<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss' xmlns:gd='http://schemas.google.com/g/2005' xmlns:thr='http://purl.org/syndication/thread/1.0'><id>tag:blogger.com,1999:blog-6833635369363932088</id><updated>2011-09-07T17:49:38.443+05:30</updated><category term='ಸಾಬೂನು'/><category term='biet science'/><category term='Travel train bangalooru harihara'/><category term='ಪ್ರಯಾಣ ಹೊಟ್ಟೆ ಪಾಡು'/><category term='ದೇವಸ್ಥಾನ ತಮಿಳುನಾಡು ಪಂಚಭೂತ ನವಗ್ರಹ ಕೊವಿಲ್'/><category term='trust science isro davangere'/><title type='text'>ಜೀವನ ಜೋಕಾಲಿ</title><subtitle type='html'>...ನನ್ನ ಕೆಲ ಅನುಭವಗಳು, ಕಲಿಯುವಿಕೆ ಹಾಗು ಅನ್ಯ ಕಥೆಗಳು...</subtitle><link rel='http://schemas.google.com/g/2005#feed' type='application/atom+xml' href='http://jeevanajokali.blogspot.com/feeds/posts/default'/><link rel='self' type='application/atom+xml' href='http://www.blogger.com/feeds/6833635369363932088/posts/default?max-results=100'/><link rel='alternate' type='text/html' href='http://jeevanajokali.blogspot.com/'/><link rel='hub' href='http://pubsubhubbub.appspot.com/'/><author><name>ವಿನಯ್</name><uri>http://www.blogger.com/profile/01419424020329310590</uri><email>noreply@blogger.com</email><gd:image rel='http://schemas.google.com/g/2005#thumbnail' width='15' height='32' src='http://bp1.blogger.com/_20MUbdFU3V4/SB8BhuoCSDI/AAAAAAAAABU/LS_P-R9Vb-w/S220/img57.jpg'/></author><generator version='7.00' uri='http://www.blogger.com'>Blogger</generator><openSearch:totalResults>33</openSearch:totalResults><openSearch:startIndex>1</openSearch:startIndex><openSearch:itemsPerPage>100</openSearch:itemsPerPage><entry><id>tag:blogger.com,1999:blog-6833635369363932088.post-5901189633998567117</id><published>2011-08-09T22:20:00.000+05:30</published><updated>2011-08-09T22:20:08.967+05:30</updated><title type='text'>ಸಂತೋಷ - ಸಂಯಮ</title><content type='html'>&lt;div dir="ltr" style="text-align: left;" trbidi="on"&gt;&amp;nbsp;ಬರೀಬೇಕು ಅನ್ನಿಸ್ತು - ಮುಂದೊಂದು ದಿನ ಓದಿದಾಗ ಹೆಗನ್ನಿಸಬಹುದು ಅಂತ.&lt;br /&gt;&lt;br /&gt;೧. ಸಂತೋಷವಾಗಿರಲು ಬೇಕಾಗಿರೋದು ವಸ್ತು ಅಥವಾ ವ್ಯಕ್ತಿ ಅಲ್ಲ... ಶುದ್ಧವಾದ ಮನಸ್ಸು,  ವಿಚಾರಗಳು. ಹಾಗಂತ ವಸ್ತುಗಳು ಹಾಗು ವ್ಯಕ್ತಿಗಳು ಇಲ್ಲದೆ ಸಂತೋಷ ಅಪೂರ್ಣ. ಮನಸ್ಸಿಗೆ  ಹತ್ತಿರವಾಗಿರುವವರು ದೈಹಿಕವಾಗಿ ಹತ್ತಿರವಿಲ್ಲದಿದ್ದರೂ ಅವರೊಡನೆ ಕಳೆದ ಸಂತಸದ ಆ  ಸ್ವಲ್ಪ ಸಮಯವನ್ನು ಮೆಲುಕು ಹಾಕುತ್ತ ಮುಗುಳ್ನಗು ಮುಖದಲ್ಲಿ ಮೂಡಿದಾಗ ಸಿಗುವ ಆನಂದ  ಅಪಾರ.&lt;br /&gt;೨. ಪ್ರತಿಯೊಬ್ಬರಲ್ಲಿ ಇರುವ ವಿಚಾರಗಳನ್ನ ಸಂಯಮದಿಂದ ಆಲಿಸಬೇಕು - ದುಡುಕಿ ತಿರುಗೇಟು  ನೀಡಲು ನಿಲ್ಲಬಾರದು. ಕಾರಣವಿಲ್ಲದೆ ಜಗಳ ಮಾಡಬಾರದು. ಯಾರಾದರು ಕೆಣಕಿದರೆ ಅದನ್ನು  ಮನಸ್ಸಿಗೆ ತಗೆದುಕೊಲ್ಲಬಾರದು; ಮಾತು-ಜಗಳಕ್ಕೆ ಆಸ್ಪದ ನೀಡಬಾರದು. ಯಾರೋ ಏನೋ ಹೇಳಿದರು  ಅಂತ ಅವರ ಮಾತಿನ ಧಾಟಿಗೆ ಕೆರಳಿದರೆ ಅದು ಮೂರ್ಖತನ. ಸತ್ಯ-ಸರಿಯಾದ ವರ್ತನೆ  ಗೊತ್ತಿದ್ದವರಾದರೆ ಬೆಲೆ ಕೊಟ್ಟು ಮಾತನಾಡು; ಚರ್ಚಿಸು. ಮೈ ಮುಟ್ಟಿದರೆ ಚಚ್ಚುವುದು  ಅನಿವಾರ್ಯ - ನಿನ್ನ ಹಾಗು ನಿನ್ನ ಜನರ ರಕ್ಷಣೆಗಾಗಿ.&lt;br /&gt;೩. ಹೆದರಿಸಿ / ಹೆದರಿಕೊಂಡು ಕೆಲಸ ಮಾಡಬೇಡ. ಶ್ರದ್ಧೆ, ನಿಯತ್ತು ಹಾಗು ಸಂತಸದಿಂದ ಕೆಲಸ  ಮಾಡು. ಗುಣಮಟ್ಟಕ್ಕೆ ಆದ್ಯತೆ ಕೊಡು. ಬಲ್ಲದವರಿಗೆ, ಆಸಕ್ತಿ ಇರುವವರಿಗೆ ದಾರಿ  ತೋರಿಸು. ಕೆಲಸ ಮಾಡುವ ಬಗೆಯನ್ನು ಹೇಳಿ ಕೊಡು. ನಿನ್ನ ಅಭಿಮಾನವನ್ನು ಬದಿಗೊತ್ತಿ  ತಪ್ಪಾಗಿದ್ದರೆ ಒಪ್ಪಿಕೊ; ತಪ್ಪು ಮಾಡಿದವರಿಗೆ ಕ್ಷಮಿಸಬಹುದಾದ ಪಕ್ಷದಲ್ಲಿ ಕ್ಷಮಿಸು.&lt;br /&gt;೪. ಕೆಲವೊಮ್ಮೆ 'ನನಗೆ ಏನೂ ಬಾರದು - ದಡ್ಡ ನಾನು' ಅನ್ನಿಸಿದ ಪಕ್ಷದಲ್ಲಿ ನಿನ್ನ  ಅನಿಸಿಕೆ ತಪ್ಪು ಅಂತ ತಿಳಿದುಕೊ. ನಿಜ, ಕೆಲವು ವಿಶಯಗಳು ಗೊತ್ತಿಲ್ಲದೇ ಇರಬಹುದು. ಆದರೆ  ಕಲಿಯಕಲಿಯಲಾಗದಷ್ಟು ಪೆದ್ದ ನೀನಲ್ಲ.&lt;br /&gt;೫. ಯಾವುದೇ ವಿಷಯದಲ್ಲಿ ಸರಿ ಅಥವಾ ತಪ್ಪು  ನಿರ್ಧರಿಸುವುದು ಹಲವಾರು ವಿಷಯಗಳ ಮೇಲೆ ಅವಲಂಬಿಸಿರುತ್ತದೆ. ಪ್ರತಿಯೊಬ್ಬರ  ದೃಷ್ಟಿಕೋನದಲ್ಲಿ ಸರಿ-ತಪ್ಪುಗಳು ಬೇರೆಯಾಗಿರುತ್ತವೆ. ದುಡುಕಿ ಆದೇಶವನ್ನು  ಹೊರಡಿಸಬಾರದು.&lt;br /&gt;೬. ಮರಳಿ ಯತ್ನವ ಮಾಡು; ಯತ್ನ ಮಾಡುವುದರಲ್ಲಿ, ಕಷ್ಟ ಪಟ್ಟು ಸಂಪಾದಿಸಿದ ಸ್ವತ್ತಿನಲ್ಲಿ ಇರುವ ಆನಂದ ನಿರಾಯಾಸವಾಗಿ ಸಿಗುವ ಗಂಟಿನಲ್ಲಿ ಇಲ್ಲ.&lt;br /&gt;೭. ನಗೆ ಬೀರಿ ಸ್ನೇಹವನ್ನು ತೋರಿದರೆ ಗಂಟೇನು ಕಳೆದು ಹೋಗುವುದಿಲ್ಲ.&lt;br /&gt;೮. ಏನೇ ಮಾಡಿದರೂ, ಮನಸಪೂರ್ವಕವಾಗಿ ಮಾಡು. ಹೊಗಳಿದರೆ, ನಕ್ಕರೆ, ಸಂತೋಷವನ್ನು ಹಂಚಿದರೆ, ಇತ್ಯಾದಿ ಇತ್ಯಾದಿ.&lt;br /&gt;೯. ಕೈಲಾದರೆ, ಮನಸ್ಸಿದ್ದರೆ ಸಹಾಯ ಮಾಡು. ಹಣ ಕೊಡಬೇಕು ಎಂದೇನು ಇಲ್ಲ; ಸಹಾಯ ಅರ್ಥಿಕವಾಗಿಯೇ ಇರಬೇಕು ಅನ್ನೋದು ಸುಳ್ಳು. ವಿದ್ಯೆಯನ್ನು ಹಂಚು.&lt;br /&gt;೧೦. ಯಾರನ್ನೂ ಕಡೆಗಾಣಿಸಬೇಡ. ಮಿತ್ರರನ್ನ, ಮಿತ್ರೇತರರನ್ನು ನೋಡಿ ಕಲಿ.&lt;br /&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6833635369363932088-5901189633998567117?l=jeevanajokali.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jeevanajokali.blogspot.com/feeds/5901189633998567117/comments/default' title='Post Comments'/><link rel='replies' type='text/html' href='http://jeevanajokali.blogspot.com/2011/08/blog-post.html#comment-form' title='0 Comments'/><link rel='edit' type='application/atom+xml' href='http://www.blogger.com/feeds/6833635369363932088/posts/default/5901189633998567117'/><link rel='self' type='application/atom+xml' href='http://www.blogger.com/feeds/6833635369363932088/posts/default/5901189633998567117'/><link rel='alternate' type='text/html' href='http://jeevanajokali.blogspot.com/2011/08/blog-post.html' title='ಸಂತೋಷ - ಸಂಯಮ'/><author><name>ವಿನಯ್</name><uri>http://www.blogger.com/profile/01419424020329310590</uri><email>noreply@blogger.com</email><gd:image rel='http://schemas.google.com/g/2005#thumbnail' width='15' height='32' src='http://bp1.blogger.com/_20MUbdFU3V4/SB8BhuoCSDI/AAAAAAAAABU/LS_P-R9Vb-w/S220/img57.jpg'/></author><thr:total>0</thr:total></entry><entry><id>tag:blogger.com,1999:blog-6833635369363932088.post-5612295437158380098</id><published>2011-06-21T22:53:00.003+05:30</published><updated>2011-06-23T14:37:14.781+05:30</updated><title type='text'>ಧಾರವಾಡ ಪೇಡಾ ಸವಿಯುವ ವಿಧಾನ</title><content type='html'>&lt;div dir="ltr" style="text-align: left;" trbidi="on"&gt;ವಿವಿಧ ಬಗೆಯ ಪೇಡಾ ಇದ್ರೂ ಧಾರವಾಡ ಪೇಡಾನೇ ಯಾಕೆ ಅಂತೀರಾ? ಸುಮ್ನೆ. ಇದೊಂದು ಸ್ವಾದಿಷ್ಟ ಪೇಡಾ ಅಂತಾ. ಇನ್ನೂ ತಿನ್ನೋ ಬಗೆಗಾಗಿ... ಬೇಕಾದ್ ರೀತೀಲಿ ತಿನ್ರೀ ಯಾರ್ ಬ್ಯಾಡಾ ಅಂತಾರೆ; ಆದ್ರೆ, ಅದನ್ನ ಸವಿಯುವುದು ಹೇಗ ಅಂತ ನನ್ನ ವರ್ಶನ್ ನಿಮ್ಮ್ ಮುಂದೆ ಇಲ್ಲಿ ಇಟ್ಟಿದ್ದೀನಿ.&lt;br /&gt;&lt;br /&gt;ಧಾರವಾಡದ ಮಿಶ್ರಾ ಪೇಡಾ ಭಾಳಾ ಪ್ಹೇಮುಸ್. ನನಗೆ ಗೊತ್ತಿರೋ ಹಾಗೆ, ಇನ್ನೂ ಕೆಲೋರು ಮಾಡ್ತಾರೆ (ಬಾಬೂರಾವ್ ಪೇಡಾ), ಆದ್ರೆ ಒಥೆಂಟಿಕ್ ಪೇಡಾ ಅಂದ್ರೆ ಮಿಶ್ರಾ ಪೇಡಾದವರದ್ದೇ. ಇವರು ಪೇಡಾ ಜೊತೆಗೆ ಹಲವಾರು ಬೇರೆ ರುಚಿರುಚಿಯಾದ ಬೇಕರಿ ತಿನಿಸುಗಳನ್ನ ಸಹ ಮಾಡ್ತಾರೆ. ನಾನು ಸವೆದಿರೋ ಎಲ್ಲಾ ಐಟೆಮ್ ಗಳು ನಾಲಗೆ ಚಪ್ಪರಿಸುವಂತೆ ಇದ್ದವು - ಲಕ್ಕಡ ಗಾಟಿ, ಪುದಿನಾ ಗಾಟಿ, ಶೇವ್, ಭಾಕರ್ ವಡಾ, ದೂದ್ಹ್ ಪೇಡಾ, ಹಲವಾರು ಬಂಗಾಲಿ ಮೂಲದ ಸಿಹಿ ತಿನಿಸುಗಳು. ಆದ್ರೆ, ಧಾರವಾಡ್ ಪೇಡಾ ಟೇಸ್ಟ್ ಒನ್ಥರಾ ವಿಶೇಷವಾದದ್ದು. ವಿವರಣೆಯ ಸಲುವಾಗಿ ಧಾರವಾಡ ಪೇಡಾ ನಾ ಇನ್ ಶಾರ್ಟ್ 'ಡೀ.ಪೀ.' ಅಂತ ಕರೀತೀನಿ.&lt;br /&gt;&lt;br /&gt;'ಡೀ.ಪೀ.' ಹೊರಗಡೆಯಿಂದ ನೋಡಲು ಡಾರ್ಕ್-ಬ್ರೌನ, ಡ್ರೈ ಲುಕ್. ಮೇಲಿಂದ ವೈಟ್ ಪಾರ್ಟಿಕಲ್ (ರವೆಯ ಥರಾ) ಕೋಟಿಂಗ್ ಕೊಟ್ಟಿರೋ ಹಾಗೆ. ಕಾಣೊಕ್ಕೆ ಡ್ರೈ-ಜಾಮೂನಿನನ್ತಿದ್ದರೂ ಶೇಪ್ ಅನ್ನೋದು ಇಲ್ಲ. ಕೈಯಲ್ಲಿ ಉಂಡೆ ಕಟ್ಟಿ ಅಕ್ಕ-ಪಕ್ಕ ಅದುಮಿ ಸಾಲಾಗಿ ಡಬ್ಬಿಯಲ್ಲಿ ಜೋಡಿಸಿ ಇಟ್ಟಿರುತ್ತಾರೆ. ಕಾಣೊಕ್ಕೆ ಹಾಗಿದ್ರೆ ಏನಂತೆ, - ಬಾಯಿಗೆ ಹಾಕಿದಾಗ ಸರಾಗವಾಗಿ ಮೆಲ್ಟ್ ಆದಾಗ ಬರೋ ಆನಂದ ತಿಂದವರಿಗೇ ಗೊತ್ತು. ಪೇಡಾ ದ ಒಳಗಿನ ಟೆಕ್ಸ್ಚರ್ ಅನ್ಯ ಪೇಡಾಗಳಿಗಿಂತ ವಿಭಿನ್ನವಾದುದು. ಅಲ್ಲಲ್ಲಿ ತರಿತರಿಯಾದ ಖೋವಾ, ನುಣ್ಣನೇಯ ಖೋವಾದೊಂದಿಗೆ ಹದವಾದ ರೀತಿಯಲ್ಲಿ ಸಿಹಿಯಾಗಿ, ಮೃದುವಾಗಿ, ಬೆರೆತಿದ್ದು, ಬಾಯಲ್ಲಿಟ್ಟು ಕರಗಿದ ಕೂಡಲೆ ಇನ್ನೊಂದು ಸಣ್ಣ ತುಣುಕನ್ನು ತಿನ್ನುವ ತವಕವನ್ನು ಹುಟ್ಟಿಸುತ್ತದೆ.&lt;br /&gt;&lt;br /&gt;ಕೈಯಲ್ಲಿರೋ ಪೇಡಾ ನ ಇಡಿಯಾಗಿ ನುಂಗಿ ನೀರು ಕುಡಿಯುವವರು ಮೂರ್ಖರು - ಔಷಧಿಗೂ, ತಿನಿಸಿಗೂ ವ್ಯತಾಸ ಗೊತ್ತಿಲ್ಲದವರು.&lt;br /&gt;&lt;br /&gt;ಪೇಡಾ ಸ್ಯಾಂಪಲ್ ಮಾಡೋಕ್ಕೆ ಕೊಟ್ಟಾಗ ತಿನ್ನೋ ಮಜಾ ನೇ ಬೇರೆ. ಚಿಕ್ಕದೊಂದು ಕಸ್ಟಮ್-ಮೇಡ್ ಸ್ಯಾಂಪಲ್ ಪೇಡಾ ಕೈಗೆ ಸೇರಿದಾಗ ಗ್ರ್ಯಾವಿಟಿ-ಆಫ್-ದಿ-ಸಿಚುವೇಶನ್ ತಿಳಿದವರು ಕನ್ಸರ್ವೇಶನ್-ಆಫ್-ಟೆಸ್ಟ್ ಅನ್ನೋ ವಿಧಾನವನ್ನ ಅಳವಡಿಸುತ್ತಾರೆ. ಮೆಲ್ಲನೆ ಪೇಡಾ ನ ಕೈಗೆತ್ತಿಕೊಂಡು, ದಿಟ್ಟಿಸಿ ನೋಡಿ, ಅದನ್ನು ಕೊಟ್ಟ ಕೌಂಟರ್ ನಲ್ಲಿನ ಮಾಹಾಶಯನನ್ನು ಮತ್ತೊಮ್ಮೆ ದಿಟ್ಟಿಸಿ ನೋಡಿ, ಹುಸಿ ಮುಗುಳ್ನಕ್ಕು, ಮತ್ತೆ ಪೇಡಾ ನ ನೋಡಿ... ಹಾಗೆ ಅದನ್ನು ಮೂಸುವ ಪ್ರಯತ್ನ ಮಾಡುತ್ತಾರೆ (ಆಫ್ಟರ್ ಆಲ್, ಪೇಡಾ ಹುಳಿಯಾಗಿದ್ರೆ ಅನ್ನೋ ಸಂಶಯ!). ಮೆಲ್ಲನೆ ಪೇಡಾ ತುಟಿಗಳತ್ತ ಸಾಗಲು ದವಡೆಗಳು ಚೂರೇ-ಚೂರು ಬೇರ್ಪಟ್ಟು ಆ ಸ್ಯಾಂಪಲ್ ನ ಮೀಲ್ಪದರವನ್ನು ಹಲ್ಲುಗಳು, ಮೆಲ್ಲನೆ, ನಾಲಿಗೆಯ ಮೇಲೆ ಸೇರಿಸುತ್ತವೆ.&lt;br /&gt;&lt;br /&gt;"ಪರಮಾನಂದ!!!" (ಸ್ವಾಮಿಗಳಲ್ಲ! ಇದು ನಿತ್ಯವಾಗುವ ಆನಂದವೂ ಅಲ್ಲ! ಅಪರೂಪಕ್ಕೊಮ್ಮೆ ಆಗೋದು ನೋಡಿ)&lt;br /&gt;&lt;br /&gt;&amp;nbsp;ಲಾಳಾ-ರಸ ಈ ಡೆಲಿಕಸಿಯೊಡನೆ ಮಿಕ್ಸ್ ಆಗಿ ನಾಲಿಗೆಯ ದಾಹವನ್ನು ತೀರಿಸುತ್ತಿರಲು, ಮನಸ್ಸಿನಲ್ಲಿಯೇ ಮೆಲ್ಲಗೆ "ಇನ್ನೂ ಸ್ವಲ್ಪವೇ ಇದೆ ಈ ಸ್ಯಾಂಪಲ್! ಮಿತವಾಗಿ ತಿನ್ನಬೇಕು!" ಅನ್ನೋ ಸಿಗ್ನಲ್ ಆಗಲೇ ಹೋಗಿಯಾಗಿದೆ ಗಂಟಲಿಗೆ - ಗಂಟಲು ನುಂಗಲು ನಿರಾಕರಿಸುತ್ತದೆ - "ಇನ್ನಸ್ಟು ಜಗಿ! ಲಾಳಾ ರಸವನ್ನು ಬೆರೆಸು" ಅಂತ ಬಾಯಿಗೆ ಆಗ್ರಹಿಸುವಂತೆ.&lt;br /&gt;&lt;br /&gt;ಇನ್ನೊಂದು ಸಣ್ಣ ತುಣುಕು ಬಾಯಲ್ಲಿ ಇಳಿಯಿತು... ಕಣ್ಣುಗಳು ನಿರಾಯಾಸವಾಗಿ ಮುಚ್ಚುತ್ತಿದಂತೆ, ಪೇಡಾದ ಒಳಗಿನ ಸವಿ ನಾಲಿಗೆಯ ಮಾರ್ಗವಾಗಿ ತಲೆಗೆ ಏರುವ ಹೊತ್ತಿಗೆ...&lt;br /&gt;"ಸಾರ್!!! ಎಷ್ಟು ಪ್ಯಾಕ್ ಮಾಡ್ಲಿ?", ಅಂತ ಅಶರೀರ ವಾಣಿ ಯಾವುದೋ ಮೊಲೆಯಿಂದ ಹೊರಡಿದಂತಾಗುತ್ತದೆ. ಕಣ್ಣು ತೆರೆದಾಗ ಹಲ್ಲು ಕಿರಿಯುತ್ತ ನಿಂತ ಕೌಂಟರ್ ನ ಪೋರನಿಗೆ ಚಚ್ಚುವಷ್ಟು ಸಿಟ್ಟು ನೇತ್ತಿಗೆರಿದರೂ, ರಿಯಾಲಿಟಿ ಅರ್ಥ ಮಾಡ್ಕೊಂಡು, "ಆ ಶೇವ್ ಸ್ಯಾಂಪಲ್ ಕೊಡಪ್ಪ", ಅಂತ ಅಂದಾಗ ಲುಕ್ ಕೊಡೋ ಬಾರಿ ಆ ಹುಡುಗನದ್ದು.&lt;br /&gt;&lt;br /&gt;"ಪರಮಾನಂದ!!!" &lt;br /&gt;&lt;br /&gt;ಇನ್ನೊಂದು ನಿಮಿಷ ಟೈಮ್ ಸಿಗ್ತು ಅನ್ನೋ ಖುಷಿ ಒಂದೆಡೆ ಆದ್ರೆ, ಇನ್ನೊಂದೆಡೆ ಈ ಪೇಡಾ ನ ಮುಗಿಸಬೇಕು! ಆದಷ್ಟು ಮೆಲ್ಲಗೆ ಅದನ್ನು ತಿಂದು ಮುಗಿಸಿ ಶೇವ್ ಸ್ಯಾಂಪಲ್ ಗೆ ಕಾಯಬೇಕು...&lt;br /&gt;&lt;br /&gt;ಬಾಟಂ-ಲೈನ್ ಏನಪ್ಪಾ ಅಂದ್ರೆ, ತಿಂಡಿ-ತಿನಿಸುಗಳನ್ನ ಆದಸ್ತು ಮೆಲ್ಲಗೆ ಎಂಜಾಯ್ ಮಾಡ್ಕೊಂಡು ತಿನ್ಬೇಕು; ಮುಕ್ಕಬಾರದು. ಇನ್ನೂ, ಫ್ರೀ ಸ್ಯಾಂಪಲ್ ಅಂದ್ರೆ ಅದರ ಟೆಸ್ಟ್ ಸ್ವಲ್ಪ ಜಾಸ್ತಿ - ನೆನಪಿರಲಿ!&lt;br /&gt;&lt;br /&gt;ಪೋಸ್ಟ್-ಸ್ಕ್ರಿಪ್ಟ್:&lt;br /&gt;ಪೇಡಾ ನ ನೆನೆಯುತ್ತ, ಇಡ್ಲಿ ನ ತಿನ್ನುತ್ತ ರವಿ ಬೆಳಗೆರೆ ಅವರ ಕಾದಂಬರಿಯನ್ನ ಓದಿದಾಗ ಆಗೋ ಡೆಡ್ಲಿ ಕಾಂಬಿನೇಶನ್ ನ ಒಂದು ಝಲಕು ಇದು! &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6833635369363932088-5612295437158380098?l=jeevanajokali.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jeevanajokali.blogspot.com/feeds/5612295437158380098/comments/default' title='Post Comments'/><link rel='replies' type='text/html' href='http://jeevanajokali.blogspot.com/2011/06/blog-post.html#comment-form' title='0 Comments'/><link rel='edit' type='application/atom+xml' href='http://www.blogger.com/feeds/6833635369363932088/posts/default/5612295437158380098'/><link rel='self' type='application/atom+xml' href='http://www.blogger.com/feeds/6833635369363932088/posts/default/5612295437158380098'/><link rel='alternate' type='text/html' href='http://jeevanajokali.blogspot.com/2011/06/blog-post.html' title='ಧಾರವಾಡ ಪೇಡಾ ಸವಿಯುವ ವಿಧಾನ'/><author><name>ವಿನಯ್</name><uri>http://www.blogger.com/profile/01419424020329310590</uri><email>noreply@blogger.com</email><gd:image rel='http://schemas.google.com/g/2005#thumbnail' width='15' height='32' src='http://bp1.blogger.com/_20MUbdFU3V4/SB8BhuoCSDI/AAAAAAAAABU/LS_P-R9Vb-w/S220/img57.jpg'/></author><thr:total>0</thr:total></entry><entry><id>tag:blogger.com,1999:blog-6833635369363932088.post-601651390953185176</id><published>2011-05-22T01:07:00.003+05:30</published><updated>2011-05-25T18:01:57.017+05:30</updated><title type='text'>ಚಿತ್ರದುರ್ಗ - ಬಾಲೇನಹಳ್ಳಿ ಪ್ರಸಂಗ</title><content type='html'>&lt;div dir="ltr" style="text-align: left;" trbidi="on"&gt;&lt;div class="separator" style="clear: both; text-align: center;"&gt;&lt;a href="http://2.bp.blogspot.com/-mnbGbyXpv94/TdgUXcI-vWI/AAAAAAAADVs/AQh8BPTEO-Q/s1600/2011-04-22+09.44.37.jpg" imageanchor="1" style="margin-left: 1em; margin-right: 1em;"&gt;&lt;img border="0" height="240" src="http://2.bp.blogspot.com/-mnbGbyXpv94/TdgUXcI-vWI/AAAAAAAADVs/AQh8BPTEO-Q/s320/2011-04-22+09.44.37.jpg" width="320" /&gt;&lt;/a&gt;&lt;/div&gt;ಕಾಂತ, ಮಲ್ಲಿಕಾರ್ಜುನ ಹಾಗು ನಾನು ಏಪ್ರಿಲ್ ೨೧ ನೇಯ ರಾತ್ರಿ ಬಹಳ ಹೊತ್ತಿನ ವರೆಗೆ ದುರ್ಗಕ್ಕೆ ಹೋಗುವ ಸ್ಲೋ ಪ್ಯಾಸೆಂಜರ್ (ಅದರ ಹೆಸರು, ಹೊಸಪೇಟೆ ಫಾಸ್ಟ್ ಪ್ಯಾಸೆಂಜರ್ - ಆದರೆ ಅದು ಎಷ್ಟು ಫಾಸ್ಟ್ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷಯ ನೆ) ಗಾಡಿಗಾಗಿ ಕಾಯುತ್ತ ನಿಂತಿದ್ದೆವು. ಮಾರನೆಯ ದಿನ ವಿವೇಕನ ಅಣ್ಣ ವಿನಯನ ಮದುವೆಗೆ ಮಹೂರ್ತಕ್ಕೆ ಸರಿಯಾಗಿ ಸೇರಬೇಕು ಅನ್ನುವುದು ನಮ್ಮ ಉದ್ದೇಶವಾಗಿತ್ತು. ಮಳೆ ಸ್ವಲ್ಪ ಜೋರಾಗಿಯೇ ಬೀಳುತ್ತಿತ್ತು. ವಾರದ ಅಂತ್ಯ ಅನ್ನೋ ಕಾರಣದಿಂದ ಪ್ಲ್ಯಾಟ್ಫಾರಂ ಜನರಿಂದ ತುಂಬಿ ಕಿಕ್ಕಿರಿಯುತ್ತಿತ್ತು. ಸಿಕ್ಕ ಸ್ವಲ್ಪ ಜಾಗದಲ್ಲಿ ನಾನು ಹಾಗು ಮಲ್ಲಿಕಾರ್ಜುನ ನಿಂತುಕೊಂಡು ಬಿಸಿ ಕಾಫಿ ಸವೆಯುತ್ತಿರಲು, ಎಲ್ಲೆಡೆ ಹಸಿ-ಹಸಿ ಇದ್ದ ಕಾರಣ ಕಾಂತ ಸ್ವಲ್ಪ ದೂರದಲ್ಲಿ ನಿಂತಿದ್ದ. ಕೊನೆಗೂ ರೈಲು ಗಾಡಿ ಬಂದಾಗ ಸಮಯ ರಾತ್ರಿಯ ೧೧.೩೦. ನಿಧಾನವಾಗಿಯೇ ನಮ್ಮ ಬೋಗಿಯೊಳಗೆ ಹತ್ತಿದ್ದಾಯಿತು. ಎಂದಿನಂತೆ ಮಲ್ಲಿ-ಕಾಂತ ರ ಕಾಲುಗಳಿಗೆ ಗಾಲಿಗಳು ಅಂಟಿರುವುದರಿಂದ ಮಳೆ ಇದ್ದರೂ ಸಹ ಹೊರಗೆ ಜೋತಾಡಿ ಒಳಗೆ ಬಂದರು. ನನ್ನದು ಕೆಳಗಿನ ಸೀಟು, ಅದರ ಎದುರಿನ ಸೀಟು ಬೇರೊಬ್ಬನದ್ದು, ಅದರ ಮೇಲಿನ ಎರಡು ಸೀಟುಗಳು ಮಲ್ಲಿ-ಕಾಂತನದ್ದು ಆಗಿದ್ದುವು. ಇನ್ನೂ ಕಸ ತಗೆಯೋ ಬಾಯಿ ಬಂದಿಲ್ಲದಿದ್ದ ಕಾರಣ ಮಾತನಾಡುತ್ತ ಕುಳಿತಿದ್ದೆವು. ಮುಂದಿನ ಸೀಟಿನಲ್ಲಿ ಕುಳಿತಿದ್ದ ಪೋರ ನೀರು ಕುಡಿಯುತ್ತಿದ್ದಾಗ ಅವನ ಕೈ ಜಾರಿ ಬಾಟಲಿ ಕೆಳಗೆ ಬೀಳುತ್ತಿದ್ದಂತೆಯೇ ನನಗೆ ಚಿಮ್ಮುತ್ತಿರುವ ನೀರಿನಲ್ಲಿ ಮೂರನೇಯ ಬಾರಿ ಸ್ನಾನವಾಯ್ತು (ಮೊದಲನೇಯ ಬಾರಿ ಮನೆಯಲ್ಲಿ, ಎರಡನೇಯದ್ದು ಮಳೆಯಲ್ಲಿ). ಸಿಟ್ಟನ್ನು ಹತೋಟಿಯಲ್ಲಿಟ್ಟುಕೊಂಡು ಪೋರನ ಸಣ್ಣನೆಯ ಕ್ಷಮಾ ಯಾಚನೆಯನ್ನು ಗಮನಿಸದೇ ನೀರನ್ನು ಒರೆಸಿಕೊಂಡೆ. ಕೀಟಲೆ ಮಾಡುತಿದ್ದ ಮಲ್ಲಿಯನ್ನು ಚಚ್ಚುವ ಅತೀವ್ರವಾದ ಆಸೆಯನ್ನೂ ಬದಿಗೊತ್ತಿ (ಪ್ರಯೋಜನವಿಲ್ಲ ನೋಡಿ, ಅರ್ಥ ಆಗುವವರಿಗೆ ಬಿಡಿಸಿ ಹೇಳಬಹುದು) ತೆಪ್ಪಗೆ ಮಲಗಿಕೊಂಡೆ. ಸುಸ್ತಾಗಿದ್ದ ಕಾರಣ ಯಾರು ಏನು ವೋದರಿಕೊಂಡ್ರೋ ಗೊತ್ತಾಗ್ಲಿಲ್ಲ - ನಿದ್ದೆ ಅಂತು ಚೆನ್ನಾಗಿ ಹತ್ತಿತು.&lt;br /&gt;ಎಚ್ಚರವಾದಾಗ ಬೆಳಗಿನ ಜಾವ ೬.೦೦ ಘಂಟೆ ಆಗಿತ್ತು. ಎದ್ದು ಫೋನು ತೆಗೆದು ಸಮಯ ನೋಡಿ ಎಷ್ಟು ದೂರ ಬಂದಿದ್ದೇವೆ ಎಂದು ನೋಡಿದರೆ ಇನ್ನೂ ಚಿಕ್ಕಜಾಜೂರು ಸಹ ಬಂದಿಲ್ಲ ಎಂದು ಬೇಸರವಾಯಿತು. ಮತ್ತೆ ಮಲಗಿಕೊಂಡೆ. ೭.೩೦ ಯ ಸುಮಾರು ಎಚ್ಚರವಾದಾಗ ಚಿಕ್ಕಜಾಜೂರು ದಾಟಿದ್ದೆವು. ಮಲ್ಲಿಕಾರ್ಜುನನನ್ನು ಎಬ್ಬಿಸಲು ಹೋದೆ...&lt;br /&gt;"ಲೇ ಮಲ್ಲಿ ಎದ್ದೇಳೋ!"&lt;br /&gt;"ಊ ಊ ಅಂ ಅಂ..." (ನಿದ್ದೆಯಲ್ಲಿ ಕನವರಿಸುವುದು)&lt;br /&gt;"ಎದ್ದೇಳೋ ಮಲ್ಲಿಕಾರ್ಜುನ!"&lt;br /&gt;"... ಊ ಊ ಊ ... ದುರ್ಗಾ ಬಂತಾ??" (ಮುಸುಕು ಎತ್ತದೆಯೇ)&lt;br /&gt;"ಇಲ್ಲ.. ಇನ್ನೊಂದು ಘಂಟೆಯಲ್ಲಿ ಬರಬಹುದೇನೋ"&lt;br /&gt;"ಬಂದಾಗ್ಲಾಸಿ ಎಬ್ಸು!"&lt;br /&gt;ಇನ್ನೇನು ಎಬ್ಬಿಸೋ ಪ್ರಯತ್ನಗಳೆಲ್ಲ ವಿಫಲ ಅಂತ, ಹಲ್ಲುಜ್ಜುತ್ತಿರುವ ಅನ್ಯರನ್ನು ನೋಡುತ್ತಾ ತೆರೆದ ಬಾಗಿಲಿಗೆ ಜೋತು ಬಿದ್ದು ಮಳೆಯಿಂದ ಹಸಿಯಾದ ಮಣ್ಣಿನ ಸುವಾಸನೆಯನ್ನು ಹೀರುತ್ತ, ಹಸಿರನ್ನ ಕಣ್ಣಿನಲ್ಲಿ ಸೆರೆ ಹಿಡಿಯುತ್ತ ಇನ್ನೊಂದು ಘಂಟೆ ಕಳೆದೆ. ಚಿತ್ರದುರ್ಗ ಬರುವ ಸನ್ನೆಗಳು ಕಾಣಿಸುತ್ತಿರಲಿಲ್ಲ. ಆದರು, ಚಾದರ್ ಮಡಿಚಿ, ಕನ್ನಡಕ ಏರಿಸಿಕೊಂಡು ತಯಾರಾಗಿ ಕುಳಿತೆ. ಸುಮಾರು ಒಂಭತ್ತು ಘಂಟೆಗೆ ರೈಲು ಚಿತ್ರದುರ್ಗ ಮುಟ್ಟಿತು. ಅದರ ಅರಿವಾಗಲು ನನಗೆ ಕೆಲ ನಿಮಿಷಗಳು ಬೇಕಾಯಿತು. ಮಲ್ಲಿಯನ್ನು ಎಬ್ಬಿಸಿದೆ. ಕಾಂತನನ್ನು ಎಬ್ಬಿಸಿದೆ. ಇಬ್ಬರು ಗೊಣಗುತ್ತ ಕಣ್ಣು ತಿಕ್ಕಿಕೊಳ್ಳುತ್ತ ಮೆಲ್ಲನೆ ಇಳಿಯಲಾರಂಭಿಸಿದರು. ಮಲ್ಲಿಕಾರ್ಜುನ ಅಷ್ಟರಲ್ಲಿ ತನ್ನ ದೂರವಾಣಿ ಯಂತ್ರವನ್ನು ಕಿವಿಗದುಮಿಕೊಂಡು ಚಿತ್ರದುರ್ಗ ಬಂದಿರುವ ಪರಿವೆ ಇಲ್ಲದೆ ನಡೆಯತೊಡಗಿದ. ಅಲ್ಲಿಯೇ ಇದ್ದ ಒಬ್ಬರಿಗೆ ನಾನು ಕೇಳಿ ಇದೇ ಚಿತ್ರದುರ್ಗ ಎಂದು ಖಾತ್ರಿ ಪಡಿಸಿಕೊಂಡಾಗ ಮಲ್ಲಿ ಎಚ್ಚೆತ್ತ. ಬೇಗನೆ ತನ್ನ ಬ್ಯಾಗನ್ನು ಇಳಿಸಿಕೊಂಡ. ನಾನು ನನ್ನ ಬ್ಯಾಗೊಂದನ್ನು ಇಳಿಸಿ ಚಂದ್ರಕಾಂತನ ಬ್ಯಾಗನ್ನು ತಂದೆ. ಆದರೆ ಕಾಂತ ಎಲ್ಲಿ? ಬೋಗಿಯಲ್ಲಿನ ಶೌಚಾಲಯದ ಬಾಗಿಲು ಬಡಿದು ಕರೆ ನೀಡಿದ ಮೇಲೆ ಆಸಾಮಿ ಹೊರಬಂದ. ೫ ನಿಮಿಷದ ಮೇಲೆ ನಿಂತಿದ್ದ ರೈಲು ಅಷ್ಟರಲ್ಲಿ ಮತ್ತೆ ಹೊರಟಿತು. ಇನ್ನೇನು ರೈಲು ಸ್ಟೇಷನ್ ಬಿಡ್ತು ಅನ್ನೋ ಅಷ್ಟರಲ್ಲಿ&lt;br /&gt;"ಓಹೋ, ಅಮ್ಮ ಕೊಟ್ಟು ಕಳುಹಿಸಿದ ಬ್ಯಾಗು ಬೋಗಿಯಲ್ಲಿಯೇ ಉಳಿಯಿತು!" ಅಂತ ನಾನು ಉಸುರಿದೆ.&lt;br /&gt;ಅಷ್ಟು ಹೊತ್ತಿಗಾಗಲೇ ಎಲ್ಲರೂ ಎದ್ದಿದ್ದರು. ಮಲ್ಲಿಕಾರ್ಜುನ ರೈಲು ಸಿಬ್ಬಂದಿಗೆ ಕೇಳು ಅಂತ ನನಗೆ ಹೇಳಿದ. ಹಾಗೆಯೇ ಮಾಡಿದೆ - ಅಲ್ಲಿಯೇ ನಿಂತಿದ್ದ ರೈಲ್ವೆ ರಕ್ಷಣಾ ದಳದ ಸಿಬ್ಬಂದಿ ಹಾಗು ಅನ್ಯ ಸಿಬ್ಬಂದಿಗೆ ಆದ ವಿಷಯವನ್ನ ಹೇಳಿದೆ. ಅವರು ಸ್ಟೇಷನ್ ಮಾಸ್ಟರ್ ಅವರನ್ನು ಬೇಗ ಭೆಟ್ಟಿಯಾಗಿ ತಿಳಿಸಲು ಹೇಳಿದರು. ಮುಂದಿನ ಸ್ಟೇಷನ್ ಅಲ್ಲಿ ಬ್ಯಾಗ್ ಸಿಕ್ರೆ ಇಳಿಸಿಕೊಳ್ಳಬಹುದು ಅಂದ್ರು. ನಾನು ಬೇಗನೆ ಹೋಗಿ ಅಲ್ಲಿಯೇ ಇದ್ದ ಸ್ಟೇಷನ್ ಮಾಸ್ಟರ್ ಅವರನ್ನು ಕಂಡೆ.&lt;br /&gt;"ಸರ್, ಟ್ರೈನಲ್ಲಿ ನಾನು ಒಂದು ಬ್ಯಾಗ್ ಬಿಟ್ಟಿದ್ದೀನಿ... ಇಳೀಬೇಕಾದ್ರೆ ಲಕ್ಷ್ಯಕ್ಕೆ ಬರ್ಲಿಲ್ಲ..."&lt;br /&gt;"ಅಲ್ಲ ಅದು ಹೇಗೆ ಬಿಟ್ರಿ? ಬ್ಯಾಗ್ ಅಲ್ಲೇ ಇದ್ರೆ ಸಿಗಬಹುದು - ಇಲ್ಲ ಅಂದ್ರೆ ಏನು ಮಾಡೋಕ್ಕಾಗೋಲ್ಲ... &lt;br /&gt;ಯಾವ್ ಬೋಗಿ, ಸೀಟ್ ನಂಬರ್ ಏನು?..."&lt;br /&gt;"ಎಸ್ ೨, ಸೀಟ್ ನಂಬರ್ ೬೦..."&lt;br /&gt;"ಯಾವ ಬ್ಯಾಗ್? ಬಣ್ಣ ಏನಿತ್ತು?"&lt;br /&gt;"ದೊಡ್ಡ ಏರ್ ಬ್ಯಾಗ್... ಕರಿ ಬಣ್ಣ... ಆ ಸೀಟ್ ಕೆಳಗೆ ಇತ್ತು... ಸಿಕ್ರೆ ನೆಕಸ್ಟ್ ಸ್ಟೇಷನ್ ಅಲ್ಲಿ ಇಳ್ಸಕ್ಕೆ ಹೇಳ್ರಿ... ಅಲ್ಲಿ ಹೋಗಿ ತಗೋತೀವಿ..." &lt;br /&gt;ಮುಂದಿನ ಸ್ಟೇಷನ್ ಫೋನಾಯಿಸಿದ ಸ್ಟೇಷನ್ ಮಾಸ್ಟರ್,"ಸಾರ್, ಇಲ್ಲಿ ಒಬ್ರು ಪ್ಯಾಸೆಂಜರ್ ತಮ್ಮ ಬ್ಯಾಗನ್ನ ಬೋಗಿಯಲ್ಲೇ ಬಿಟ್ಟಿದ್ದಾರೆ... ಟ್ರೈನ್ ಅಲ್ಲಿ ಸೇರಿದಾಗ ಬ್ಯಾಗ್ ಸಿಕ್ರೆ ಇಳಿಸಿ ಇಟ್ಕೊಳ್ಳಿ. ಬರ್ಕೊಳ್ಳಿ... ಎಸ್ ೨, ಸೀಟ್ ನಂಬರ್ ೬೦, ಕರಿ ಬಣ್ಣದ ಏರ್ ಬ್ಯಾಗ ಅಂತೆ... ಅಲ್ಲಿ ಸೀಟ್ ಕೆಳಗೆ ಬಿಟ್ಟಿದ್ದಾರೆ... ಓಕೆ ಸಾರ್..."&lt;br /&gt;"ಸಾರ್, ಬ್ಯಾಗ್....", ನಾನು ಉಸುರಿದೆ.&lt;br /&gt;"ಇನ್ನೊಂದು ೧೫ ನಿಮಿಷಗಳಲ್ಲಿ ಟ್ರೈನ್ ಬಾಲೇನಹಳ್ಳಿ ರಿಚ್ ಆಗೊತ್ತೆ... ಆಮೇಲೆ ಸಿಕ್ರೆ ತಿಳಸ್ತಾರೆ...  ಆಗ ಅಲ್ಲಿ ಹೋಗಿ ಬ್ಯಾಗ ತಗೊಳ್ಳಿ..."&lt;br /&gt;ಸ್ಟೇಷನ್ ಮಾಸ್ಟರ್ ಅನ್ನು ಮಾತನಾಡಿಸಿ ಹೊರಬಂದ್ದದ್ದಾಯ್ತು. ಅಲ್ಲಿ ಇದ್ದ ರೈಲ್ವೆ ಸಿಬ್ಬಂದಿಯೊಬ್ಬರು ನನ್ನನ್ನು ಮಾತನಾಡಿಸಿ ಯಾರು, ಏನು, ಎಂತು ಎಂದೆಲ್ಲ ವಿಚಾರಿಸಿ ತಮ್ಮ ಒಬ್ಬ ಸೀನಿಯರ್ ಅದೇ ಟ್ರೈನ್ ಅಲ್ಲಿ ಹೋಗುತ್ತಿರುವುದಾಗಿಯೂ, ಅವರಿಗೆ ಫೋನಾಯಿಸಲು ಹೇಳಿದರು. ಮಾಡಿದೆ. ಅವರಿಗೆ ನನ್ನ ಬ್ಯಾಗಿನ ಬಗ್ಗೆ ಹೇಳಿದೆ - ಅವರು ಅದನ್ನು ಹುಡುಕಿದರು. ಬ್ಯಾಗು ಅವರಿಗೆ ಸಿಕ್ಕಿತು. ಮುಂದಿನ ಸ್ಟೇಷನ್ ಅಲ್ಲಿ ಇಳಿಸುವುದಾಗಿ ಹೇಳಿದರು.&lt;br /&gt;ಇದಾದ ಮೇಲೆ ರೈಲ್ವೆ ಸಿಬ್ಬಂದಿಯವರು ತಮ್ಮ ಮಗ ಬೀ.ಐ.ಈ.ಟೀ ಅಲ್ಲಿ ಓದುತ್ತಿರುವುದಾಗಿಯು ಅವನ ಕ್ಯಾಂಪಸ್ ಪ್ಲೆಸಮೆಂಟ್ ಬಗ್ಗೆ ಮಾತನಾಡತೊಡಗಿದರು, ತಾವು ಹರಿಹರಕ್ಕೆ ಟ್ರಾನ್ಸ್ಫರ್ ಆಗುವುದಾಗಿಯೂ, ಅಲ್ಲಿ ಮನೆ ಸಿಗುವುದೇ ಎಂದೆಲ್ಲ ವಿಚಾರಿಸಿಕೊಂಡರು. ನಾನು ನನ್ನ ಕೈಲಾದಷ್ಟು ವಿವರಿಸಿದೆ. ಅಷ್ಟರಲ್ಲಿ ರೈಲು ಬಾಲೇನಹಳ್ಳಿ ಸೇರಿ, ಬ್ಯಾಗನ್ನು ಅಲ್ಲಿ ಇಳಿಸಲಾಗಿದೆ ಅಂತ ಸುದ್ದಿ ಬಂದಿತು.&lt;br /&gt;ರೈಲಿನಿಂದ ಇಳಿದು ಈ ಕೊನೆಯ ಸುದ್ದಿ ಸಿಗುವುದರ ವರೆಗೆ ಆದ ಘಟನೆಗಳೆಲ್ಲ ೧೫ ನಿಮಿಷಗಳಲ್ಲಿ ಜರುಗಿದ್ದುವು!&lt;br /&gt;ಈಗ ಆ ಸ್ಟೇಷನ್ ಗೆ ಹೋಗೋದು ಹೇಗೆ ಅನ್ನೋದೇ ಪ್ರಶ್ನೆ... ಮಲ್ಲಿ ವಿವೇಕನಿಗೆ ಫೋನಾಯಿಸಿ ಬೈಕ್ ಸಿಗುತ್ತಾ ಅಂತ ವಿಚಾರಿಸಿದ... ಮದುವೆಯ ಕೆಲಸದ ಮೇರೆಗೆ ಎಲ್ಲ ಗಾಡಿಗಳು ಉಪಯೋಗದಲ್ಲಿದ್ದವು. ಆಗ ನೆನಪಾದದ್ದು ನಮ್ಮ ಮಂಜು (ಅಲಿಯಾಸ್ "ಸ್ಪೂನ್ ಮಂಜ"). ಮಲ್ಲಿ ಅವನಿಗೆ ಫೋನಾಯಿಸಿ ಗಾಡಿ ಬೇಕಿತ್ತು ಎಂದು ವಿಚಾರಿಸಿದ; ಕಾರು ಸಿಕ್ಕರೆ ನಾವೇ ಓಡಿಸಿಕೊಂಡು ಹೋಗ್ತಿವಿ ಅಂದ. ಮಂಜ ಹಳೆಯ ಚೇತಕ್ ನಡೀಬಹುದ ಅನ್ನೋ ಪ್ರಶ್ನೆಗೆ ಹೂ ಅಂದಿದ್ದ ಮಲ್ಲಿ. ರೈಲ್ವೆ ಸ್ಟೇಷನ್ ಇಂದ ಹೊರ ಬಂದು ಕಾಂತನನ್ನ ವಿವೇಕನು ಕಾಯಿದಿರಿಸಿದ್ದ ಹೋಟಲ್ ರೂಂಗೆ ಆಟೋ ಹತ್ತಿಸಿ ಕಳುಹಿಸಿದೆವು. ನಾವು ಮಂಜು ಮಾವನ ಮನೆಗೆ ಆಟೋ ಹತ್ತಿದೆವು.&lt;br /&gt;ಅಲ್ಲಿ ಮಂಜು ಅವರ ಮಾವ, ಹೆಂಡತಿ, ಭಾವ ಅವರನ್ನು ಭೆಟ್ಟಿಯಾಗಿ ಮಂಜು, ಅವರ ಭಾವ, ಮಾವ ಅವರ ಜೊತೆ ಅವರ ಕಾರಿನಲ್ಲಿ ನಾನು ಹಾಗು ಮಲ್ಲಿ ಹೊರಟೆವು. ದಾರಿಯುದ್ದಕ್ಕೂ ಮಾತನಾಡುತ್ತ ಹೋದೆವು. ಬಾಲೇನಹಳ್ಳಿ - ಚಿತ್ರದುರ್ಗದಿಂದ ೨೩ ಕಿಲೋಮೀಟರು; ೨೦ ಕಿಲೋಮೀಟರ್ ವರೆಗೆ ಒಳ್ಳೆಯ ರಸ್ತೆ ಇದೆ. ಅದರ ಮುಂದೆ ಸ್ವಲ್ಪ ಕಚ್ಚಾ ರಸ್ತೆ ಎಂದು ರೈಲ್ವೆ ಸಿಬ್ಬಂದಿ ಹೇಳಿದ್ದರು. ಹಾಗೆಯೇ ಇತ್ತು. ಮೊದಲ ೨೦ ಕಿಲೋಮೀಟರ್ ಸುಗಮವಾಗಿ ಸಾಗಿದೆ ಪಯಣ ಆನಂತರ ಸ್ವಲ್ಪ ಕಷ್ಟಕರವಾಗಿತ್ತು. ಹೆಚ್ಚು-ಕಡಿಮೆ ಅಸ್ತೆ ಅನ್ನೋದು ಇರಲೇ ಇಲ್ಲ! ಅದರಲ್ಲಿ, ನಾವೆಲ್ಲಾ ಅಲ್ಲಿ ಮೊದಲನೇಯ ಬಾರಿ ಹೋಗುತ್ತಿದ್ದೆವು - ದಾರಿ ಯಾರಿಗೂ ಗೊತ್ತಿರಲಿಲ್ಲ. ದಾರಿಯಲ್ಲಿ ಹೋಗುತ್ತಿದ್ದ ಒಬ್ಬನನ್ನು ನಿಲ್ಲಿಸಿ ಇಲ್ಲಿ ರೈಲ್ವೆ ಸ್ಟೇಷನ್ ಎಲ್ಲಿದೆ (ಇದೆಯಾ?) ಎಂದು ಕೇಳಿದಾಗ ಅವನು, "ಹೀಗೆ ಮುಂದೆ ಹೋದ್ರೆ ಸಿಗೊತ್ತೆ", ಅಂತ ಹೇಳಿದ... ಆದ್ರೆ ಅಲ್ಲಿ ರಸ್ತೆ ಇದ್ದರಲ್ಲ ಹೋಗೋಕ್ಕೆ! ಸುಮಾರು ೧.೫ ಕಿಲೋಮೀಟರ್ ಹೇಗೋ ಒಳಗಡೆಯವರೆಗೆ ಕಾರು ಹೋಯಿತು. ಅದಕ್ಕಿಂತ ಮುಂದೆ ಹೋದ್ರೆ ಕೊಚ್ಚೆಯಲ್ಲಿ ಗಾಲಿಗಳು ಸಿಕ್ಕಿಕೊಂಡು ಕಷ್ಟ ಆಗಬಹುದು ಅಂತ ನಾನು ಹಾಗು ಮಲ್ಲಿ ಇಳಿದು ಮುಂದಿನ ೧.೫ ಕಿಲೋಮೀಟರು ನಡೆಯುವುದಾಗಿ ನಿರ್ಧರಿಸಿ ಉಳಿದವರನ್ನ ಅಲ್ಲಿಯೇ ಇರಲು ಹೇಳಿ ನಡೆಯಲಾರಂಭಿಸಿದೆವು. ಮಳೆ ಬಿದ್ದು ಹೋಗಿದ್ದರಿಂದ ಆ ಮಣ್ಣಿನ ರಸ್ತೆ ಗದ್ದೆಯಂತೆ ಕೊಚ್ಚೆಯಿಂದ ಕೂಡಿತ್ತು. ಸುಮಾರು ೧.೫ ಕಿಲೋಮೀಟರು ನಡೆದ ಮೇಲೆ ಒಂದು ರೈಲು ಹಳಿ ಕಾಣಸ್ತು. ಆ ರೈಲು ಹಳಿಯ ಪಕ್ಕ ಒಂದು ಮುರುಕಲು ಗುಡಿಸಿಲು ದೂರದಿಂದ ಸ್ಟೇಷನ್ ಅನ್ನಿಸಿದ್ದು ಈಗ ಹಾಳು ಬಿದ್ದ ಕೊಠಡಿ ಅಂತ ತಿಳಿದು ಸ್ವಲ್ಪ ಬೇಸರವೇ ಆಯಿತು. ಆದರೆ ಮಾಡುವುದೇನು?&lt;br /&gt;&lt;br /&gt;"ಇಲ್ಲೇ ಎಲ್ಲಾದರು ಇರಲೇಬೇಕು - ಹಳಿ ಹತ್ತಿ ನೋಡೋಣ", ಅಂದ ಮಲ್ಲಿಕಾರ್ಜುನ.&lt;br /&gt;&lt;br /&gt;ಹೇಗೆ ಆಗಲಿ, ಒಮ್ಮೆ ಸಹಾಯ ಮಾಡಿದ ಆ ರೈಲ್ವೆ ಸಿಬ್ಬಂದಿಯವರನ್ನ ಮಾತನಾಡಿಸಿ ಕೇಳೋಣ ಎಂದುಕೊಂಡು ಫೋನಾಯಿಸಿದೆ. ಅವರು,"ರೈಲ್ವೆ ಸ್ಟೇಷನ್ ಅಲ್ಲಿಯೇ ಹತ್ತಿರದಲ್ಲಿ ಇರಬೇಕು", ಅಂದರು. ಮಲ್ಲಿ ಹಳಿ ಹತ್ತಿ ಸುಮಾರು ಅರ್ಧ ಕಿಲೋಮೀಟರು ದೂರದಲ್ಲಿ ಸ್ಟೇಷನ್ ಹೆಸರಿನ ಬೋರ್ಡ್ ಅನ್ನು ಕಂಡು ನನ್ನನ್ನು ಬರಲು ಹೇಳಿದ. ಇಬ್ಬರು ಹಳಿಯ ಗುಂಟ ನಡೆದು ಸ್ಟೇಷನ್ ತಲುಪಿದೆವು. ನೆನಪಿಗಾಗಿ ಫೋಟೋ ಕ್ಲಿಕ್ಕಿಸಿ ಆಮೇಲೆ ಸ್ಟೇಷನ್ ಹೊಕ್ಕೆವು. ಸ್ಟೇಷನ್ ಅಚ್ಚುಕಟ್ಟಾಗಿತ್ತು. ಆದರೆ, ಎಲ್ಲೊ ಕಾಡಿನ ಮಧ್ಯ ಇದ್ದ ಹಾಗಿತ್ತು. ಅಲ್ಲಿ ೩ ಮಂದಿ ಸಿಬ್ಬಂದಿಗಳು ಕುಳಿತಿದ್ದರು. ಅವರಿಗೆ ನಾವು ಬ್ಯಾಗಿಗಾಗಿ ಬಂದಿರುವುದಾಗಿ ತಿಳಿಸಿದೆವು. ಅವರು ನಮ್ಮ ಬ್ಯಾಗನ್ನು ನಮಗೆ ಒಪ್ಪಿಸಿದರು. ನಾನು ಸ್ವಲ್ಪ ಹಣವನ್ನೂ ಅವರಿಗೆ ನೀಡಲು ಹೋದಾಗ ಬೇಡ ಅಂದವರು ನಮ್ಮ ಧನ್ಯವಾದಗಳಿಗೆ,"ಇರ್ಲಿ ಸಾರ್. ದುಡ್ಡು ಬ್ಯಾಡ. ಏನೋ ನೀಮ್ಮ ಬ್ಯಾಗ ಸಿಗ್ತಲ್ಲ ಅಷ್ಟು ಸಾಕು", ಎಂದರು. ನಾವು ಮತ್ತೆ ಹಳಿಯನ್ನು ಹತ್ತಿ ಹೋಗೋದು ಬೆಡವೆಂದುಕೊಂಡು ಅಲ್ಲಿಯ ಸಿಬ್ಬಂದಿಗೆ ದಾರಿ ಕೇಳಿ ಬೀಳ್ಕೊಟ್ಟೆವು. ಬ್ಯಾಗಿನೊಂದಿಗೆ ಸ್ವಲ್ಪ ದೂರ ನಡೆದು ಉಳಿದವರನ್ನು ಸೇರಿದೆವು. ಕಾರನ್ನು ಹತ್ತಿ ಚಿತ್ರದುರ್ಗ ಸೇರಿಕೊಂಡೆವು. ಕಾಂತ ಆಗಲೆ ಮದುವೆ ಮಂಟಪವನ್ನು ಸೇರಿದ್ದ. ನಾವು ಹೋಟೆಲ್ ಹೋಗಿ, ಮಂಜು ಹಾಗು ಅವರ ಮಾವನವರಿಗೆ ಧನ್ಯಾವದಗಳನ್ನು ತಿಳಿಸಿ - ಬೀಳ್ಕೊಟ್ಟು, ಅಲ್ಲಿಂದ ಮಂಟಪದತ್ತ ಧಾವಿಸಿದೆವು - ಮಹೂರತಕ್ಕೆ ಸರಿಯಾಗಿ.&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6833635369363932088-601651390953185176?l=jeevanajokali.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jeevanajokali.blogspot.com/feeds/601651390953185176/comments/default' title='Post Comments'/><link rel='replies' type='text/html' href='http://jeevanajokali.blogspot.com/2011/05/blog-post.html#comment-form' title='0 Comments'/><link rel='edit' type='application/atom+xml' href='http://www.blogger.com/feeds/6833635369363932088/posts/default/601651390953185176'/><link rel='self' type='application/atom+xml' href='http://www.blogger.com/feeds/6833635369363932088/posts/default/601651390953185176'/><link rel='alternate' type='text/html' href='http://jeevanajokali.blogspot.com/2011/05/blog-post.html' title='ಚಿತ್ರದುರ್ಗ - ಬಾಲೇನಹಳ್ಳಿ ಪ್ರಸಂಗ'/><author><name>ವಿನಯ್</name><uri>http://www.blogger.com/profile/01419424020329310590</uri><email>noreply@blogger.com</email><gd:image rel='http://schemas.google.com/g/2005#thumbnail' width='15' height='32' src='http://bp1.blogger.com/_20MUbdFU3V4/SB8BhuoCSDI/AAAAAAAAABU/LS_P-R9Vb-w/S220/img57.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/-mnbGbyXpv94/TdgUXcI-vWI/AAAAAAAADVs/AQh8BPTEO-Q/s72-c/2011-04-22+09.44.37.jpg' height='72' width='72'/><thr:total>0</thr:total></entry><entry><id>tag:blogger.com,1999:blog-6833635369363932088.post-3596032922199727237</id><published>2011-02-07T22:29:00.000+05:30</published><updated>2011-02-07T22:29:00.908+05:30</updated><title type='text'>ಕವನ - ವರ್ಣನೆ</title><content type='html'>ಬರೆದದ್ದು ಪ್ರಥಮ ವರ್ಷ, ಪದವಿ ಪೂರ್ವ ಕಾಲೇಜಿನಲ್ಲಿದಾಗ. ಕೇವಲ ಕಾಲ್ಪನಿಕ! ಪ್ರಶ್ನೆಗಳನ್ನು ಕೇಳಬೇಡಿ - ನನ್ನ ಹತ್ತಿರ ಉತ್ತರಗಳಿಲ್ಲ. ಆಗ ಇದನ್ನು ಬರೆದಾಗ ನನ್ನ ಬೆನ್ನನ್ನು ನಾನೇ ತಟ್ಟಿಕೊಂಡಿದ್ದೆ - ಕಾಲೇಜಿನ ವಾರ್ಷಿಕ ಸಂಚಿಕೆಯಲ್ಲಿ ಪ್ರಕಟವಾಗಿತ್ತು - ಆ ಪುಟಗಳನ್ನು ಮತ್ತೆ ತಿರುವಿ ಹಾಕಿದಾಗ ಇದನ್ನು ಇಲ್ಲಿ ಬರೆಯಬೇಕೆನಿಸಿತು...&lt;br /&gt;&lt;br /&gt;ಕವನ : ~&lt;br /&gt;&lt;br /&gt;ಆ ನಿನ್ನ ಚಂಚಲತೆಗೆ ಸೋತೆ ನಾನು&lt;br /&gt;ನಿನ್ನನ್ನು ತಡೆಯಲು ಇಲ್ಲವಲ್ಲ ಯಾವ ಕಾನೂನು&lt;br /&gt;ನಿನ್ನ-ನನ್ನ ಸಂಬಂಧ ಬಿಡಿಸಲಾಗ ನಂಟು&lt;br /&gt;ಬ್ರಹ್ಮನೂ ತಲೆ-ಕೆಡಿಸಿಕೊಂಡ ಜಟಿಲ ಗಂಟು&lt;br /&gt;&lt;br /&gt;ನಿನ್ನ ಮೃದು ತನುವ ಹಾಡಿ ಹೊಗಳಲೆ&lt;br /&gt;ನನ್ನ ಬಿಟ್ಟು ತೊಲಗು ನೀನೀಗಲೆ&lt;br /&gt;ಆ ನಿನ್ನ ಬಳುಕು ನಡೆಗೆ ಸೋತೆ ನಾನು&lt;br /&gt;ಜನರೆಲ್ಲ ನಕ್ಕರೂ ಏಕೆ ಬಿಡಲೊಲ್ಲೆ ನೀನು&lt;br /&gt;&lt;br /&gt;ನೀನು ತೆಳು - ಬಿಳುಪು ಮಿಶ್ರಿತ ರನ್ನ&lt;br /&gt;ಕರೆತಂದೆಯಲ್ಲ ಜೊತೆಗೆ ನಿನ್ನ ಅಣ - ತಮ್ಮಂದಿರನ್ನ&lt;br /&gt;ಬಂದು, ಬೇಗನೆ ಹೋಗದವರನ್ನೆಲ್ಲ&lt;br /&gt;ಅದ್ಹೇಗೆ ತಿಳಿ ಹೇಳುವುದು, ನನಗೆ ಗೊತ್ತಿಲ್ಲ&lt;br /&gt;&lt;br /&gt;ನೀನೊಬ್ಬಳೇ ಬಂದರೆ ಪರ್ವಾಗಿಲ್ಲ&lt;br /&gt;ಜೊತೆಗೆ ತರುತೀಯಲ್ಲ ತಲೆನೋವನ್ನೆಲ್ಲ&lt;br /&gt;ನೀನು ಚಪಲತೆಯಿಂದ ಕೂಡಿದಾಗ ಮಾತ್ರ&lt;br /&gt;ನನ್ನ ಸಿಟ್ಟಿಗೆ ನೀನೇ ಪಾತ್ರ&lt;br /&gt;&lt;br /&gt;ಅಂದು ಕೇಳಿದ್ರು ಡಾಕ್ಟರು ನಿನ್ನ&lt;br /&gt;ನಾನೆಂದೆ, ನನ್ನ-ನಿನ್ನದು ಅಮರ ಪ್ರೇಮ&lt;br /&gt;ನಿನ್ನೊಂದಿಗೆ ನಾನು-ನನ್ನೊಂದಿಗೆ ನೀನು, ಜೊತೆಯಲ್ಲಿ&lt;br /&gt;ನಮ್ಮೀ ಐಕ್ಯಕ್ಕೆ, ಅಯ್ಯೋ, ಆಕೆ ಬರಲಿಲ್ಲ ಕಲಿ?&lt;br /&gt;&lt;br /&gt;ನಿನ್ನ ಪ್ರಯತ್ನಗಳನ್ನೆಲ್ಲ ಮಾಡಲು ವಿಫಲ&lt;br /&gt;ವೈದ್ಯ ಮಹಾಶಯರು ಬಳಸಿದರು ತಮ್ಮ ತಪೋಬಲ&lt;br /&gt;ಅವಳ ಮನದಲ್ಲೆದ್ದಿತೊಂದು ಬಲವಾದ ಶಂಕೆ&lt;br /&gt;ವೈದ್ಯರ ವಿಷ ಬೀಜ ಹೊಡೆಯಲಿಲ್ಲ ಮೊಳಕೆ&lt;br /&gt;&lt;br /&gt;ನಾ ಹೇಳಿದೆ ನಿನ್ನ ಆಗಮನದಿಂದ ಬೇಸರಗೊಳ್ಳಲಿಲ್ಲ ಚಿನ್ನ&lt;br /&gt;ಆದರೆ ಆ ನಿನ್ನ ಚಪಲತೆ, ಹಾಕಿತು ನಿನ್ನ ನೀಯತ್ತಿಗೆ ಕನ್ನ&lt;br /&gt;ಮರುದಿನದ ಆ ನಿನ್ನ ಜಟಿಲತೆ, ಕಾಡಿಸಿ ಕೈಬಿಟ್ಟಿತು ನನ್ನ&lt;br /&gt;ಅಯ್ಯೋ, ಹೇಗೆ ತಡೆಯಲಿ ನಿನ್ನ ಕೆಲಸಗಳನ್ನ&lt;br /&gt;&lt;br /&gt;ಸಕಲ ಅಸ್ತ್ರಗಳ ಬಳಕೆಯಾಯಿತು&lt;br /&gt;’ಲೋಕಲ್’ - ಲಗಾಟಿ ಹೊಡೆಯಿತು&lt;br /&gt;’ಹರ್ಬಲ್’ - ಶೆಟೆದು ಹೋಯಿತು&lt;br /&gt;’ರಾಯಲ್’ - ಜೇಬಿಗೆ ತೂತು ಹೊಡೆಯಿತು&lt;br /&gt;&lt;br /&gt;ನಿನ್ನ ಆ ಗಲಭೆಗೆ ಕೆಟ್ಟಿತು ಈ ತಲೆ&lt;br /&gt;ಇನ್ನೇನಾದರು ಮಾಡಬೇಕೆನ್ನುವಷ್ಟರಲ್ಲೆ&lt;br /&gt;ಹೊರಟು ಹೋದರು ನಿನ್ನ ಜೊತೆಯವರು&lt;br /&gt;ಕೊನೆಗೂ ಕಡಿಮೆಯಾಯಿತು ನಿನ್ನ ಜೋರು&lt;br /&gt;&lt;br /&gt;ಅಂದಹಾಗೆ, ದುಃಖಿಸಬೇಡ ಪ್ರಿಯೆ&lt;br /&gt;ಅಡೆತಡೆ ಇಲ್ಲದೆ, ನಿರಂತರವಾಗಿ ನಡೆಸು ನಿನ್ನ ಕ್ರಿಯೆ&lt;br /&gt;ಮೂಗಿನೊಳ ರಂಧ್ರದೊಳಗೆ ಮುತ್ತಿನಂತೆ ನೀನು ಹೊಳೆಯುತ್ತಿರುವೆ&lt;br /&gt;ನೆಗಡಿ ಬಂದಾಗ ಮಾತ್ರ, ಎಲ್ಲರ ಮನದೊಳಗೆ ನೀ ಕೊಳೆಯುತ್ತಿರುವೆ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6833635369363932088-3596032922199727237?l=jeevanajokali.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jeevanajokali.blogspot.com/feeds/3596032922199727237/comments/default' title='Post Comments'/><link rel='replies' type='text/html' href='http://jeevanajokali.blogspot.com/2011/02/blog-post_07.html#comment-form' title='1 Comments'/><link rel='edit' type='application/atom+xml' href='http://www.blogger.com/feeds/6833635369363932088/posts/default/3596032922199727237'/><link rel='self' type='application/atom+xml' href='http://www.blogger.com/feeds/6833635369363932088/posts/default/3596032922199727237'/><link rel='alternate' type='text/html' href='http://jeevanajokali.blogspot.com/2011/02/blog-post_07.html' title='ಕವನ - ವರ್ಣನೆ'/><author><name>ವಿನಯ್</name><uri>http://www.blogger.com/profile/01419424020329310590</uri><email>noreply@blogger.com</email><gd:image rel='http://schemas.google.com/g/2005#thumbnail' width='15' height='32' src='http://bp1.blogger.com/_20MUbdFU3V4/SB8BhuoCSDI/AAAAAAAAABU/LS_P-R9Vb-w/S220/img57.jpg'/></author><thr:total>1</thr:total></entry><entry><id>tag:blogger.com,1999:blog-6833635369363932088.post-5145101956600216750</id><published>2011-02-04T00:17:00.000+05:30</published><updated>2011-02-04T00:17:18.306+05:30</updated><title type='text'>ಅಲೆ</title><content type='html'>ಹಿತವಾದ ತಂಗಾಳಿ ಸಮುದ್ರದ ಅಲೆಯೊಡನೆ ದಡದತ್ತ  ಬೀಸುತಲಿತ್ತು. ಸಮುದ್ರದ ಮಧುರ ಘರ್ಜನೆಯ ಹೊರತು ಬೇರೆ ಯಾವುದೇ ಸಪ್ಪಳವಿರಲಿಲ್ಲ. ಸಾಯಂಕಾಲದ ಸಮಯ; ಅವರಿಬ್ಬರು ಹಸಿ ಮರಳಿನಲ್ಲಿ ಹೆಜ್ಜೆ ಗುರುತುಗಳನ್ನು ಮೂಡಿಸುತ್ತ ಮಾತನಾಡದೆ ನಡೆಯುತ್ತಿರಲು, ಕೆಂಪಾದ ಸೂರ್ಯನು ಇವರಿಬ್ಬರ ನೆರಳನ್ನು ಸಮುದ್ರ ದಂಡೆಯ ಮೇಲೆ ಬೃಹದಾಕೃತಿಯ ರೂಪದಲ್ಲಿ ಮೂಡಿಸುತ್ತ ದೂರ-ದೂರದ ವರೆಗೆ ಹಬ್ಬಿದ್ದ ಸಮುದ್ರದ ಹಿಂದೆ ಮೆಲ್ಲನೆ ಮರೆಯಾಗಲಾರಂಭಿಸದ್ದನು. ಅವನು-ಅವಳ ಉತ್ಸಾಹ ಭರಿತ ಆ ನಡಿಗೆಯಲ್ಲಿ ಮಾತನ್ನು ಯಾರೂ ಪ್ರಾರಂಭಿಸಿರದಿದ್ದರೂ, ಕಣ್ಣುಗಳ ನೋಟದಲ್ಲಿಯೇ ಸಾವಿರಾರು ಪ್ರಶ್ನೆಗಳನ್ನು ಕೇಳಿ ಉತ್ತರಿಸಿಯೂ ಆಗಿತ್ತು! ಸಂತಸ ಕೂಡಿದ ಮಂದಹಾಸ ಅವಳ ಮುಖದಲ್ಲಿ ತುಂಬಿದ್ದರೆ, ಅವನ ನಯನಗಳಲ್ಲಿ ಅವಳ ಪ್ರತಿಬಿಂಬವೇ ಹೊರತು ಬೇರಿನ್ನಿಲ್ಲ... ಆಕಾಶ್ ಹಾಗು ಅನ್ವಿತ ಈ ಸಮುದ್ರ ದಂಡೆಯ ಮೇಲೆ ಹಲವಾರು ಬಾರಿ ನಡೆದಿದ್ದರು, ಆದರೆ ಇಂದು ಅವರಿಗೆ ಒಂದು ವಿಶೇಷವಾದ ದಿನ...&lt;br /&gt;&lt;br /&gt;ಅವಳಂದಳು, "ಇಂದು ನಮ್ಮ ಮದುವೆಯಾಗಿ ಒಂದು ವರ್ಷ ಕಳೆದಿದೆ ಅಂತ ನೆನೆಸಿಕೊಂಡ್ರೆ ನಂಬೊಕ್ಕೆ ಆಗ್ತಿಲ್ಲ! ನಾವು ಮೊದಲ ಬಾರಿ ಇಲ್ಲಿಗೆ ಬಂದಾಗ ನನ್ನನೇ ನೋಡುತ್ತ ನೀವು ಆ ತಂಗಿನ ಮರಕ್ಕೆ ಡಿಕ್ಕಿ ಹೊಡೆದದ್ದು ನನಗಿನ್ನೂ ನೆನಪಿದೆ...".&lt;br /&gt;ಮುಖ ಕೆಂಪೇರಿದ ಅಕಾಶ್, "ಒಹ್! ಅದು ನಿನ್ನನ್ನು ನೋಡುತ್ತ ಅಲ್ಲ, ನಿನ್ನ ಜೊತೆಗಿದ್ದ ನಿನ್ನ ಗೆಳತಿ ಪ್ರಿಯಾ ನ ನೋಡಿ!", ಎಂದು ಅನ್ವಿತಾಳನ್ನು ರೇಗಿಸಿ ಅವಳ ಮೃದು ಕೈಗಳ ಪುಟ್ಟ ಗುದ್ದುಗಳಿಂದ ತಪ್ಪಿಸಿಕೊಳ್ಳುತ್ತ ಪ್ರೀತಿಯಿಂದ ಅವಳ ಕೈಗಳನ್ನು ಹಿಡಿದನು.&lt;br /&gt;"ಅನ್ವಿತಾ, ನೀನೇ ನನ್ನ ದಾರಿ ತಪ್ಪಿಸಿದ್ದು! ಇನ್ನು ನಿನ್ನ ಹಾಗು ನನ್ನ ದಾರಿ ಒಂದೇ ಆದ ಮೇಲೆ ನಾನು ನೀನು ಹೇಳಿದ ಹಾಗೆಯೇ ಕೇಳಬೇಕಲ್ಲವೇ?", ಎಂದು ಸ್ವಲ್ಪ-ಸ್ವಲ್ಪವಾಗಿಯೇ ಬೆಂಕಿಗೆ ತುಪ್ಪ ಹಾಕಿದನು.&lt;br /&gt;ಅನ್ವಿತಳ ಹುಸಿ ಮುನಿಸನ್ನು ಹೋಗಲಾಡಿಸಲು ಹಣೆಯೆ ಮುತ್ತೊಂದನ್ನು ಇತ್ತು ಕ್ಷಮೆಯನ್ನು ಯಾಚಿಸಿದನು. ಇಬ್ಬರೂ ದಡದ ಮೇಲೆ ಒಂದೆಡೆ ಕುಳಿತು ಮರಳಿನ ಮನೆಯೊಂದನ್ನು ಕಟ್ಟಲು ಪ್ರಾರಂಭಿಸಿದರು.&lt;br /&gt;&lt;br /&gt;ಅಕಾಶ್ - ಅನ್ವಿತ, ಒಬ್ಬರನ್ನೊಬ್ಬರು ನೋಡಿದ್ದು ಸುಮಾರು ೨ ವರ್ಷಗಳ ಹಿಂದೆ. ಅಂದಿನಿಂದಲೂ ಒಬ್ಬರನ್ನೊಬ್ಬರು ಅರಿತು, ಇಷ್ಟಪಟ್ಟು ಮದುವೆಯಾಗಿದ್ದರು. ಇಬ್ಬರೂ ಬೆಂಗಳೂರೆಂಬ ಮಾಯಾ ನಗರಿಯಲ್ಲಿ ಅದೆಂತಹುದ್ದೋ ಕೂತು ಕೀಳಿ-ಮಣೆ ವೊತ್ತೋ ಕೆಲಸವಂತೆ, ಸಾಫ್ಟ್-ವೇರ್ ಅಂತಾರಲ್ಲ, ಅದನ್ನ ಮಾಡೋದು. ತಮ್ಮ ತವರೂರಾದ ಮಂಗಳೂರಿಗೆ ಬಂದಾಗಲೊಮ್ಮೆ ಸಮುದ್ರ ದರ್ಶನ ಮಾಡಿಯೇ ಹೋಗೋದು ಇವರು. ಇನ್ನು, ಕಥೆಗೆ ಮರಳೋಣ!&lt;br /&gt;&lt;br /&gt;"ಆಕಾಶ್, ನಿನಗ್ಯಾವ ಮಗು ಇಷ್ಟ?", ಎಂದು ಅನ್ವಿತ ಪ್ರಶ್ನಿಸಿದಾಗ ಆಕಾಶ್, "ನನಗೆ ಗಂಡು, ಹೆಣ್ಣು ಮಗು - ಯಾವುದೇ ಆದರೂ ಪರ್ವಾಗಿಲ್ಲ; ಆದರೆ ಮಗು ಮೈ ಮೇಲೆ ಸುಸ್ಸು ಮಾಡುವುದನ್ನ ನಿಲ್ಲಿಸಿ ಸೂರ್ಯಕಾಂತಿಯಂತಹ ಬೊಜ್ಜು-ಬಾಯಿ ತುಂಬ ನಗು ಬೀರಿದರೆ ಅದು ನನಗಿಷ್ಟ!", ಎಂದು ಸುತ್ತು-ಬಳಸಿ, ಒಂದೇ ಮಾತಿನಲ್ಲಿ ಎರಡು ಪ್ರಶ್ನೆಗಳಿಗೆ (ಒಂದು ಕೇಳಿದ್ದು - ಇನ್ನೊಂದು ಕೇಳದೇ ಇದ್ದಿದ್ದು) ಉತ್ತರ ನೀಡಿದ. ಅನ್ವಿತಾ ಆಕಾಶನಿಗೆ ತಲೆಯ ಮೇಲೆ ನೀಡಿದ ಮೊಟಕು ಅವನ ಬಾಯಿ ಮುಚ್ಚಿಸಿತು!&lt;br /&gt;&lt;br /&gt;"ಅದು ಸರಿ, ಒಂದು ಲಾಂಗ್-ಡ್ರೈವ್ ಗೆ ಹೋಗೋಣವೇ?", ಎಂದು ಅಕಾಶ್ ಉಸುರಿದಾಗ, "ಹುಂ! ಆ ನಿಮ್ಮ ಮುರುಕಲು ಬೈಕಿನ ಮೇಲೆ ಕುಳಿತಾ? ನಾನ್ ಬರಲ್ಲಾ!", ಎಂದು ಕಿಡಿ ಕಾರಿದಳು.&lt;br /&gt;&lt;br /&gt;ಆಕಾಶ್, ಬೇಸರಿಸದೆ, "ಹಾಗಿದ್ದರೆ, ಒಂದು ಐಸ್ ಕ್ರೀಮ್?", ಎಂದಾಕ್ಷಣ ಅನ್ವಿತ, "ಖಂಡಿತ!", ಎಂದು ತಯಾರಾದಳು.&lt;br /&gt;&lt;br /&gt;ಐಸ್ ಕ್ರೀಮ್ ನೆಕ್ಕುತ್ತ, ಮರಳಿನ ಮನೆಯನ್ನು ಅದರ ಪಾಡಿಗೆ ಬಿಟ್ಟು ಒಬ್ಬರನ್ನೊಬ್ಬರು ಛೇಡಿಸುತ್ತ, ಚಿಕ್ಕ ಮಕ್ಕಳಂತೆ ಜಗಳಾವಾಡುತ್ತ, ಮುದ್ದಾಡುತ್ತ ಮನೆಯತ್ತ ನಡೆದರು... ಅಮ್ಮನು ರಾತ್ರಿಗೆಂದು ಮಾಡಿದ್ದ ಸಾರಿನ ಸುವಾಸನೆ ಮರಿಗಳನ್ನು ಬಿಲಕ್ಕೆ ಸೇರುವಂತೆ ಸಂದೇಶವನ್ನು ನೀಡಿತ್ತು. ತಂಪಾದ ಗಾಳಿ ಬೀಸುತ್ತಲಿತ್ತು... ನೀರಿನ ಕೆನೆತ ಮುಗಿಲಿಗೇರಹತ್ತಿತ್ತು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6833635369363932088-5145101956600216750?l=jeevanajokali.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jeevanajokali.blogspot.com/feeds/5145101956600216750/comments/default' title='Post Comments'/><link rel='replies' type='text/html' href='http://jeevanajokali.blogspot.com/2011/02/blog-post.html#comment-form' title='1 Comments'/><link rel='edit' type='application/atom+xml' href='http://www.blogger.com/feeds/6833635369363932088/posts/default/5145101956600216750'/><link rel='self' type='application/atom+xml' href='http://www.blogger.com/feeds/6833635369363932088/posts/default/5145101956600216750'/><link rel='alternate' type='text/html' href='http://jeevanajokali.blogspot.com/2011/02/blog-post.html' title='ಅಲೆ'/><author><name>ವಿನಯ್</name><uri>http://www.blogger.com/profile/01419424020329310590</uri><email>noreply@blogger.com</email><gd:image rel='http://schemas.google.com/g/2005#thumbnail' width='15' height='32' src='http://bp1.blogger.com/_20MUbdFU3V4/SB8BhuoCSDI/AAAAAAAAABU/LS_P-R9Vb-w/S220/img57.jpg'/></author><thr:total>1</thr:total></entry><entry><id>tag:blogger.com,1999:blog-6833635369363932088.post-1354518370500779221</id><published>2011-01-26T21:55:00.000+05:30</published><updated>2011-01-26T21:55:59.795+05:30</updated><title type='text'>ಮಿತ್ರರೊಡನೆ ವಾಸ</title><content type='html'>ಮಿತ್ರರೊಡನೆ ಒಂದೇ ಮನೆಯಲ್ಲಿ ವಾಸಿಸುವ ಮಜವೇ ಬೇರೆ. ಅಂತಹ ಕೆಲ ಸ್ವಾರಸ್ಯಕರ ಸನ್ನಿವೇಶಗಳು ಇಲ್ಲಿವೆ - ಕೆಲವು ಕೇಳಿದ್ದವು, ಕೆಲವು ಅನುಭವಿಸಿದ್ದವು. ಕೆಲ ಕಡೆ, ಓದುಗರಲ್ಲಿ ಸ್ವಾರಸ್ಯ ಹೆಚ್ಚಿಸಲು ವಿಷೇಶ ಪದಗಳನ್ನು ಹಾಕಲಾಗಿದೆ.&lt;br /&gt;&lt;br /&gt;&lt;br /&gt;ಫ್ಲಶ್!&lt;br /&gt;&lt;br /&gt;ಅಪರೂಪಕ್ಕೆ ಮನಸ್ಸಿಲ್ಲದ ಮನಸ್ಸಿನಿಂದ ಕೈಯಿಂದ ಬಟ್ಟೆಯನ್ನು ಅಟ್ಯಾಚ್ಡ್ ಬಾತ್ರೂಮಿನಲ್ಲಿ ತೊಳೆದರೆ ಏನಾಗಬಹುದು? ಊಹಿಸಿ :) ಏನಾದರು "ಅನಾಹುತ" ಆಗಲೇ ಬೇಕಲ್ಲವೇ? ಬೆನ್ನು ನೋಯಿಸಿಕೊಂಡು, ಬಟ್ಟೆ ತಿಕ್ಕಿ, ನೀರಿನಲ್ಲಿ ೨ ಬಾರಿ ತೊಳೆದು, ಬಟ್ಟೆಯನ್ನು ಹಿಂಡಿ ತಗೆದಿಟ್ಟು ಇನ್ನೇನು ಮುಗಿಯಿತು, ಈ ನೀರನ್ನು ಎಸೆಯಬೇಕು ಅನ್ನುವಷ್ಟರಲ್ಲಿ ಸುಸ್ತಾಗಿಬಿಟ್ಟಿರುತ್ತದೆ. ಆ ನೀರಿನಲ್ಲಿ ಇನ್ನೇನಾದರೂ ಉಳಿದಿದೆಯೆ ಎಂದು ನೋಡಲೂ ಸಹ ಮನಸ್ಸಿರುವುದಿಲ್ಲ. "ನೀರನ್ನು ಇನ್ನೇನು ಕಮೋಡಿನಲ್ಲಿ ಸುರಿದರೆ ಎರಡು ಕೆಲಸಗಳಾಗುತ್ತವೆ - ನೀರು ಎಸೆದಂತಾಗುತ್ತದೆ ಹಾಗು ಗಲೀಜಾದ ಕಮೋಡನ್ನು ಅಪರೂಪಕ್ಕೆ ಸ್ವಲ್ಪ ಮಟ್ಟಿಗೆ ತೊಳೆದಹಾಗಾಗುತ್ತದೆ", ಎಂಬ ಅತಿ ಜಾಣ್ಮೆಯ ಕಿಡಿ ಮನಸ್ಸಿನಲ್ಲಿ ಬಿದ್ದಾಗ  ಎಲ್ಲ ಶುರುವಾಗುತ್ತದೆ. ಒಳಒಳಗೆ ಆದ ಸಂತೋಷದ ಗುಂಗಿನಲ್ಲಿ ಬಕೀಟನ್ನು ಎತ್ತಿ ನೀರನ್ನು ಕಮೋಡಿಗೆ ಸುರಿಯಲು ಶುರು ಮಾಡಲಾಗಿದೆ - ಅಷ್ಟರಲ್ಲಿ, ಅದೋ, ಅಲ್ಲಿ ಹೋಯಿತು ಆ ಅರ್ಧ ತೋಳಿನ ಬನಿಯಾನು... ಮೊನ್ನೆ ತಂದ ಕರ್ಚೀಫು... ಕಮೋಡು ಇವರಿಬ್ಬರನ್ನು "ಸ್ವಾಹಾ" ಅನ್ನುತ್ತಿದ್ದ ಹಾಗೆ, ಮೈ ಮೇಲಿನ ಧ್ಯಾನ ಮತ್ತೆ ಮರಳಿ ಬಕೀಟನ್ನು ಆಚೆ ಸರೆಸಿ, ಅದರಲ್ಲಿ ಉಳಿದ ಸ್ವಲ್ಪ ನೀರಿನಲ್ಲಿ ಇನ್ನೇನಾದರು ಇದೆಯೇ ಎಂದು ನೋಡಿದಾಗ ಏನೂ ಇರುವುದಿಲ್ಲ. ಹೋಗಿದ್ದು ಹೋಯಿತು, ಇನ್ನೇನು ಕಮೋಡಿನಲ್ಲಿ ಕೈ ಹಾಕುವುದು ಬಾಕಿ!&lt;br /&gt;&lt;br /&gt;ಇವತ್ತಿನ ತಿಂಡಿ ಮ್ಯಾಗೀ!!&lt;br /&gt;&lt;br /&gt;ಸಾಮಾನ್ಯವಾಗಿ ಯಾವುದೇ ತಿಂಡಿ ತಯಾರು ಮಾಡಲು ೩೦ ನಿಮಿಶಗಳಿಗಿಂತ ಹೆಚ್ಚು ಸಮಯ ಬೇಕಾಗುವುದಿಲ್ಲ - ಆದರೆ ಸಮಯ ಯಾರ ಹತ್ತಿರ ಇದೆ? ವಾರದಲ್ಲಿ ೩-೪ ದಿನ ಮ್ಯಾಗಿ ಸರ್ವೇಸಾಮನ್ಯ!&lt;br /&gt;&lt;br /&gt;ನಾಳೆ ಬೆಳಿಗ್ಗೆ ನನ್ನ ಬೇಗನೆ ಎಬ್ಬಿಸು&lt;br /&gt;&lt;br /&gt;ಬೆಳಗಿನ ಜಾವ (ಅಂದರೆ ೭ ಘಂಟೆಯ ಮೇಲೆ - ೭ ಘಂಟೆ ಆಗುವ ಮುಂಚಿನ ಸಮಯ "ಮಧ್ಯರಾತ್ರಿ"ಯಲ್ಲಿ ಬರುತ್ತದೆ! ) ಎಷ್ಟೇ ಬಾರಿ ಅಲಾರ್ಮ್ ಹೊಡೆದುಕೊಂಡರೂ ಕೈ ಅಲಾರ್ಮನ್ನು ಬಂದ್ ಮಾಡುತ್ತದೆಯೇ ವಿನಹ ದೇಹ ಮಂಚವನ್ನಗಲಿ ಕದಲುವುದಿಲ್ಲ. ಇಂತಹ ಸಮಯದಲ್ಲಿ ಒಬ್ಬರು ಇನ್ನೊಬ್ಬರನ್ನು ಎದ್ದೇಳಿಸಲು ಹೇಳಿ ಮಲಗುವುದು ಸರ್ವೇಸಾಮಾನ್ಯ. ಇದಾದ ಮೇಲೆ, ಇಬ್ಬರೂ ಏಳುವುದು ೮ ಘಂಟೆ ಆದ ಮೇಲೆಯೇ!&lt;br /&gt;&lt;br /&gt;ನನ್ನ ಸಾಕ್ಸ್ ಎಲ್ಲಿ?!&lt;br /&gt;&lt;br /&gt;ಅವನು (ಹೆಸರು ’ವಿನೋದ’ ಅಂತ ಅಂದ್ಕೊಳ್ಳಿ) ಮನೆ ಹೊಕ್ಕಾಗ ಸಮಯ ಸಾಯಂಕಾಲದ ೭ ಘಂಟೆ. ವಿನೋದನಿಗೆ, ಪ್ರತಿ ಅವಿವಾಹಿತ ಯುವಕನಂತೆ , ಏನನ್ನೂ ಮುಂಚಿತವಾಗಿ ಜೋಡಿಸಿ ಅಭ್ಯಾಸವಿಲ್ಲ. ಕಾಲಿಗೆ ತೊಡಿಸಿದ ಕಾಲುಚೀಲಗಳು (ಸಾಕ್ಸ್) ಹೊರಗಿನ ಕೋಣೆಯಲ್ಲಿ ಒಂದು ವಾರದಿಂದ  ತಯಾರಾಗಿ ನಾನಾ ತೆರನೇಯ ಸುವಾಸನೆಗಳನ್ನು ಹೊಮ್ಮಿಸುತ್ತಲಿರುವ ವಿಧವಿಧ ಬಣ್ಣಗಳಿಂದ ಕೂಡಿದ ಗುಂಪೊಂದನ್ನು ಸೇರುವುದರಲ್ಲಿದೆ. ಈ ಸುವಾಸನೆ ಎಲ್ಲರ ಗಮನವನ್ನು ಕನಿಷ್ಟ ೩-೪ ದಿನಗಳಿಂದ ಸೆಳೆಯುತ್ತಲೇ ಇದೆ; ಇನ್ನೊಂದು ದಿನ ಕಳೆದರೆ, ಮೇಲಿನ ಮನೆಯವರು ಸತ್ತ ಇಲಿಯನ್ನು ಹುಡುಕಿಕೊಂದು ನಮ್ಮ ಮನೆಯ ಬಾಗಿಲನ್ನು ತಟ್ಟಿದರೆ ಆಶ್ಚರ್ಯವೇನಿಲ್ಲ. ರಾತ್ರಿ ಕಳೆದು ಬೆಳಗಾಗುತ್ತದೆ - ವಿನೋದನಿಗೆ ಬೆಳಗಿನ ಜಾವ ಬೇಗನೆ ಎದ್ದು ಆಫೀಸಿಗೆ ಹೋಗಬೇಕಾದ ಸಮಯ; ಅಪರೂಪಕ್ಕೆ ಸ್ನಾನ ಮಾಡಲಾಗಿದೆ ಇಂದು. ಎಂದಿನಂತೆ ಕ್ಯಾಬ್ ಬಂದು ಇವರಿಗಾಗಿ ಕಾಯುತ್ತಿದೆ... ಆದರೆ, ಕಾಲಿಗೆ ತೊಡಿಸಲು ಕಾಲುಚೀಲಗಳೆಲ್ಲಿ???&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6833635369363932088-1354518370500779221?l=jeevanajokali.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jeevanajokali.blogspot.com/feeds/1354518370500779221/comments/default' title='Post Comments'/><link rel='replies' type='text/html' href='http://jeevanajokali.blogspot.com/2011/01/blog-post_26.html#comment-form' title='4 Comments'/><link rel='edit' type='application/atom+xml' href='http://www.blogger.com/feeds/6833635369363932088/posts/default/1354518370500779221'/><link rel='self' type='application/atom+xml' href='http://www.blogger.com/feeds/6833635369363932088/posts/default/1354518370500779221'/><link rel='alternate' type='text/html' href='http://jeevanajokali.blogspot.com/2011/01/blog-post_26.html' title='ಮಿತ್ರರೊಡನೆ ವಾಸ'/><author><name>ವಿನಯ್</name><uri>http://www.blogger.com/profile/01419424020329310590</uri><email>noreply@blogger.com</email><gd:image rel='http://schemas.google.com/g/2005#thumbnail' width='15' height='32' src='http://bp1.blogger.com/_20MUbdFU3V4/SB8BhuoCSDI/AAAAAAAAABU/LS_P-R9Vb-w/S220/img57.jpg'/></author><thr:total>4</thr:total></entry><entry><id>tag:blogger.com,1999:blog-6833635369363932088.post-3257600552795959856</id><published>2011-01-24T00:16:00.000+05:30</published><updated>2011-01-24T00:16:05.652+05:30</updated><title type='text'>ಮೇಡಂನ ಬೆಚ್ಚಿ-ಬೀಳಿಸಿದ ಪ್ರಸಂಗ</title><content type='html'>ಮೇಡಂ ನ ಬೆಚ್ಚಿ-ಬೀಳಿಸಿದ ಪ್ರಸಂಗ&lt;br /&gt;&lt;br /&gt;ಬಿ.ಈ. ತರಗತಿಗಳಲ್ಲಿ ಮಾಡಿದ ಹಲವಾರು ’ಅತಿ’ ಜಾಣ್ಮೆಯ ಕೆಲಸಗಳಲ್ಲಿ ನನಗಿಂದು ನೆನಪಿಗೆ ಬಂದದ್ದು ಈ ಸನ್ನಿವೆಷ.&lt;br /&gt;&lt;br /&gt;ಸಾಯಂಕಾಲದ ೩ ಘಂಟೆಯಾಗಿದೆ. ಕಾಲೇಜಿನ ಎರಡನೇಯ ಅಂತಸ್ತಿನ ಕೊಠಡಿಗಳು ಸೂರ್ಯನ ಶಾಖಕ್ಕೆ ಸುಡುವ ಕಾವಲಿಯಂತೆ ಕಾದು, ಊಟ ಮಾಡಿ ಪಾಠ ಕೇಳಲು ಕುಳಿತ ವಿದ್ಯಾರ್ಥಿಗಳು ತೂಕಡಿಸುವಂತೆ ಮಾಡಿತ್ತು. ತೆರೆದ ಕಿಟಕಿಗಳು (ತೆರೆಯುವುದಿನ್ನೇನಿದೆ - ಗಾಜಿನ ಕಿಟಕಿಗಳಿಗೆ ಗಾಜೇ ಇಲ್ಲ), ಕಿಟಕಿಗಳಿಂದ ಒಳಚಿಮ್ಮುತ್ತಿದ್ದ ಸೂರ್ಯನ ಕಿರಣಗಳು, ಹಳೇಯ (ಆದರೆ ಗಟ್ಟಿಮುಟ್ಟಾದ) ಬೆಂಚುಗಳು, ದೂರದಲ್ಲಿ ಪೋಡಿಯಂ ಮೇಲೆ ತರಗತಿಯತ್ತ ಬೆನ್ನು ಮಾಡಿ ಬೋರ್ಡಿನ ಮೇಲೆ ,ಮಗ್ನವಾಗಿ, ಚಾಕ್ ಬಳಸಿ ಬರೆಯುತ್ತಿದ್ದ ಮೇಡಂ, ಇತ್ಯಾದಿ, ಇತ್ಯಾದಿ... ಇವೆಲ್ಲವನ್ನು ನೋಡುತ್ತ, ಪಾಠದೆಡೆ ಗಮನ ನೀಡದೆ ಅತೃಪ್ತನಂತೆ ಹೊರ ಹೋಗಲು ಕಾಯುತ್ತಿದ್ದೆ. ನನ್ನ ಜೊತೆ ಸೂರಿ; ಇಬ್ಬರೂ ಸೇರಿ ನಮ್ಮ ಡಿಪಾರ್ಟಮೆಂಟಿನ ಫೋರಂ ಕೆಲಸದ ನಿಮಿತ್ತ ಹೊರಹೋಗಬೇಕಿತ್ತು; ಆದರೆ ಹೋಗುವುದು ಹೇಗೆ? ೩.೩೦ ಗೆ ನಾವು ಹೋಗಬೇಕು - ತರಗತಿ ಶುರುವಾಗುತ್ತಿದ್ದಂತೆಯೆ ಮೇಡಂನ್ ಜೊತೆ ನಾವಿಬ್ಬರು ಇದರ ಕುರಿತು ಮಾತನಾಡಿದ್ದೆವು - ೩.೩೦ಗೆ ನಾವು ಹೊರ ಹೋಗುವುದಾಗಿ ತಿಳಿಸಿದ್ದೆವು; ಆದರೆ ಸಮಯ ಈಗ ೩.೪೦ ಆಗಿ ಹೋಗಿದೆ! ಮೇಡಂ ಇತ್ತ ತಿರುಗುತ್ತಿಲ್ಲವೇಕೆ? ನಮ್ಮನ್ನು ಹೋಗಲು ಹೇಳುತ್ತಿಲ್ಲ - ಏಕೆ? ತಲೆಯಲ್ಲಿ ಹಲವಾರು ಇಂತಹ ವಿಚಾರಗಳ ಸರಮಾಲೆಯೇ ಸುತ್ತುತಿವೆ.&lt;br /&gt;&lt;br /&gt;ಅಷ್ಟರಲ್ಲಿ ಸೂರಿ ನನ್ನನ್ನು ಕುರಿತು ಸಣ್ಣ ದನಿಯಲ್ಲಿ ಪಿಸುಗುಟ್ಟುತ್ತಾನೆ,&lt;br /&gt;"ವಿನಿ! ಅವಿನಾಶ್ ಸರ್ ಕರೆದಿದ್ರಲ್ಲ ಫೋರಂ ಕೆಲಸಕ್ಕೆ? ಹೋಗೋಣ? ಮೇಡಂನ್ ಕೇಳು!"&lt;br /&gt;ನಾನು, "ಸರಿ - ಸ್ವಲ್ಪ ಕಾಯೋಣ" ಅಂದೆ. ಮನಸ್ಸಿನಲ್ಲಿ ಕಾಯುವ ಇಷ್ಟ ಕಿಂಚಿತ್ತೂ ಇಲ್ಲ - ಆದರೆ ಮೇಡಂ ಯಾಕೆ ತಿರ್ಗ್ತಿಲ್ಲಾ ಗೋಡೆ ಬಿಟ್ಟು?&lt;br /&gt;&lt;br /&gt;ಅಟೆಂಡರ್ ಒಬ್ಬರು ಬಂದರು ತರಗತಿಯೊಳಗೆ. ಅವಿನಾಶ್ ಸರ್ ಕರೆ ಕಳುಹಿಸಿರಬೇಕು ಅಂತ ಅಂದುಕೊಂಡು ಖುಶಿಯಾಯಿತು. ಅವರು ಒಳಬಂದವರೇ ಸೀದಾ  ಮೇಡಂನ ಡೆಸ್ಕಿಗೆ ಹೋಗಿ ಮೇಡಂಗೆ ಕರೆ ನೀಡಿದರು. ಮೇಡಂ, ಅಟೆಂಡರ್ ತಂದ ಕಾಗದದ ಮೇಲೆ ಸಹಿ ಹಾಕಿ ಕಳುಹಿಸಿಬಿಟ್ಟರು... ಅರೆ! ನಮ್ಮನ್ನು ಕರೆಯಲು ಯಾರೂ ಬರಲಿಲ್ಲವೆ? ಛೆ! ಸಮಯ ೪ ಘಂಟೆ!&lt;br /&gt;&lt;br /&gt;ಇನ್ನು ತಡೆಯುವುದರಲ್ಲಿ ಅರ್ಥವಿರಲಿಲ್ಲ. ಅಷರಲ್ಲಿ ಸೂರಿ ಮತ್ತೊಮ್ಮೆ ಕೇಳಿದ,&lt;br /&gt;"ವಿನಿ, ಇಗ ಕೇಳೋಣ?"&lt;br /&gt;ನಾನು,"ಸರಿ, ಮೇಡಂನ ಕೇಳ್ತಿನಿ", ಅಂದೆ.&lt;br /&gt;&lt;br /&gt;ಮೇಡಂ ಇನ್ನೂ ಬೋರ್ಡಿನತ್ತ ಮುಖ ಮಾಡಿ ಬರೆಯುತ್ತಲೇ ಇದ್ದಾರೆ. ನಾನು ನನ್ನ ಜಾಗದಿಂದ ಎದ್ದು ಮೇಡಂನತ್ತ ಸದ್ದು ಮಾಡದೆ ಧಾವಿಸತೊಡಗಿದೆ. ತಪ್ಪನ್ನೇನು ಮಾಡಿರದಿದ್ದರೂ, ತರಗತಿಯನ್ನು ತಪ್ಪಿಸಿ ಹೋಗಲು ಅನುಮತಿ ಕೇಳಲು ಹೊರಟಾಗ, ಮನಸ್ಸಿನಲ್ಲಿ ಒಂದು ತೆರನೇಯ ದುಗುಡ - ಆತಂಕ. ನಾನು ಇನ್ನೇನು ಪೋಡಿಯಂ ಹತ್ತಿರ ಬಂದೆ ಎನ್ನುವಷ್ಟರಲ್ಲಿ ಎಲ್ಲರ ಗಮನ ನನ್ನತ್ತ; ಆದರೆ ಮೇಡಂ ಮಾತ್ರ ತಿರುಗುವ ಮನಸ್ಸನ್ನು ಇನ್ನು ಮಾಡಿಲ್ಲ. ಎಂತಹ ವಿಪರ್ಯಾಸ! ಮೆಲ್ಲನೆ ಮೇಡಂನ ಕರೆದೆ. ಆದರೆ ಅವರಿಂದ ಉತ್ತರ ಬರಲಿಲ್ಲ. ಬೋರ್ಡಿನ ಮೇಲೆ ಚಾಕ್ ಕೆರೆಯುವ ಸದ್ದು ಹುಡುಗರ ಗುಜುಗುಜುವಿನೊಡನೆ ಬೆರೆತು ಹೊಮ್ಮುತ್ತಿದೆ. ಮೇಡಂ ಮಾತ್ರ - ಊಹುಂ - ಆಲಿಸುತ್ತಿಲ್ಲ. ಅವರ ಕೆಲಸದಲ್ಲಿ ಮುಳುಗಿ ಹೋಗಿದ್ದಾರೆ.&lt;br /&gt;&lt;br /&gt;ಸದ್ದು ಮಾಡುವ ಇಷ್ಟ ನನಗಿರಲಿಲ್ಲ (ತಪ್ಪು ಮಾಡಲು ಮೂಲ ಕಾರಣ!). ಮೆಲ್ಲನೆ ಪೋಡಿಯಂ ಹತ್ತಿದೆ. ಮೇಡಂನ ಪಕ್ಕ ಬಂದು ನಿಂತೆ. ಕೈ ಚಾಚಿದರೆ ಮುಟ್ಟುವಷ್ಟು ದೂರ. ಮೇಡಂ ನನ್ನನ್ನು ಇನ್ನೂ ಗಮನಿಸಿಲ್ಲ... ಇದನ್ನು ನಾನೂ ಗಮನಿಸಿಲ್ಲ.&lt;br /&gt;&lt;br /&gt;ಬಾಯಿ ತೆರೆದೆ, "ಮೇಡಂ...."&lt;br /&gt;&lt;br /&gt;ತರಗತಿಯಲ್ಲೆಲ್ಲೆಡೆ ಮಂದ ಗುಜುಗುಜು ಮಿಶ್ರಿತ ನಗು ತೇಲುತಿದೆ...&lt;br /&gt;&lt;br /&gt;ಮೇಡಂ ನಾನು ಕರೆದಾಕ್ಷಣ ಬೆಚ್ಚಿ ಬಿದ್ದು, ಹೆದರಿಕೆಯಿಂದ ಕೂಡಿದ ಕಣ್ಣುಗಳಿಂದ ನನ್ನನು ನೋಡಿ ಚಾಕ್ ಇಲ್ಲದ ಕೈಯನ್ನು ತಮ್ಮ ಎದೆಗವಚಿ ತಮ್ಮ ಜೀವನದಲ್ಲಾದ ಈ ವಿಚಿತ್ರ ಶಾಕ್ನ್ ನಿಂದ ಹೊರ ಬರಲು ಯತ್ನಿಸಿದರು. ಯಶಸ್ಸನ್ನು ಕಂಡರೆನ್ನಿಸುತ್ತದೆ. ಅಷ್ಟರಲ್ಲಿ ನಾನು, "ನಾನು ಹಾಗು ಸುರೇಶ್ ಅವಿನಾಶ್ ಸರ್ ಅನ್ನು ಫೋರಂ ವಿಶಯವಾಗಿ ಈಗ ಭೆಟ್ಟಿಯಾಗಬೇಕು - ನಾವು ತರಗತಿಯಿಂದಾಚೆ ಹೋಗಬಹುದೆ?", ಎಂದು ಉಸುರಿಯಾಗಿತ್ತು.&lt;br /&gt;&lt;br /&gt;ಮೇಡಂ ಇನ್ನು ಶಾಕ್ ನಲ್ಲಿ, ತಮ್ಮ ಗೋಣನ್ನು "ನನಗೆ ಸಮ್ಮತಿ ಇದೆ" ಎನ್ನುವ ರೀತಿಯಲ್ಲಿ ಅಲುಗಾಡಿಸಿದ್ದೇ ತಡ, ಅವರಿಗೆ ಧನ್ಯವಾದಗಳನ್ನರ್ಪಿಸಿ, ನಾನು ಮಾಡಿದ ಅವಾಂತರ ನೆನೆದುಕೊಳ್ಳುತ್ತ, ಸೂರಿಯೊಡನೆ ಅಲ್ಲಿಂದ ಜಾಗ ಖಾಲಿ ಮಾಡಿದೆ. ನಮ್ಮೋಡನೆ ಕೊನೇಯ ಬೆಂಚಿನಲ್ಲಿ ಕುಳಿತಿದ್ದ ಸಹಪಾಠಿಗಳು ತಾವೂ ತರಗತಿಯಿಂದ ಹೊರ ಬರುವುದು ಹೇಗೆ ಎಂದು ಕೇಳಿದರಾದರೂ, ನಾನು ನನ್ನ ಈ ವರ್ತನೆಯಿಂದ ಪ್ರಭಾವಿತನಾಗಿದ್ದು, ನನ್ನ ತಲೆಯನ್ನು ಕೆರೆಯುತ್ತ "ಫೋರಂ ಕೆಲಸ" ಎಂದು ಹೇಳಿ ಅಲ್ಲಿಂದ ಹೊರಟೆ. ಪಾಪ, ಮೇಡಂ. :)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6833635369363932088-3257600552795959856?l=jeevanajokali.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jeevanajokali.blogspot.com/feeds/3257600552795959856/comments/default' title='Post Comments'/><link rel='replies' type='text/html' href='http://jeevanajokali.blogspot.com/2011/01/blog-post.html#comment-form' title='3 Comments'/><link rel='edit' type='application/atom+xml' href='http://www.blogger.com/feeds/6833635369363932088/posts/default/3257600552795959856'/><link rel='self' type='application/atom+xml' href='http://www.blogger.com/feeds/6833635369363932088/posts/default/3257600552795959856'/><link rel='alternate' type='text/html' href='http://jeevanajokali.blogspot.com/2011/01/blog-post.html' title='ಮೇಡಂನ ಬೆಚ್ಚಿ-ಬೀಳಿಸಿದ ಪ್ರಸಂಗ'/><author><name>ವಿನಯ್</name><uri>http://www.blogger.com/profile/01419424020329310590</uri><email>noreply@blogger.com</email><gd:image rel='http://schemas.google.com/g/2005#thumbnail' width='15' height='32' src='http://bp1.blogger.com/_20MUbdFU3V4/SB8BhuoCSDI/AAAAAAAAABU/LS_P-R9Vb-w/S220/img57.jpg'/></author><thr:total>3</thr:total></entry><entry><id>tag:blogger.com,1999:blog-6833635369363932088.post-1474614697813063177</id><published>2010-09-13T21:39:00.008+05:30</published><updated>2010-09-13T22:30:16.962+05:30</updated><title type='text'>ದೃಢ ನಿರ್ಧಾರ</title><content type='html'>ಸುಮಾರು ೨ ದಶಕಗಳ ಹಿಂದಿನ ಮಾತು; ಒಂದನೇಯ ತರಗತಿಯಲ್ಲಿ ಪುಟ್ಟನೇಯ ಬೆಂಚುಗಳ ಮೇಲೆ ಕೂತು ಪಾಠ ಕೇಳಿದ ನೆನಪು. "ಈ ಕಿಟಕಿಗಳು ಎಷ್ಟು ದೊಡ್ಡದಾಗಿವೆ!", ಅಂತ ಆಗ ಮನದಲ್ಲಿಯೇ ಅಂದುಕೊಂಡದ್ದು ಈಗ ನೆನಪು ಬಂದಾಗ, ತರಗತಿಯಲ್ಲಿ ಶ್ರದ್ಧೆಯಿಂದ ವ್ಯಾಸಂಗ ಮಾಡುತ್ತಿದ್ದ ಆ ಸಹಪಾಠಿಯ ನೆನಪು ಸಹ ಬಂದಿತು. ದುಂಡನೇಯ ಮುಖ, ಲಕ್ಷಣವಾಗಿ ಬಾಚಿದ ತಲೆಗೂದಲು, ಎರಡು ಜುಟು, ನೀಟಾಗಿ ಆಯರ್ನ್ ಮಾಡಿದ ಸ್ಕರ್ಟು ಹಾಗು ಇಂಗ್ಲೀಷಿನಲ್ಲಿ ಮಾತನಾಡುವ ಸತತ ಪ್ರಯತ್ನ! ಪದಗಳು ಸರಿಯಾಗಿ ಬರುತ್ತಿರಲಿಲ್ಲ - ಆದರ ಅವಳು ಅಲ್ಲಿಗೇ ಬಿಡುವ ಪೈಕಿಯಲ್ಲ. ಪದಕ್ಕೆ ಪದವನ್ನು ಜೋಡಿಸು ಹರುಕು-ಮುರುಕು ಆದ್ರೂ ಸೈ, ಆಂಗ್ಲ ಪದಗಳ ಸರಮಾಲೆಯನ್ನು ಕಟ್ಟಿ ಮಾತನಾಡಲು ಯತ್ನಿಸುತ್ತಿದ್ದಳು. ಕಷ್ಟ ಪಟ್ಟು, ಪ್ರಯತ್ನ ಮಾಡಿ, ಎಡವಿ, ತಿದ್ದುಕೊಂಡು ಹೊಸ ಪದಗಳನ್ನು ಪ್ರಯೋಗಿಸುತ್ತಿದ್ದಳಾಕೆ. ಪ್ರಾಧ್ಯಾಪಕರು ಅವಳ ಪ್ರಯತ್ನವನ್ನು ಮೆಚ್ಚಿ ಕೈಲಾದಷ್ಟು ಸಹಾಯ ಮಾಡಿ ಪ್ರೋತ್ಸಾಹಿಸುತ್ತಿದ್ದರು. ನಾವು ಮಹಾ ಪಂಡಿತರಲ್ಲದಿದ್ದರೂ, ಅಪೇಕ್ಷೆಗೆ ತಕ್ಕಂತೆ, ಈ ಪ್ರಯತ್ನದಲ್ಲಿ ಹೊರಹೊಮ್ಮುವ ವಿವಿಧ ಪದಗಳಿಂದ ಉದ್ಭವಿಸುವ ನಗುವಿನ ಅಲೆಯನ್ನು ತಡೆದುಕೊಂಡು ಇರುತ್ತಿದ್ದೆವು. ಒಂದನೇಯ ತರಗತಿಯಲ್ಲಿ ಅನ್ಯರಂತೆ ನನಗಿದ್ದದ್ದು ಒಂದೇ ಪ್ರವೃತ್ತಿ - ಆಟ ಅಡುವುದು! ಆ ವಯಸ್ಸಿನ ಬಹಳಷ್ಟು ವಿಶಯಗಳು ನನಗೆ ನೆನಪಿಲ್ಲ - ಒಮ್ಮೆ ಕಾಲಚಕ್ರವನ್ನು ಹಿಂದಕ್ಕೆ ತಿರುಗಿಸಿ, ಗೆಳೆಯರನ್ನೊಮ್ಮೆ ನೋಡಿ ಆನಂದಿಸಬಹುದಾಗಿದ್ದರೆ ಎಷ್ಟು ಚೆನ್ನಾಗಿರ್ತಿತ್ತು :)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6833635369363932088-1474614697813063177?l=jeevanajokali.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jeevanajokali.blogspot.com/feeds/1474614697813063177/comments/default' title='Post Comments'/><link rel='replies' type='text/html' href='http://jeevanajokali.blogspot.com/2010/09/blog-post.html#comment-form' title='2 Comments'/><link rel='edit' type='application/atom+xml' href='http://www.blogger.com/feeds/6833635369363932088/posts/default/1474614697813063177'/><link rel='self' type='application/atom+xml' href='http://www.blogger.com/feeds/6833635369363932088/posts/default/1474614697813063177'/><link rel='alternate' type='text/html' href='http://jeevanajokali.blogspot.com/2010/09/blog-post.html' title='ದೃಢ ನಿರ್ಧಾರ'/><author><name>ವಿನಯ್</name><uri>http://www.blogger.com/profile/01419424020329310590</uri><email>noreply@blogger.com</email><gd:image rel='http://schemas.google.com/g/2005#thumbnail' width='15' height='32' src='http://bp1.blogger.com/_20MUbdFU3V4/SB8BhuoCSDI/AAAAAAAAABU/LS_P-R9Vb-w/S220/img57.jpg'/></author><thr:total>2</thr:total></entry><entry><id>tag:blogger.com,1999:blog-6833635369363932088.post-6010421113456935480</id><published>2010-08-16T22:36:00.033+05:30</published><updated>2010-08-17T01:05:37.656+05:30</updated><title type='text'>ಸವಿ ನುಡಿ</title><content type='html'>ಕಾಲೇಜಿನ ಮೊದಲ ದಿನ, ನಾನು ಕಾಲೇಜು ತಲುಪಿದಾಗ ಮೊದಲ ಪೀರಿಯಡ್ ಶುರುವಾಗಿತ್ತು. ಯಾವ ತರಗತಿ, ಎಲ್ಲಿ ಕೂಡ್ಬೇಕು, ಯಾವ ಸಬ್ಜೆಕ್ಟ್... ಇವೇನೂ ಗೊತ್ತಿರಲಿಲ್ಲ. ನನ್ನ ತಮ್ಮ ಹಾಗು ಮಿತ್ರರೊಡನೆ ಕಾಲೇಜಿನ ಕಾಂಪೌಂಡನ್ನು ದಾಟಿ ಒಳಗೆ ಬಂದಾಗ ಜನಜಾತ್ರೆಯನ್ನು ನೋಡಿ ಕೆಲಕಾಲ ಏನು ಮಾಡಬೇಕೆಂದು ತೋಚಲಿಲ್ಲ - ಬಹಳ ಜನರನ್ನು ಕಂಡರೆ ಮೊದಲೇ ನನಗಾಗುತ್ತಿರಲಿಲ್ಲ. ಒಂದೆಡೆ ಹುಡುಗರು ನೋಟಿಸ್-ಬೋರ್ಡನ್ನು ಮುತ್ತಿಗೆ ಹಾಕಿಕೊಂಡು ನಿಂತಿರುವುದನ್ನು ಕಂಡು ಅದರತ್ತ ನಾವೂ ಸಹ ಹೋಗಿ ನಿಂತೆವು - ಅಲ್ಲಿ, ಯಾವ ತರಗತಿಗಳಿಗೆ ಯಾವ ವಿದ್ಯಾಥಿಗಳು ಹೋಗಬೇಕೆಂಬ ವಿವರ ಬರೆಯಲಾಗಿತ್ತು. ನಮ್ಮದು ಫಿಸಿಕ್ಸ್ ಸೈಕಲ್ ಎಂದು ನಮಗೆ ಮೊದಲೇ ತಿಳಿದಿದ್ದರಿಂದಾಗಿ ನೇರವಾಗಿ ನಮ್ಮ ಹೆಸರುಗಳನ್ನು ಆ ಸೂಚಿಯಲ್ಲಿ ನೋಡತೊಡಗಿದೆವು. ನನ್ನ ತಮ್ಮನಿಗೆ ತನ್ನ ತರಗತಿಯಾವುದೆಂದು ತಿಳಿದು ಅವನು ಹೋಗಲು ಅಣಿಯಾದ. ನಾನು ನನ್ನ ತರಗತಿಯನ್ನು ಹುಡುಕಿಕೊಂದು ಅಲ್ಲಿ ಹೋಗುವುದಾಗಿ, ಅವನನ್ನು ಊಟದ ಸಮಯಕ್ಕೆ ಸಿಗುವುದಾಗಿ ಹೇಳಿ ಬೀಳ್ಕೊಟ್ಟೆ.&lt;br /&gt;&lt;br /&gt;ಹುಡುಕುತ್ತ, ಹುಡುಕುತ್ತ ಕೊನೆಗೆ ನನ್ನ ಹೆಸರು ಕಂಡಾಗ ಕ್ಲಾಸ್ ಶುರುವಾಗಿ ಅರ್ಧ ಘಂಟೆ ಆಗಿ ಹೋಗಿತ್ತು. ನನ್ನೊಡನೆ ಸೂರಿ ಸಹ ಇದ್ದ - ಆಗಿನ್ನು ನಮ್ಮದು ಹೊಸ ಪರಿಚಯ - ಅವನೂ ಹರಿಹರದವನು ಅನ್ನುವುದೊಂದೇ ತಿಳಿದಿತ್ತು ನನಗೆ. ಗಡಿಬಿಡಿಯಲ್ಲಿ ಕ್ಲಾಸಿನತ್ತ ಧಾವಿಸತೊಡಗಿದೆವು. ಅಷ್ಟರಲ್ಲಿ ಹಿಂದಿನಿಂದ ಹುಡುಗಿಯೊಬ್ಬಳು ತನ್ನ ತಂದೆಯನ್ನು ಕುರಿತು ತಾನು ತರಗತಿಗೆ ಹೋಗುವುದಾಗಿಯು, ಚಿಂತಿಸಬಾರದೆಂದು ಹೇಳಿ ತಂದೆಯನ್ನು ಬೀಳ್ಕೊಟ್ಟು ನಮ್ಮ ತರಗತಿಯತ್ತ ಬರುವುದನ್ನು ಆಲಿಸಿದೆ - ನನ್ನ ಮನೆ ಹಾಗು ಸಂಭಂದಿಕರ ಹೊರತಾಗಿ ನನಗೆ ಅರ್ಥವಾಗುವ ರೀತಿಯಲ್ಲಿ ಕೊಂಕಣಿಯಲ್ಲಿ ಮಾತನಾಡಿದ್ದನ್ನು ನಾನು ಕೇಳಿದ್ದು ಅದು ಮೊದಲನೇಯ ಬಾರಿಯಾಗಿತ್ತು. ಒಂದು ಬಗೆಯ ಸಂತಸವಾಯಿತು - ಏಕೆಂದು ಗೊತ್ತಿಲ್ಲವಾದರು, ನೂರಾರು ಅಪರಚಿತರಲ್ಲಿ ಒಂದು ಪರಿಚಿತ ಸವಿ ನುಡಿಯನ್ನು ಕೇಳಿ ಈ ಅಪರಿಚಿತೆಯನ್ನು ಒಮ್ಮೆ ನನ್ನ ಮಾತೃಭಾಷೆಯಲ್ಲಿ ಮಾತನಾಡಿಸಬೇಕೆಂದುಕೊಂಡೆ ಆದರೆ ತಿರುಗಿ ಯಾರವಳಾಕೆ ಎಂದು ನೋಡಲು ಮನಸ್ಸಾಗಲಿಲ್ಲ.&lt;br /&gt;&lt;br /&gt;ಇತ್ತ ಫಿಸಿಕ್ಸ್ ಮೇಷ್ಟ್ರು ಬುಲೆಟ್ ಟ್ರೇನಿನ ವೇಗದಲ್ಲಿ ಪಾಠವನ್ನು ಮಾಡುತ್ತಿದ್ದರು - ನಾವು ಅವರ ಕ್ಲಾಸನ್ನು ಹೊಕ್ಕು ಹಿಂದಿನ ಬೆಂಚಿನಲ್ಲಿ ಸಿಕ್ಕ ಜಾಗದಲ್ಲಿ ತುರುಕಿ ಕುಳಿತುಕೊಂಡೆವು. ಅಂದು ಪಾಠ ತಲೆಗೆ ಹತ್ತುವುದು ಅಷ್ಟರಲ್ಲಿಯೇಇತ್ತು - ನನ್ನ ಧ್ಯಾನ ಡೋರಿನತ್ತಕ್ಕೆ ಮಿಸ್ಕಾಡದ ಹಾಗೆ ಭದ್ರವಾಗಿ ನಾಟಿತ್ತು. ನನಗರಿವಾಗದಂತೆಯೇ ಓಳ ಬರುತ್ತಿದ್ದ ಪ್ರತಿಯೊಬ್ಬರನ್ನೂ ಕಣ್ಣಿನಿಂದಲೇ ಅಳೆಯಲಾರಂಭಿಸಿದ್ದೆ. ಅಂದಿನ ದಿನ ಈನ್ನೂ ಹಲವಾರು ಘಟನೆಗಳು ನಡೆದುವು - ಸೂರಿ ರುದ್ರಪ್ಪ ಸರ್ ಕೈಲಿ ಬೈಸಿಕೊಂಡ; ಕೆಲವು ತರಗತಿಗಳು ನಡೆದುವು ಆದರೆ ಅವುಗಳಲ್ಲೇನು ವಿಷೇಶವಾದುದ್ದೇನು ನಡೆಯಲಿಲ್ಲ ಅಂದರೆ ತಪ್ಪೇನಾಗದು.&lt;br /&gt;&lt;br /&gt;ಆ ಹುಡುಗಿಯನ್ನು ಗುರುತಿಸಿದ್ದೇನೋ ಸರಿ ಆದರೆ ಅವಳನ್ನು ಮಾತನಾಡಿಸಿದ್ದು, ಇಡೀ ದಿಗ್ರೀ ಸಮಯದಲ್ಲಿ, ಕೇವಲ ೨-೩ ಬಾರಿ ಇರಬೇಕು. ಅದು ಇಂಗ್ಲೀಷಲ್ಲಿ. ನನ್ನ ತರಗತಿಯಲ್ಲಿ ನನ್ನೊಡನೆ ಓದುತ್ತಿದ್ದ ಪ್ರತಿ ಮುಖವನ್ನು ಗುರುತಿಸಲು ನನಗೆ ಏನಿಲ್ಲವೆಂದರೂ ಸುಮಾರು ಒಂದು ಸೆಮಿಸ್ಟರ್ ಬೇಕಾಯಿತು. ಇನ್ನು ಅವರ ಹೆಸರುಗಳು ತಿಳಿದು ಮಿತ್ರರು ಆಗುವಷರಲ್ಲಿ ಒಂದು ವರ್ಷವೇ ಆಗಿ ಹೋಗಿತ್ತು.&lt;br /&gt;&lt;br /&gt;ಎರಡನೇಯ ವರ್ಷಕ್ಕೆ ಕಾಲಿಡುತ್ತಿದ್ದಂತೆಯೆ ನಮ್ಮ ತರಗತಿಗಳು ಬದಲಾದುವು. ಹೊಸ ಮಿತ್ರರು, ನಮ್ಮದೇ ಆದ ವಿಭಾಗ, ಎಲ್ಲ ಚೆನ್ನಾಗಿತ್ತು. ಜೀವನದ ಹಲವಾರು ಮರೆಯಲಾಗದ ನೆನಪುಗಳನ್ನು ಇಲ್ಲಿ ಪಡೆದೆ. ನಮ್ಮ ಲೋಕವೇ ಬೇರೆಯಾಗಿತ್ತು; ಬೆಳಗಾದರೆ ಓಡಿ ಪ್ರಾಣಭಯವಿಲ್ಲದೆ ಮುರುಕಲು ಉಕ್ಕಡಗಾತ್ರಿ-ದಾವಣಗೆರೆ ಬಸ್ಸಿನಲ್ಲಿ ಜೋತು ಬಿದ್ದು ಕಾಲೇಜು ಸೇರುವುದೆಂದರೆ ಒಂದು ತೆರನೇಯ ಮೋಜು - ಸಂತಸ. ಓದು, ಆಟ, ಮಿತ್ರರೊಡನೆ ತಿರುಗಾಟ - ಬೆಳಗಿನ ಜಾವ ಎದ್ದೇಳಲು ಕೇವಲ ಅಮ್ಮನ ಒಂದು ಸ್ಪರ್ಶವೇ ಸಾಕಾಗಿತ್ತು! ಉಪನ್ಯಾಸಕರ ಸಹಕಾರ ಹಾಗು ತಾಳ್ಮೆ ನಮ್ಮಲ್ಲಿನ ಆತ್ಮವಿಶ್ವಾಸವನ್ನು ಮುಗಿಲಿಗೇರಿಸಿತ್ತು. ನೋಡುನೋಡುತ್ತ ಸಮಯ ಕಳೆದದ್ದೇ ಗೊತ್ತಾಗಲಿಲ್ಲ - ಕಾಲೇಜು ಮುಗಿಯಲು ಕೆಲವೇ ದಿನಗಳು ಇದ್ದುವು.&lt;br /&gt;&lt;br /&gt;ಹೀಗೊಂದು ದಿನ, ರವಿವಾರವಿರಬೇಕು, ದಾವಣಗೆರೆಗೆ ರೈಲ್ವೇ ಸ್ಟೇಶನ್ ಗೆ ಟಿಕೇಟೊಂದನ್ನು ಕೊಂಡುಕೊಳ್ಳಲು ನಾನು ಬಂದಿದ್ದೆ. ರಷ್ ಇದ್ದುದ್ದರಿಂದ ಕೆಲ ಕಾಲ ಕೂತುಕೊಂಡೆ - ಟಿಕೇಟನ್ನು ಪಡೆದೆ. ಆಷ್ಟರಲ್ಲಿ ನನ್ನ ಸಹಪಾಠಿಯೊಬ್ಬನು ಬೆಂಗಳೂರಿಗೆ ಹೋಗಲು ಟಿಕೇಟು ಕೊಂಡುಕೊಳ್ಳಲು ಬಂದಿದ್ದ; ಅವನೊಡನೆ ನಾನು ಕಾಲೇಜಿನ ಮೊದಲ ದಿನ ಮಾತನಾಡಲು ಬಯಸಿದ ಆ ಹುಡುಗಿಯೂ ಇದ್ದಳು. ಇಬ್ಬರನ್ನು ಮುಗುಳ್ನಕ್ಕು ಗುರುತಿಸಿದೆ. ಹಿಂದೆಂದೂ ಕೊಂಕಣಿಯಲ್ಲಿ ಅನ್ಯರನ್ನು ಮಾತನಾಡಿಸಿರಲಿಲ್ಲ - ಮಾತನಾಡಿಸುವ ಪ್ರಮಯವೂ ಬಂದಿರಲಿಲ್ಲ - ಬಂದಿದ್ದರೂ ನಾನು ಕನ್ನಡದಲ್ಲಿ ಅಥವ ಇಂಗ್ಲೀಷಿನಲ್ಲಿ ಮಾತನಾಡಿಸಿ ಮುಗಿಸಿದ್ದೆ. ಮೊದಲ ಬಾರಿ ನನ್ನ ಭಾಷೆಯನ್ನು ನನ್ನವರಲ್ಲದವರೊಡನೆ ಮಾತನಾಡಿದೆ. "ನೀನು ಎಲ್ಲಿಗೆ ಹೋಗ್ತಿದ್ದೀಯ?", ಅನ್ನೋ ಅರ್ಥದಲ್ಲಿ ಅವಳನ್ನು ಕುರಿತು ಒಂದು ಪ್ರಶ್ನೆಯನ್ನು ಕೇಳಿದೆ; ಮಾತಿನ ವಿಷಯದಲ್ಲಿ, ಮೊದಲ ಬಾರಿ, ಕೂಪಮಂಡೂಕನಾಗದಿರಲು ಮನಸ್ಸು ಮಾಡಿದ್ದೆ.&lt;br /&gt;&lt;br /&gt;ಒಂದು ಕ್ಷಣ ಅವಳ ಮುಖದಲ್ಲಿ ದೊಡ್ಡ ಪ್ರಷ್ನಾಚಿನ್ಹೆಯನ್ನು ಕಂಡೆ - "ಇವನಿಗೆ ನನ್ನ ಭಾಷೆ ಹೇಗೆ ಗೊತ್ತು?", ಅನ್ನುವ ಭಾವದಲ್ಲಿ ಆ ಕಣ್ಣುಗಳು ನನ್ನನ್ನು ನೋಡಿದುವು. ಇದು ನಡೆದದ್ದು ಕ್ಷಣಾರ್ಧದಲ್ಲಿ. ನಾನು ಒಂದು ಶಾಕ್ ಕೊಟ್ಟ ಹಾಗೆ ಆಗಿದ್ದರಿಂದ ಆವಳು, ಸ್ವಲ್ಪ ಸುಧಾರಿಸಿಕೊಂಡು, "ಒಹ್! ನಿನಗೆ ಕೊಂಕಣಿ ಬರುತ್ತದೆಯಾ? ನಾವು ಬೆಂಗಳೂರಿಗೆ ಹೋಗುತ್ತಿದ್ದೇವೆ - ಕಂಪನಿಯವರು ಮೆಡಿಕಲ್ ಚೆಕಪ್ ಗೆ ಕರೆದಿದ್ದಾರೆ", ಎಂದು ಕೊಂಕಣಿಯಲ್ಲಿ ಉತ್ತರಿಸಿದಳು. ಆಷ್ಟರಲ್ಲಿ ಅವರಿಬ್ಬರು ಟಿಕೇಟನ್ನು ಕೋಂಡುಕೊಳುವ ಸರದಿ ಬಂದಿತ್ತು. ನಾನು ಅವರಿಬ್ಬರನ್ನು ಬೀಳ್ಕೊಟ್ಟು ಹರಿಹರದ ಬಸ್ಸನ್ನು ಹತ್ತಿದೆ. ನಾನು ಹಾಗೆ ಮಾತನಾಡಿ ಬಂದಿದ್ದೆ ಎಂಬುದು ನನಗೆ ಬಹಳ ಸಂತಸವನ್ನು ನೀಡಿತ್ತು; ಹುಡುಗಿಯನ್ನು ಮಾತನಾಡಿ ಬಂದೆನೆಂಬುದಕ್ಕಲ್ಲ - ಮುಕ್ತವಾಗಿ, ಬರುವ ಭಾಷೆಯಲ್ಲಿ ಭಯವಿಲ್ಲದೆ ಮಾತನಾಡಿ ಒಬ್ಬ ಮಿತ್ರನನ್ನು ಮಾಡಿಕೊಂಡೆನೆಂಬ ಕಾರಣದಿಂದಾಗಿ. ಮನೆ ತಲುಪುವ ತನಕ, ದಾರಿಯುದ್ದಕ್ಕೂ "ನಾನು ಮೊದಲಿನಿಂದ ಎಲ್ಲರೊಡನೆ ಇನ್ನೂ ಚೆನ್ನಾಗಿ ಬೆರೆತಿದ್ದರೆ ಎಷ್ಟು ಚೆನ್ನಾಗಿರ್ತಿತ್ತು!" ಅಂತ ಹಗಲುಗನಸನ್ನು ಕಂಡದ್ದಾಯಿತು. ಆ ಅಧ್ಯಾಯ ಅಲ್ಲಿಗೇ ಮುಗಿಯಿತು; ಇದು ನಡೆದು ೩ ವರ್ಷಗಳಿಗೂ ಹೆಚ್ಚು ಸಮಯ ಕಳೆದು ಹೋಗಿದೆ.&lt;br /&gt;&lt;br /&gt;ಈಗ, ಮಧ್ಯರಾತ್ರಿ ಕೂತು ಕೀಲಿಮಣೆಯನ್ನು ಕುಟಿಯುತ್ತಿರುವಾಗ, ನಾನು ಹಾಗೆ ಮಾಡಿದ್ದು ನನಗೆ ಎಷ್ಟು ಒಳ್ಳೆಯದನ್ನು ಮಾಡಿದೆ ಎಂದು ನೆನೆಯುತ್ತಿದ್ದೇನೆ. ಸಹೋದ್ಯೋಗಿಯೊಬ್ಬನು, "ನೀನು ಚೆನ್ನಾಗಿ ಹಿಂದಿಯಲ್ಲಿ ಮಾತನಾಡುತ್ತೀಯ! ಅನ್ನಿಸುವುದೇ ಇಲ್ಲ ನೀನು ದಕ್ಷಿಣ ಭಾರತದವ", ಎಂದಾಗ ನನಗೆ ಖುಶಿಯಾಗುವುದೇಕೆಂದರೆ ಸಮಯ ಬಂದಾಗ ಬರುವ ಭಾಷೆಯಲ್ಲಿ, ತಿಳಿದ ರೀತಿಯಲ್ಲಿ ನನ್ನ ವಿಚಾರಗಳನ್ನು ಅನ್ಯರೊಡನೆ ಹಂಚಿಕೊಳ್ಳುವ ಮನೋವೃತ್ತಿಯನ್ನು ನಾನು ಬೆಳೇಸಿಕೊಂಡಿದ್ದೇನೆ ಎಂದು. ಕನ್ನಡದಲ್ಲಿ ಮಾತನಾಡುವ ಸಂತಸ ಮನೆಯಲ್ಲಿ ಮಿತ್ರರೊಡನೆ ಮಾತನಾಡಿ ಪಡೆದರೆ, ಆಫೀಸಿನಲ್ಲಿ ಕನ್ನಡವನ್ನು ಸೇರಿಸಿ, ಅನ್ಯ ಭಾಷೆಗಳಲ್ಲಿ ಮಾತನಾಡಿ ಅದರ ಸ್ವಾರಸ್ಯವನ್ನು ಸವಿಯುತ್ತೇನೆ :)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6833635369363932088-6010421113456935480?l=jeevanajokali.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jeevanajokali.blogspot.com/feeds/6010421113456935480/comments/default' title='Post Comments'/><link rel='replies' type='text/html' href='http://jeevanajokali.blogspot.com/2010/08/blog-post.html#comment-form' title='3 Comments'/><link rel='edit' type='application/atom+xml' href='http://www.blogger.com/feeds/6833635369363932088/posts/default/6010421113456935480'/><link rel='self' type='application/atom+xml' href='http://www.blogger.com/feeds/6833635369363932088/posts/default/6010421113456935480'/><link rel='alternate' type='text/html' href='http://jeevanajokali.blogspot.com/2010/08/blog-post.html' title='ಸವಿ ನುಡಿ'/><author><name>ವಿನಯ್</name><uri>http://www.blogger.com/profile/01419424020329310590</uri><email>noreply@blogger.com</email><gd:image rel='http://schemas.google.com/g/2005#thumbnail' width='15' height='32' src='http://bp1.blogger.com/_20MUbdFU3V4/SB8BhuoCSDI/AAAAAAAAABU/LS_P-R9Vb-w/S220/img57.jpg'/></author><thr:total>3</thr:total></entry><entry><id>tag:blogger.com,1999:blog-6833635369363932088.post-3770973813368723633</id><published>2010-05-26T23:26:00.008+05:30</published><updated>2010-06-01T23:28:53.545+05:30</updated><title type='text'>ನಮ್ಮೂರ ನೆನಪುಗಳು - ೨</title><content type='html'>ಕೆ.ಬಿ. ಮೆಸ್&lt;br /&gt;&lt;br /&gt;ನಾನು ಬಿ.ಈ. ಓದುತ್ತಿದ್ದಾಗ ಮೊದಲ ಕೆಲವು ತಿಂಗಳು ಮನೆಯಿಂದ ಊಟದ ಡಬ್ಬಿಯನ್ನು ಒಯ್ಯುತ್ತಿದ್ದೆ; ಆದರೆ ಬಿಸಿ-ಬಿಸಿ ಊಟ ಮಾಡಲು ಆಗುತ್ತಿರಲಿಲ್ಲ, ಮನೆಯಿಂದ ಡಬ್ಬವನ್ನು ಎತ್ತಿಕೊಂಡು ಹೋಗಬೇಕಾಗುತ್ತಿತ್ತು. ಕರಿಬಸವೇಶ್ವರ (ಕೆ.ಬಿ.) ಮೆಸ್ ಸೇರಿಕೊಂಡೆ. ಕೆ.ಬಿ. ಮೆಸ್ ನಮ್ಮ ಕಾಲೇಜಿನಿಂದ ಕೆಲವೇ ನೂರು ಮೀಟರ್ ದೂರದಲ್ಲಿತ್ತು. ಮಧ್ಯಾಹ್ನದ ಹೊತ್ತು ನಾನು, ಸೂರಿ ಹಾಗು ಹಲವರು ನಮ್ಮ ತರಗತಿಯವರು ಕೂಡಿ ಮೆಸ್ ಗೆ ಹೋಗೋದು ವಾಡಿಕೆಯಾಗಿತ್ತು. ಊಟದ ಸಮಯವೆಂದರೆ ಹೆಚ್ಚುಕಡಿಮೆ ಪೂರ್ತಿ ಕಾಲೇಜೇ ರೋಡಿನ ಮೇಲೆ ಇರ್ತಿತ್ತು; ಹಲವಾರು ಮಿತ್ರರು ಸಿಗುತ್ತಿದ್ದರು ಹಾಗು ಮಿತ್ರೇತರರು ಕಣ್ಣಿಗೆ ಬೀಳುತ್ತಿದ್ದರು. ದಾವಣಗೆರೆಯ ಮಧ್ಯಾಹ್ನದ ಬಿಸಿಲು ಸ್ವಲ್ಪ ತೀಕ್ಷ್ಣವಾಗೇ ಇರುತ್ತಿತ್ತು; ಆದರೆ ಹೊಟ್ಟೆಯ ಹಸಿವು ಇದನ್ನು ಮೀರಿಸುತ್ತಿತ್ತು!&lt;br /&gt;&lt;br /&gt;ಕೆ.ಬಿ. ಮೆಸ್ಸಿನ ಊಟ ಬಹಳ ವಿಶೇಷವಾದುದ್ದೇನಲ್ಲ - ಎರಡು ತೆಳ್ಳನೇಯ ಹಾಗು ಸಣ್ಣ (ಹಪ್ಪಳಕ್ಕೆ ಪೈಪೋಟಿ ನೀಡುವಂತಹ) ಮೈದಾ ಚಪಾತಿಗಳು, ಎರಡು ಪಲ್ಯಗಳು (ಸಾಮಾನ್ಯವಾಗಿ ಒಂದು ಕಾಳಿನ ಪಲ್ಯ ಇದ್ದೇ ಇರುತ್ತಿತ್ತು), ಕರಿಂಡಿ / ಬದನೇಕಾಯಿ ಚಟ್ನಿ, ೫೦ ಮಿ.ಲೀ. ಗೂ ಕಡಿಮೆ ಹುಳಿ ಮೊಸರು, ಸೋಡಾಯುಕ್ತ ಅನ್ನ, ಕುದಿಯುವ ಸಾರು (ಮೂಲಂಗಿ ನಮ್ಮಲ್ಲಿ ಹೇರಳ ಹಾಗು ಸೋವಿ - ಇನ್ನು ಯಾವ ಸಾರು ಅಂತ ನಿಮಗೆ ಬಾಯಿ ಬಿಟ್ಟು ಹೇಳೋದು ಬೇಡ ಅಂದ್ಕೊಂಡಿದ್ದೀನಿ), ಉಪ್ಪಿನಕಾಯಿ, ಉಪ್ಪು - ಅಷ್ಟೆ! ಅದೆಷ್ಟೋ ಬಾರಿ ಪಲ್ಯದಲ್ಲಿ ಕಲ್ಲನ್ನು ಕಡೆದಿದ್ದೇನೆ - ಒಂದು ಹಲ್ಲು ಈ ಮೆಸ್ಸಿನಲ್ಲಿಯೇ ಕೆಡಿಸಿಕೊಂಡೆ ಎಂದರೆ ತಪ್ಪೇನಾಗದು. ಎರಡನೇಯ ಬಾರಿ ಪಲ್ಯ ನೀಡಲು ಹಿಂದೆ-ಮುಂದೆ ಮಾಡುತ್ತಿದ್ದರು ಮೆಸ್ಸಿನ ತಾತಾ. ಕೆಲವೊಮ್ಮೆ ಮೊಸರು ಅತಿ ಹುಳಿಯಾಗಿ ಬಿಟ್ಟು ಬಂದದ್ದೂ ಇದೆ. ತಾತಾ ಒಂದು ನೋಟು ಪುಸ್ತಕದಲ್ಲಿ ನಮ್ಮ ಲೆಕ್ಕವನ್ನು ಬರೆದಿಡುತ್ತಿದ್ದರು. ಮೊದಮೊದಲು ನನ್ನ ತಮ್ಮನ ಹಾಗು ನನ್ನ ಲೆಕ್ಕವನ್ನು ಏರುಪೇರು ಮಾಡಿದರಾದರು, ಕ್ರಮೇಣ ಅದನ್ನು ಸರಿ ಪಡೆಸಿದರು.&lt;br /&gt;&lt;br /&gt;ಊಟ ತಿನ್ನಲು ಅಡ್ಡಿಯಿರಲಿಲ್ಲ - ಹೊಟ್ಟೆಗೆ ಇದನ್ನರಗಿಸಲು ಕಷ್ಟಪಡಬೇಕಾಗುತ್ತಿರಲಿಲ್ಲ; ಹಾಗಾಗಿ ಮೆಸ್ ನ ತಾತ/ಮಗನ ಜೋಡಿ ಸಹ ಖುಶ್, ನಾವು ಖುಶ್! ಪ್ರತಿ ಊಟದ ಬೆಲೆ ೧೧-೧೩ ಇತ್ತು; ತಿಂಗಳಿನ ಮೊತ್ತವನ್ನು ತಿಂಗಳು ಶುರುವಾಗುತ್ತಿದ್ದಂತೆ ಕೊಡಬೇಕಿತ್ತು. ಅಂದರೆ ತಿಂಗಳಿಗೆ (ಸಾಮಾನ್ಯವಾಗಿ ೨೧ ದಿನಗಳು) ೨೫೦ ಕ್ಕು ಹೆಚ್ಚು ಖರ್ಚು ಆಗುತ್ತಿರಲಿಲ್ಲ. ಪ್ರತಿಯೊಂದು ರೂಪಾಯಿಗು ಬೆಲೆ ಇತ್ತು - ನೆನಸಿಕೊಂಡರ ಖುಶಿಯಾಗೊತ್ತೆ. ಇಂದು ಒಂದು ಒಳ್ಳೆಯ ಬುಫೆಗೆ ಹೋದರೆ ಕನಿಷ್ಟ ೨೫೦+ತೆರಿಗಗಳು ಖಂಡಿತ; ಊಟದಲ್ಲಿ ನಿಮಗೇನು ಬೇಕು, ಎಷ್ಟು ಬೇಕು ಅಷ್ಟನ್ನು ಸ್ವಾಹ ಅನ್ನಬಹುದು; ಕಲ್ಲು ಹುಡುಕಿದರೂ ಸಿಗದು. ಆದರೆ, ಕೆ.ಬಿ. ಮೆಸ್ಸಿನಲ್ಲಿದ್ದ ಮಜ ಇಲ್ಲೆಲ್ಲಿ?&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6833635369363932088-3770973813368723633?l=jeevanajokali.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jeevanajokali.blogspot.com/feeds/3770973813368723633/comments/default' title='Post Comments'/><link rel='replies' type='text/html' href='http://jeevanajokali.blogspot.com/2010/05/blog-post_26.html#comment-form' title='1 Comments'/><link rel='edit' type='application/atom+xml' href='http://www.blogger.com/feeds/6833635369363932088/posts/default/3770973813368723633'/><link rel='self' type='application/atom+xml' href='http://www.blogger.com/feeds/6833635369363932088/posts/default/3770973813368723633'/><link rel='alternate' type='text/html' href='http://jeevanajokali.blogspot.com/2010/05/blog-post_26.html' title='ನಮ್ಮೂರ ನೆನಪುಗಳು - ೨'/><author><name>ವಿನಯ್</name><uri>http://www.blogger.com/profile/01419424020329310590</uri><email>noreply@blogger.com</email><gd:image rel='http://schemas.google.com/g/2005#thumbnail' width='15' height='32' src='http://bp1.blogger.com/_20MUbdFU3V4/SB8BhuoCSDI/AAAAAAAAABU/LS_P-R9Vb-w/S220/img57.jpg'/></author><thr:total>1</thr:total></entry><entry><id>tag:blogger.com,1999:blog-6833635369363932088.post-4756964688820570717</id><published>2010-05-24T23:00:00.009+05:30</published><updated>2010-05-27T18:51:23.499+05:30</updated><title type='text'>ನಮ್ಮೂರ ನೆನಪುಗಳು - ೧</title><content type='html'>ಈ ಬಾರಿ ಹರಿಹರಕ್ಕೆ ಹೋದಾಗ ಶಾಲೆ ಹಾಗು ಕಾಲೇಜು ದಿನಗಳಲ್ಲಿ ಕಳೆದ ಸವಿ ನೆನಪುಗಳು ಮನಸ್ಸಿನಲ್ಲಿ ಮರುಕಳಿಸಿ ಬಹಳ ಸಂತಸವೆನಿಸಿತು. ಕೆಲ ನನಪುಗಳನ್ನು ಇಲ್ಲಿ ಬರೆದಿದ್ದೇನೆ; ಓದಿ ಆನಂದಿಸಿ -&lt;br /&gt;&lt;br /&gt;ಬೆಳಗಿನ ಜಾವ ಬಸ್ಸನ್ನೇರುವ ಸರ್ಕ್ ಸ್:&lt;br /&gt;ದಾವಣಗೆರೆಯ ಬಾಪೂಜಿ ಕಾಲೇಜಿನಲ್ಲಿ ಓದುತ್ತಿರುವಾಗ ನಡೆಯುತ್ತಿದ್ದ ಪ್ರತಿ ದಿನದ ಸಾಹಸದ ಕೆಲಸ ಇದು! ನಮ್ಮೂರಿನಿಂದ (ಅಂದರೆ, ಹರಿಹರ) ಕಾಲೇಜಿಗೆ ನೇರವಾಗಿ ಹೋಗುವ ಒಂದು ಬಸ್ಸು ಇತ್ತು (ಈಗ ಸಹ ಇದೆ ಎಂದು ನನಗೆ ಕೇಳಿ ಬಂದಿದೆ). ಈ ಬಸ್ಸು ಬೆಳಗಿನ ಜಾವ ೭ - ೭.೧೫ರ ಒಳಗಡೆ ಹರಿಹರ ಬಸ್ ನಿಲ್ದಾಣಕ್ಕೆ ಬರುತ್ತಿತ್ತು. ಈ ಒಂದು ಬಸ್ಸನ್ನು ಅವಲಂಬಿಸಿದ್ದವರು ಹಲವಾರು ವಿದ್ಯಾರ್ಥಿಗಳು - ಪೀ.ಯೂ. ಕಾಲೇಜಿನಿಂದ ಹಿಡಿದು ಅನೇಕ ಡಿಗ್ರೀ ಕಾಲೇಜಿನ ಜನ ಇದನ್ನು ಹತ್ತೋರು. ಜನರ ಸಂಖ್ಯೆ ೩ ಬಸ್ಸುಗಳಿದ್ದರೂ ಸಾಕಾಗದಷ್ಟು ಇರುತ್ತಿತ್ತು. ಸೀಟು ಸಿಗುವ ವಿಷಯ ಆಚೆಯಿರಲಿ, ನಿಲ್ಲಲು ಜಾಗ ಸಿಗುವುದೇ ಒಂದು ದೊಡ್ಡ ಸಾಹಸವಾಗಿರುತ್ತಿತ್ತು. ಬಸ್ಸು ಹತ್ತಿರದ ಒಂದು ಹಳ್ಳಿಯೊಂದರಿಂದ ಬರುತ್ತಿದ್ದರಿಂದ ಅದರಲ್ಲಿ ಮೋತೀವೀರಪ್ಪ ಕಾಲೇಜಿನ ವಿದ್ಯಾರ್ಥಿಗಳು ಮೊದಲೇ ತುಂಬಿರುತ್ತಿದ್ದರು. ಉಳಿದ ಕೆಲವೇ ಸೀಟುಗಳಿಗಾಗಿ ನೂಕುನುಗ್ಗಲಾಟವಾಗುತ್ತಿತ್ತು. ಬಸ್ಸು ದೂರದಿಂದಲೇ ಬರುವುದನ್ನು ಗಮನಿಸಿ ಹುಡುಗರು ಬಸ್ಸಿನೋಡನೆ ಓಡಿ ಅದನ್ನೇರಲು ಸಜ್ಜಾಗುತ್ತಿದ್ದರು. ಬಸ್ಸು ಹತ್ತಿರ ಬಂತು ಅಂದಾಕ್ಷಣ ಅದರಲ್ಲಿಂದ ಇಳಿಯುವ ಜನರನ್ನು ಗಮನಿಸದೆ ನುಗ್ಗುತ್ತಿದ್ದರು. ಆ ಬಸ್ಸೋ ಒಂದು ಚಕ್ಕಡಿಗಾಡಿಗಿಂತಲೂ ಮೆಲ್ಲಗೆ ಚಲಿಸುತ್ತಿತ್ತು. ೧೨೦ ಕ್ಕೂ ಹೆಚ್ಚು ಜನರನ್ನು ಆ ಹಳೆಯ ಗಾಡಿ ಹೊತ್ತುಕೊಂಡು ಸಾಗುವಂತೆ ಮಾಡುತ್ತಿದ್ದ ಚಾಲಕನು ನಿಜವಾಗಿಯೂ ಚೆನ್ನಾಗಿ ಬಸ್ಸನ್ನು ಓಡಿಸುತ್ತಿದ್ದನೆನ್ನಬೇಕು.&lt;br /&gt;&lt;br /&gt;ಬಸ್ಸನ್ನು ಏರುವುದು ಒಂದು ಸಾಹಸವಾದರೆ, ಅದರಲ್ಲಿ ನಿಲ್ಲುವುದು ಇನ್ನೊಂದು ಸಾಹಸ. ಒಬ್ಬರಿಗೊಬ್ಬರು ಮೈಯನ್ನು ಅಂಟಿಸಿ ನಿಲ್ಲದೆ ಬೇರೆಯ ವಿಧಿಯೇ ಇರಲಿಲ್ಲ. ಗಾಳಿಯಾಡದೆ, ಎಲ್ಲ ಬೆವೆತ ಮೈಗಳಿಂದ ಎಲ್ಲರ ಅಂಗಿಗಳು ಹಸಿ. ಬಸ್ಸಿನ ಸ್ಥಿತಿಯು ಅಷ್ಟೇನು ಚೆನ್ನಾಗಿರಲಿಲ್ಲ - ಮುರಿದು ಹೋದ ಕಿಟಕಿಗಳು, ಮುರಿದು ಬೀಳುವ ಅಂಚಿನಲ್ಲಿದ್ದ ಫೂಟ್-ರೆಸ್ಟ್, ತುಂಡಾಗಿದ್ದ ಬಸ್ಸಿನ ಮೇಲ್ಭಾಗ. ಇಷ್ಟೆಲ್ಲವಿದ್ದರೂ ಜನರು ಪ್ರತಿ ದಿನ ಈ ಬಸ್ಸಿಗಾಗಿ ಕಾಯುತ್ತಿದ್ದರು!&lt;br /&gt;&lt;br /&gt;ಇಷ್ಟೆಲ್ಲ ಕಷ್ಟ ಪಡುವುದು ಬೇಕಿತ್ತೆ? ಸುಮ್ಮನೆ ದಾವಣಗೆರೆಗೆ ನೇರವಾಗಿ ಹೋಗಲು ಸೌಕರ್ಯವಿರಲಿಲ್ಲವೆ ಎಂದು ನಿಮಗೆ ಅನ್ನಿಸಿರಬಹುದು. ನಿಜ, ಬಸ್ಸುಗಳು ಸಾಕಷ್ಟು ಇದ್ದುವಾದರು, ನೇರವಾಗಿ ಕೇವಲ ಬಸ್ ಪಾಸನ್ನು ತೋರಿಸಿ ಕಾಲೇಜಿನವರೆಗೆ ಹೋಗಬಹುದಾದಂತಹ ಬಸ್ಸು ಇದು ಏಕಮಾತ್ರವಾಗಿತ್ತು. ೩ ರೂಪಾಯಿ ಉಳಿತಾಯವಾಗುತ್ತಿತ್ತು! ಒಂದು ವಾರ್ಷಿಕ ಪಾಸು ಸುಮಾರು ೭೦೦ ರೂಪಾಯಿಗಳಿಗೆ ಬಂದು ಬಿಡುತ್ತಿತ್ತು.&lt;br /&gt;&lt;br /&gt;ಈಗ, ಮನಸ್ಸು ಬಂದಾಗ ಅಂತರ್ಜಾಲದಲ್ಲಿ ವಾಲ್ವೋ ಬಸ್ಸಿನ ಟಿಕೇಟನ್ನು, ೭೦೦ ರೂಪಾಯಿ ಕೊಟ್ಟು, ಕೊಂಡು ಪಯಣಿಸುತ್ತೇವೆ ಆದರೆ ಮುರುಕಲು ಬಸ್ಸಿನ ಮೇಲೆ ಮಿತ್ರರೊಡನೆ ಹರಟುತ್ತ ಸಾಗುವಾಗ ಸಿಗುತ್ತಿದ್ದ ಆನಂದ ಈಗ ವಿರಳ...&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6833635369363932088-4756964688820570717?l=jeevanajokali.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jeevanajokali.blogspot.com/feeds/4756964688820570717/comments/default' title='Post Comments'/><link rel='replies' type='text/html' href='http://jeevanajokali.blogspot.com/2010/05/blog-post_24.html#comment-form' title='1 Comments'/><link rel='edit' type='application/atom+xml' href='http://www.blogger.com/feeds/6833635369363932088/posts/default/4756964688820570717'/><link rel='self' type='application/atom+xml' href='http://www.blogger.com/feeds/6833635369363932088/posts/default/4756964688820570717'/><link rel='alternate' type='text/html' href='http://jeevanajokali.blogspot.com/2010/05/blog-post_24.html' title='ನಮ್ಮೂರ ನೆನಪುಗಳು - ೧'/><author><name>ವಿನಯ್</name><uri>http://www.blogger.com/profile/01419424020329310590</uri><email>noreply@blogger.com</email><gd:image rel='http://schemas.google.com/g/2005#thumbnail' width='15' height='32' src='http://bp1.blogger.com/_20MUbdFU3V4/SB8BhuoCSDI/AAAAAAAAABU/LS_P-R9Vb-w/S220/img57.jpg'/></author><thr:total>1</thr:total></entry><entry><id>tag:blogger.com,1999:blog-6833635369363932088.post-6934728649453248479</id><published>2010-05-13T22:24:00.004+05:30</published><updated>2010-05-13T22:36:30.116+05:30</updated><title type='text'>ಹಾಳು ಹರಟೆ</title><content type='html'>ಸುಮ್ಮನೆ ಕೂತು ಏನೂ ಮಾಡದೆ ಹಾಗೆಯೆ ವಿಚಾರಗಳ ಲಹರಿಯನ್ನು ಮನದಲ್ಲಿ ಹರಿಬಿಟ್ಟು ಬಹಳ ದಿನಗಳಾಗಿದ್ದುವು; ಇಂದು ಸ್ವಲ್ಪ ಸಮಯ ಮಾಡ್ಕೊಂಡು ಕೂತಿದ್ದೀನಿ. ಎದ್ದು ಕಾಣುವ ಸಿಂಗಲ್ ಫ಼್ಯಾಮಿಲೀ ಪ್ಯಾಕ್ ಹೊಟ್ಟೆಯನ್ನು ನೇವರಿಸುತ್ತ ಅದನ್ನು ಕರಗಿಸುವ ಹಗಲುಗನಸುಗಳನ್ನು ಕಂಡದ್ದಾಯಿತು. ಸ್ವಲ್ಪ ಸಮಯದ ಕೆಳಗೆ ಅಮ್ಮ ಹಾಗು ಅಮ್ಮನ ತೊಡೆಯ ಮೇಲೆ ಮಲಗಿದಾಗ ಸಿಗುವ ಸಂತಸದ ಅರಿವನ್ನು ಮತ್ತೆ ಮೂಡಿಸಿದ ಒಂದು ಬ್ಲಾಗನ್ನು ಓದಿದೆ. ಚೆನ್ನಾಗಿದೆ - ನೀವು ಸಹ ಅದನ್ನು ಓದಿ ಆನಂದಿಸಬಹುದು : http://sampada.net/blog/harish-athreya/09/05/2010/25300&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6833635369363932088-6934728649453248479?l=jeevanajokali.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jeevanajokali.blogspot.com/feeds/6934728649453248479/comments/default' title='Post Comments'/><link rel='replies' type='text/html' href='http://jeevanajokali.blogspot.com/2010/05/blog-post.html#comment-form' title='0 Comments'/><link rel='edit' type='application/atom+xml' href='http://www.blogger.com/feeds/6833635369363932088/posts/default/6934728649453248479'/><link rel='self' type='application/atom+xml' href='http://www.blogger.com/feeds/6833635369363932088/posts/default/6934728649453248479'/><link rel='alternate' type='text/html' href='http://jeevanajokali.blogspot.com/2010/05/blog-post.html' title='ಹಾಳು ಹರಟೆ'/><author><name>ವಿನಯ್</name><uri>http://www.blogger.com/profile/01419424020329310590</uri><email>noreply@blogger.com</email><gd:image rel='http://schemas.google.com/g/2005#thumbnail' width='15' height='32' src='http://bp1.blogger.com/_20MUbdFU3V4/SB8BhuoCSDI/AAAAAAAAABU/LS_P-R9Vb-w/S220/img57.jpg'/></author><thr:total>0</thr:total></entry><entry><id>tag:blogger.com,1999:blog-6833635369363932088.post-2210103592774243741</id><published>2009-12-26T20:38:00.050+05:30</published><updated>2009-12-29T08:50:30.887+05:30</updated><title type='text'>ಅವಳು ಸಂತೋಷ ಪಡುವಳೇ?</title><content type='html'>ಬುದ್ಧಿವಂತ ಹುಡುಗ. ಒಳ್ಳೆಯ ಕೆಲಸ; ಅಪ್ಪ-ಅಮ್ಮನಿಂದ ದೂರದೂರಿನಲ್ಲಿ ಕೆಲಸ. ಆದರೆ, ಕನಿಷ್ಠ ತಿಂಗಳಿಗೊಮ್ಮೆ ಮನೆಗೆ ಹೋಗಿ ತಂದೆ-ತಾಯಿಯೊಡನೆ ಸಮಯ ಕಳೆದು ಮುಂಬರುವ ತಿಂಗಳ ಮನೆಯ ಪ್ರಯಾಣವನ್ನು ಕಾತರದಿಂದ ಕಾಯುತ್ತಿದ್ದ. ಕೆಲಸಕ್ಕೆ ಸೇರಿದಂದಿನಿಂದಲೂ ಪ್ರತಿ ದಿನ ಕತ್ತೆ ದುಡಿದಂತೆ ದುಡಿಯುತ್ತಿದ್ದ - ಜಗತ್ತಿನಲ್ಲಿ ಬದುಕಲು ಅಗತ್ಯವಾದ ಕಪಟ ಅವನು ಅರಿಯನು. ಜೀವನ ಒಂದು ಚಕ್ರದಂತೆ ಏನು ಬದಲಾವಣೆ ಇಲ್ಲದೆ ಹಾಗೆಯೇ ಸಾಗಿತ್ತು.&lt;br /&gt;&lt;br /&gt;ಕೆಲಸಕ್ಕೆ ಸೇರಿ ೧ ವರ್ಷವಾಗಿತ್ತು - ಕೆಲಸ ತಕ್ಕ ಮಟ್ಟಿಗೆ ನಡೆಯುತ್ತಿತ್ತು. ಒಂದು ಒಳ್ಳೆಯ ಹುಡುಗಿಯನ್ನು ನೋಡಿದ್ದಾನೆ - ಅಪ್ಪ-ಅಮ್ಮಂಗೆ ಇಷ್ಟಾ ಆಗ್ತಾಳೆ ಅಂತ ಅವನಿಗೆ ಗೊತ್ತು - ಆದರೂ ಒಂದು ತೆರನೆಯ ಭಯ. ಭಯಕ್ಕೆ ಆಧಾರವಿಲ್ಲ - ಆದರೂ ಭಯ. ಸರಿಯಾದ ಸಮಯ ಬರಲೆಂದು ಕಾಯುತ್ತಿದ್ದ ಈ ವಿಷಯವನ್ನು ಅವರಿಗೆ ತಿಳಿಸುವುದಕ್ಕೆ! ಅಪ್ಪ-ಅಮ್ಮ ಖುಷಿಯಾಗಿರಬೇಕು ಅನ್ನುವ ಹರ-ಸಾಹಸ ಮಾಡುತ್ತಿದ್ದ ಹುಡುಗ - ವಿಶಿಷ್ಟ ಸಾಮಾನುಗಳ ಸುರಿಮಳೆಯೇ ಮಾಡುತ್ತಿದ್ದ. ಅಪ್ಪ-ಅಮ್ಮನ್ನ ದೇಶ-ವಿದೇಶ ತಿರುಗಾಡಿಸಿದ. ಆದರೆ ಅವನು ಹಲವಾರು ಬಾರಿ ಕೆಲಸದ ಮೇಲೆ ದೂರ ಪ್ರದೇಶಗಳಿಗೆ ಹೋಗುತ್ತಿದ್ದ - ಬಹಳ ಬಾರಿ ದೂರವಾಣಿಯ ಮೂಲಕ ಸಹ ಮಾತನಾಡಲಾಗುತ್ತಿರಲಿಲ್ಲ ಅವನಿಗೆ. ಬಹಳ ದಿನಗಳ ನಂತರ ಒಂದು ದಿನ ಅವನು ಮನೆಗೆ ಬಂದಿದ್ದ. ಮನೆಯಿಂದ ಕೆಲಸ ಮಾಡುವ ಸೌಲಭ್ಯ ಇದ್ದ ಕಾರಣ ಕೆಲಸವನ್ನು ಜೋತೆಗೆತ್ತಿಕೊಂಡು ಬಂದಿದ್ದ. ರಜೆಯ ದಿನವೂ ಕೆಲಸ ಮಾಡುತ್ತ ಅವನಿಗೆ ಅಪ್ಪ-ಅಮ್ಮನೊಡನೆ ಸರಿಯಾಗಿ ಮಾತನಾಡಲು ಸಹ ಆಗಲಿಲ್ಲ; ಇನ್ನೇನು ಇನ್ನೊಂದು ಘಂಟೆಯಲ್ಲಿ ತಿರುಗಿ ಹೊರಡಬೇಕು ಅನ್ನುವಷ್ಟರಲ್ಲಿ ಅಮ್ಮ ಅವನೊಡನೆ ಮಾತನಾಡಲು ಬಂದಳು... ಮಾತು-ಕಥೆ ನಡೆದದ್ದು ಹೀಗೆ... &lt;br /&gt;&lt;br /&gt;ಅಮ್ಮ,"ಮಗಾ... ಯಾಕೋ ನಿಂಜೊತೆ ಇ ಸಲ ಮಾತಾಡ್ಲಿಕ್ಕೆ ಆಗ್ಲೇ ಇಲ್ಲ ನೋಡು... ಅಷ್ಟು ಕೆಲ್ಸಾನಾ? "&lt;br /&gt;&lt;br /&gt;ಮಗ,"ಹೂನಮ್ಮ... ಬಹಳ ಕೆಲ್ಸಾ. ಮುಗಿಯೋದೇ ಇಲ್ಲ ಅನ್ನೋ ಅಷ್ಟು ಇದೆ."&lt;br /&gt;&lt;br /&gt;ಅಮ್ಮ, ಕಸಿವಿಸಿಯಾಗಿ ನುಡಿದಳು,"ಈ ಕೆಲಸ ಮುಗಿಸಿಕೊಂಡೆ ಬರಬಹುದಿತ್ತಲ್ಲ? ಮನೆಗೆ ಬಂದಿದ್ದಿಯ - ಸ್ವಲ್ಪ ಸುಧಾರಿಸಿಕೊಳ್ಳಲೂ ಆಗಲಿಲ್ಲ ನಿನಗೆ ಈ ಬಾರಿ. ಹೋದ ಬಾರಿಯೂ ಹೀಗೆ ಹೇಳಿದ್ದೆ ನೀನು..."&lt;br /&gt;&lt;br /&gt;ಮಗ,"ಕಂಪನಿಯವರು ಕೊಟ್ಟ ಕಾಸಿಗೆ ತಕ್ಕಂತೆ ದುಡಿಸಿಕೊಳ್ಳುತ್ತಾರೆ..."&lt;br /&gt;&lt;br /&gt;ಅಮ್ಮ,"ದುಡಿಯಬೇಕು ನಿಜ... ಆದರೆ, ನಿನ್ನ ಅನ್ಯ ಮುಖ್ಯ ಕೆಲಸಗಳಿಗೇ ನಿನಗೆ ಸಮಯ ಸಿಗದಂತಾದರೆ ಅದೆಂತಹ ಕೆಲಸ ಮಗಾ?"&lt;br /&gt;&lt;br /&gt;ಮಗ,"ನೀನು ಹೇಳುತ್ತಿರುವುದು ಸರಿಯಮ್ಮಾ. ಆದರೆ, ನಾವು ನಮ್ಮ ಇಂದಿನ ಬದುಕುವ ಶೈಲಿಗೆ ಅನುಗುಣವಾಗಿ ನಮ್ಮ ಖರ್ಚು-ವೆಚ್ಚಗಳು ಹೆಚ್ಚಿವೆ. ತಕ್ಕಂತೆ, ಅದನ್ನು ನಿಭಾಯಿಸಲು ಹೆಚ್ಚು ಕೆಲಸ ಮಾಡಬೇಕು."&lt;br /&gt;&lt;br /&gt;ಅಮ್ಮ,"ನೆಮ್ಮದಿ ಇಲ್ಲದೆ, ದೇಹವನ್ನು ಅತಿವ್ರವಾಗಿ ದಂಡಿಸಿಕೊಳ್ಳುವುದರಿಂದ ನಿನ್ನ ಆರೋಗ್ಯ ಹದಗೆಟ್ಟಿ ಹೋಗುವುದು... ಯಾರ ಸಂತೋಷಕ್ಕಾಗಿ ಇದು?"&lt;br /&gt;&lt;br /&gt;ಮಗ,"ನಿನ್ನ ಹಾಗು ಅಪ್ಪನಿಗಾಗಿ, ಅಮ್ಮ. ನೀನು-ಅಪ್ಪ ಇನ್ನಷ್ಟು ಜಗತ್ತನ್ನು ಸುತ್ತಿ ಆನಂದಿಸಬೇಕು; ಇರುವ ಹೊಸ ತಂತ್ರಜ್ಞಾನವನ್ನು ಸವಿಯಬೇಕು ಅನ್ನೋದು ನನ್ನ ಬಯಕೆ... ಯಾಕೆ, ನಿನಗೆ ಇದು ಸರಿ ಅನ್ಸಲ್ವಾ ಅಮ್ಮ?"&lt;br /&gt;&lt;br /&gt;ಅಮ್ಮ,"ನನ್ನ ಕಂದಾ, ನಮಗಾಗಿ ನೀನು ಇಷ್ಟು ಕಷ್ಟ ಪಟ್ಟರೆ ನಮ್ಮಗೇ ನೆಮ್ಮದಿ ಸಿಗುವುದೇ? ಇಲ್ಲ... ಬದುಕಲು ನಾವು ಮಾಡಿಟ್ಟ ಸವಲತ್ತುಗಳು ತಕ್ಕ ಮಟ್ಟಿಗೆ ಇವೆ. ಆದರೆ ನಮಗೆ ನಿಜವಾದ ಸಂತೋಷ ನಿನ್ನನ್ನು ಕಂಡಾಗ, ನಿನ್ನೊಡನೆ ಮಾತನಾಡಿದಾಗ ಆಗೊತ್ತೆ. ಬೇರೆ ಯಾವುದು ಸಹ ನಮಗೆ ಬೇಡ. ಬೇಕಾಗಿರುವುದು ನಿನ್ನ ಸಾಮೀಪ್ಯ - ಇದು ಸಾಧ್ಯವಾಗದ ಪಕ್ಷದಲ್ಲಿ, ನಿನ್ನ ದನಿಯನ್ನಾದರು ಕೇಳಿಸು - ಅದನ್ನು ಕೇಳಿದರೆ ನನಗೆ ಒಂದು ತೆರನೆಯ ಸಮಾಧಾನ ಆಗುತ್ತದಪ್ಪ."&lt;br /&gt;&lt;br /&gt;ಮಗ ಮಾತನಾಡಲಿಲ್ಲ. ಎನೆನ್ನಬೇಕೆಂದು ಅವನಿಗೆ ತೋಚಲಿಲ್ಲ.&lt;br /&gt;&lt;br /&gt;ಅಮ್ಮ ಮಾತನ್ನು ಮುಂದೆ ವರೆಸಿದಳು,"ನಿನ್ನ ಮದುವೆಯ ವಿಷಯ ಮಾತನಾಡಬೇಕಿತ್ತು. ಯಾವುದಾದರು ಹುಡುಗಿಯನ್ನು ನೋಡಿದ್ದೀಯಾ?"&lt;br /&gt;&lt;br /&gt;ಮತ್ತೆ ಮೌನ ಆವರಿಸಿತು. ಮಗ, ತನ್ನ ಕೆಲಸವನ್ನು ಅಲ್ಲಿಯೇ ನಿಲ್ಲಿಸಿ ಹದಿನೈದು ನಿಮಿಷಗಳಾಗಿದ್ದವು.&lt;br /&gt;&lt;br /&gt;ಅಮ್ಮ ಮಾತನ್ನು ಬೆಳೆಸಿದಳು,"ಹುಡುಗಿ ಹೇಗಿದ್ದಾಳೆ ನೋಡೋಕ್ಕೆ?"  &lt;br /&gt;&lt;br /&gt;ಮಗ,"ಅವಳ ಹೆಸರು ಅನನ್ಯಾ... ನನ್ನ ಸಹೋದ್ಯೋಗಿ. ಒಳ್ಳೆಯ ಹುಡುಗಿ. ಇದನ್ನು ನಿಮಗೆ ಸರಿಯಾದ ಸಮಯಕ್ಕೆ ಹೇಳೋಣ ಅಂತ ಕಾಯ್ತಿದ್ದೆ..."&lt;br /&gt;&lt;br /&gt;ಅಮ್ಮ,"ಚೆನ್ನಾಗಿದೆ ಹೆಸರು... ನಾವು ಅವಳನ್ನು ನೋಡಬೇಕಲ್ಲ"&lt;br /&gt;&lt;br /&gt;ಮಗನ ಮುಖ ಸಂತಸದಿಂದ ಅರಳಿತು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6833635369363932088-2210103592774243741?l=jeevanajokali.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jeevanajokali.blogspot.com/feeds/2210103592774243741/comments/default' title='Post Comments'/><link rel='replies' type='text/html' href='http://jeevanajokali.blogspot.com/2009/12/blog-post_8845.html#comment-form' title='6 Comments'/><link rel='edit' type='application/atom+xml' href='http://www.blogger.com/feeds/6833635369363932088/posts/default/2210103592774243741'/><link rel='self' type='application/atom+xml' href='http://www.blogger.com/feeds/6833635369363932088/posts/default/2210103592774243741'/><link rel='alternate' type='text/html' href='http://jeevanajokali.blogspot.com/2009/12/blog-post_8845.html' title='ಅವಳು ಸಂತೋಷ ಪಡುವಳೇ?'/><author><name>ವಿನಯ್</name><uri>http://www.blogger.com/profile/01419424020329310590</uri><email>noreply@blogger.com</email><gd:image rel='http://schemas.google.com/g/2005#thumbnail' width='15' height='32' src='http://bp1.blogger.com/_20MUbdFU3V4/SB8BhuoCSDI/AAAAAAAAABU/LS_P-R9Vb-w/S220/img57.jpg'/></author><thr:total>6</thr:total></entry><entry><id>tag:blogger.com,1999:blog-6833635369363932088.post-6696772507991686721</id><published>2009-12-26T14:58:00.009+05:30</published><updated>2009-12-28T21:53:00.392+05:30</updated><title type='text'>ತುರಿಮಣೆ-ತರಕಾರಿಗೂ ರಸ್ತೆ-ಲಾರಿಗೂ ಏನು ಸಂಬಂಧ?!</title><content type='html'>ಏನು ಸಂಬಂಧ ಅಂತೀರಾ? ಇದೆ! ಆದರೆ ಅದನ್ನು ತುರೆಮಣೆ ಉಪಯೋಗಿಸಿದವರೇ ಹೇಳಬಹುದು. ಹೇಗೆ ಅಂತೀರಾ?&lt;br /&gt;&lt;br /&gt;ಒಮ್ಮೆ ಬದನೇಕಾಯಿಯನ್ನು ತುರೆಮಣೆಯ ಮೇಲೆ ಚಕ್ರಾಕೃತಿಯಾಗಿ ಕೊಯ್ದು ನೋಡಿ - ಪ್ರತಿಯೊಂದು ಹೊಡೆತದಲ್ಲಿ ಒಂದು ತುಂಡು ಆಗಬೇಕು; ಮತ್ತೊಮ್ಮೆ ಕೊಯ್ಯಿರಿ... ಆಗುವ ಶಬ್ಧವನ್ನು ಹುಷಾರಾಗಿ ಆಲಿಸಿ... ಈಗ ನೀವು ಒಂದು ಕಾರೊಂದರಲ್ಲಿ ಹೋಗುತ್ತಿದ್ದಿರ ಅಂದುಕೊಳ್ಳಿ... ಅಂದುಕೊಳ್ಳುವುದೇಕೆ, ಹೋಗಿಯೇ ಬಿಡಿ. ಯಾವುದಾದರು ರಾಷ್ಟ್ರೀಯ ಹೆದ್ದಾರಿಯನ್ನು ಹಿಡಿದು ಘಂಟೆಗೆ ೬೦ ಕಿ.ಮೀ. ಅನ್ನು ಮೀರಿದ ವೇಗದಲ್ಲಿ ಚಲಿಸಿ. ಹೀಗೆ ಹೋಗುತ್ತಿರುವಾಗ, ಎದುರುಗಡೆಯಿಂದ ಬರುತ್ತಿರುವ ಲಾರಿಗಳು ನಿಮ್ಮ ಗಾಡಿಯನ್ನು ದಾಟುತ್ತಿರುವಾಗ ಆಗುವ ಶಬ್ಧವನ್ನು ಗಮನಿಸಿ. ವ್ಯತ್ಯಾಸ ನಿಮಗೆ ಗೊತ್ತಾಗಿಬಿಡುವುದು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6833635369363932088-6696772507991686721?l=jeevanajokali.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jeevanajokali.blogspot.com/feeds/6696772507991686721/comments/default' title='Post Comments'/><link rel='replies' type='text/html' href='http://jeevanajokali.blogspot.com/2009/12/blog-post_26.html#comment-form' title='0 Comments'/><link rel='edit' type='application/atom+xml' href='http://www.blogger.com/feeds/6833635369363932088/posts/default/6696772507991686721'/><link rel='self' type='application/atom+xml' href='http://www.blogger.com/feeds/6833635369363932088/posts/default/6696772507991686721'/><link rel='alternate' type='text/html' href='http://jeevanajokali.blogspot.com/2009/12/blog-post_26.html' title='ತುರಿಮಣೆ-ತರಕಾರಿಗೂ ರಸ್ತೆ-ಲಾರಿಗೂ ಏನು ಸಂಬಂಧ?!'/><author><name>ವಿನಯ್</name><uri>http://www.blogger.com/profile/01419424020329310590</uri><email>noreply@blogger.com</email><gd:image rel='http://schemas.google.com/g/2005#thumbnail' width='15' height='32' src='http://bp1.blogger.com/_20MUbdFU3V4/SB8BhuoCSDI/AAAAAAAAABU/LS_P-R9Vb-w/S220/img57.jpg'/></author><thr:total>0</thr:total></entry><entry><id>tag:blogger.com,1999:blog-6833635369363932088.post-2076749392247996915</id><published>2009-12-21T22:00:00.012+05:30</published><updated>2009-12-21T22:50:09.153+05:30</updated><title type='text'>ಹ್ಯಾಂಗ ಬೇ...?</title><content type='html'>ಪ್ರದೇಶದಿಂದ ಪ್ರದೇಶಕ್ಕೆ ಕನ್ನಡ ಭಾಷೆಯಲ್ಲಿ ಬಹಳಷ್ಟು  ವ್ಯತ್ಯಾಸ ಕಾಣಬಹುದು. ಇಂತಹದ್ದೊಂದು ಅಚ್ಚರಿಯ ಸಂಗತಿ ನಾನು ಚಿಕ್ಕವನಿದ್ದಾಗ ನಡೆದಿತ್ತು. ಬೇಸಿಗೆಯ ರಜೆಯ ಸಮಯ ಅಜ್ಜಿಯ ಮನೆಗೆ ಹೋಗುವುದೆಂದರೆ ವಿಜಯ ಹಾಗು ನನಗೆ ಬಹಳ ಸಂತಸದ ಸಂಗತಿ. ಅಮ್ಮ ನಮ್ಮಿಬ್ಬರನ್ನು ಧಾರವಾಡದಲ್ಲಿರುವ ಅಜ್ಜಿಯ ಮನೆಗೆ ಕರೆದೊಯ್ದು ಕೆಲ ದಿನ ಅಲ್ಲಿ ನಮ್ಮೊಡನೆ ಇದ್ದು  ಹರಿಹರಕ್ಕೆ ಹಿಂದಿರುಗುವುದು ಸಾಮಾನ್ಯವಾಗಿತ್ತು. ಅಜ್ಜಿಯ ಮನೆಯಲ್ಲಿ ನಮ್ಮ ಅತ್ತೆ - ಮಾಮಾ ಜೊತೆ ಕಾಲ ಕಳೆಯಲು ಸಿಗುತ್ತಿದ್ದುದು ನಮಗೆ ಖುಷಿಯ ಸಂಗತಿಯಾಗಿತ್ತು. ಹೀಗೆ ಒಂದು ದಿನ ಅತ್ತೆಯೊಡನೆ ತರಕಾರಿ ಮಾರುಕಟ್ಟೆಗೆ ಹೋದಾಗ ಅತ್ತೆ ತರಕಾರಿ ಕೊಳ್ಳುತ್ತಿದ್ದನ್ನು ಗಮನಿಸುತ್ತಿದ್ದೆ...&lt;br /&gt;ಅತ್ತೆ, ತರಕಾರಿ ಮಾರುವವಳನ್ನು ಕುರಿತು, "ಹಾಗಲ ಕಾಯಿ ಹ್ಯಾಗೆ?"&lt;br /&gt;ತರಕಾರಿಯವಳು ಸುಮಾರು ೨೫ ~ ೩೦ ವರ್ಷ ವಯಸ್ಸಿನ ಹೆಂಗಸು. ಅದಕ್ಕವಳು, "ಎಷ್ಟು  ಬೆಕಬೆ?", ಅಂದಳು.&lt;br /&gt;ಇದನ್ನು ಕೇಳಿ ನನಗೆ ಏನು ಅರ್ಥವಾಗಲಿಲ್ಲ -ಆದರೆ ಯಾಕೋ ಅದು ವಿಚಿತ್ರ ಎನಿಸಿತು. ಹಾಗಲಕಾಯಿ ತುಟ್ಟಿಯಾಯಿತು ಎಂದು ಅತ್ತೆ ಮುನ್ನಡೆದರು.&lt;br /&gt;ಬೇರೆಯ ತರಕಾರಿಯವಳನ್ನು ಕುರಿತು ಅತ್ತೆ, "ಹ್ಯಾಂಗ್ ಬೇ ಈ ಬೆಂಡೀಕಾಯ್?"&lt;br /&gt;ತರಕಾರಿಯವಳು, "ಪಾವ್ ಕಿಲೋ ಯಾಡ್ ರುಪಾಯಿ"&lt;br /&gt;ಅತ್ತೆ, "ಅರ್ಧ ಕಿಲೋ ಬೇಕ್ - ಹ್ಯಾಗ್ ಕೊಡ್ತಿ ?"&lt;br /&gt;ತರಕಾರಿಯವಳು, "ನಾಲ್ಕು ರುಪಾಯಿಗೆ ಅರ್ಧ ತಗೋ ಬೇ"&lt;br /&gt;ಅತ್ತೆ, "ಅರ್ಧ ಕಿಲೋ ಮೂರು ರೂಪಾಯಿ ಇಲ್ಲ?"&lt;br /&gt;ತರಕಾರಿಯವಳು, "ತಗೋರಿ..."&lt;br /&gt;&lt;br /&gt;ಸ್ವಲ್ಪ ಹೊತ್ತಿನಲ್ಲಿ ಪೂರ್ತಿ ಮಾರುಕಟ್ಟೆಯನ್ನು ಜಾಲಾಡಿ ಆಗಿತ್ತು. ಮನೆಗೆ ಮರಳಿದೆವು. &lt;br /&gt;ಆಮೇಲೆ ಸ್ವಲ್ಪ ಧೈರ್ಯ ಮಾಡಿ ಅತ್ತೆಯನ್ನು ಕೇಳಿದೆ, "ಏನಬೆ... ಅಂತ ಅಂದ್ರೆ ಏನು?"&lt;br /&gt;&lt;br /&gt;ನನ್ನ ವಿಚಾರ ಧಾರೆ ಯಾವೆಡೆ ಸಾಗುತ್ತಿದೆ ಎಂದು ಅರಿತ ಅವರು ಹೀಗೆಂದರು,"ಇಲ್ಲಿ ಅಬ್ಬೆ  ಅಂದ್ರೆ  ನಿಮ್ಮಲ್ಲಿ ಅಮ್ಮ ಅಂದ ಹಾಗೆ!"&lt;br /&gt;&lt;br /&gt;ಸ್ವಲ್ಪ ಸಮಾಧಾನವಾಯಿತು - ಅಬ್ಬೆ ಅಂದ್ರೆ ನಾನು ಮೊದಲು ಅಂದುಕೊಂಡ ಹಾಗೆ ಬೈಗುಳ ಅಲ್ಲ ಅಂದು ಗೊತ್ತಾಗಿ.&lt;br /&gt;ಕನ್ನಡ-ಹಿಂದಿ-ಇಂಗ್ಲಿಷ್ ಎಲ್ಲವನ್ನು ಮೊಸರುಬಜ್ಜಿ ಮಾಡಿದ ಹಾಗೆ ಕಲೆಸಿ ಮಾತಾಡುವ ಮಂದಿ ಅಕ್ಕ ಪಕ್ಕ ಇದ್ದಿದ್ದರಿಂದಲೋ ಏನೋ ನನಗೆ ಈ ಸಂದೇಹ ಬಂದಿದ್ದು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6833635369363932088-2076749392247996915?l=jeevanajokali.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jeevanajokali.blogspot.com/feeds/2076749392247996915/comments/default' title='Post Comments'/><link rel='replies' type='text/html' href='http://jeevanajokali.blogspot.com/2009/12/blog-post_21.html#comment-form' title='5 Comments'/><link rel='edit' type='application/atom+xml' href='http://www.blogger.com/feeds/6833635369363932088/posts/default/2076749392247996915'/><link rel='self' type='application/atom+xml' href='http://www.blogger.com/feeds/6833635369363932088/posts/default/2076749392247996915'/><link rel='alternate' type='text/html' href='http://jeevanajokali.blogspot.com/2009/12/blog-post_21.html' title='ಹ್ಯಾಂಗ ಬೇ...?'/><author><name>ವಿನಯ್</name><uri>http://www.blogger.com/profile/01419424020329310590</uri><email>noreply@blogger.com</email><gd:image rel='http://schemas.google.com/g/2005#thumbnail' width='15' height='32' src='http://bp1.blogger.com/_20MUbdFU3V4/SB8BhuoCSDI/AAAAAAAAABU/LS_P-R9Vb-w/S220/img57.jpg'/></author><thr:total>5</thr:total></entry><entry><id>tag:blogger.com,1999:blog-6833635369363932088.post-8816345230214307275</id><published>2009-12-14T22:23:00.017+05:30</published><updated>2009-12-14T23:41:45.454+05:30</updated><title type='text'>ಅವನು ನಿನಗೆ ಗೊತ್ತಾ??</title><content type='html'>ನವೆಂಬೆರ್ - ಡಿಸೆಂಬರ್ ೨೦೦೭ ಇರಬೇಕು ಅದು... ಸರಿಯಾಗಿ ನೆನಪಿಲ್ಲ ಆದರೆ ರಜೆ ಇದ್ದ ಕಾರಣ ಮನೆಗೆ ಹೋಗುತ್ತಿದ್ದದ್ದು ನೆನಪಿದೆ. ಇಬ್ಬರು ಸಹಪಾಠಿಗಳು, ವಿಜಯ ಹಾಗು ನಾನು ಬೆಂಗಳೂರಿನ ಬಸ್ ತಂಗುದಾಣದಲ್ಲಿ ನಮ್ಮ ಬಸ್ಸು  ಬರುವ ಹಾದಿಯನ್ನು ಕಾಯುತ್ತ ಕುಳಿತಿದ್ದೆವು. ಎಂದಿನಂತೆ, ಜನ ತುಂಬಿ ತುಳುಕಾಡುತ್ತಿದ್ದ ಆ ಜಾಗ ನನ್ನ ಕಣ್ಣುಗಳಿಗೆ ಏನು ಹೊಸತನ್ನು ತಂದಿರಲಿಲ್ಲ. ಅಷ್ಟರಲ್ಲಿ ನಮ್ಮ ಬಸ್ಸು  ಬಂದೇ ಬಿಟ್ಟಿತು. ಬೇಸರ ಕಳೆದು ಈಗ ಸುಮ್ಮನೆ ಮಲಗಬಹುದು ಅಂದುಕೊಂಡು ಬಸ್ಸು ಹತ್ತಲು ಅಣಿಯಾದೆ. ಅಷ್ಟರಲ್ಲಿ ನಡೆದ ಈ ಘಟನೆ ನನಗೆ ಅಚ್ಕಾರಿಯನ್ನು ಮೂಡಿಸಿತು.&lt;br /&gt;&lt;br /&gt;ಬಸ್ಸು ಹತ್ತಲು ನಾನು ಹೋಗುತ್ತಿದಂತೆ ನನ್ನ ಮುಂದೆ ನಡೆಯುತ್ತಿದ್ದ ನನ್ನ ಸಹಪಾಠಿಯನ್ನು   ನನ್ನ ಪಕ್ಕದಲ್ಲಿಯೇ ನಡೆದುಕೊಂಡು ಬರುತ್ತಿದ್ದ ಹುಡುಗನೊಬ್ಬ ಮಾತನಾಡಿಸಿದ. ಮಾತು-ಕಥೆ ಹೀಗೆ ನಡೆಯಿತು...&lt;br /&gt;ಅವನಂದ, "ಒಹ್! ನೀವು !@# ಹೈಸ್ಕೂಲಿನಲ್ಲಿ ಓದಿದ್ದು ಅಲ್ವಾ? ನಾನು ಶ್ರೀನಿವಾಸ... ನೆನಪಿದೆ ನಾ? ನಾನು ಅದೇ ಹೈಸ್ಕೂಲಿನಲ್ಲಿ ಓದಿದ್ದು . ನಿಮ್ಮದೇ ಬ್ಯಾಚು... ನೀವು @#&amp; ಅಲ್ಲ?"&lt;br /&gt;ಅವಳು (ಮುಖದಲ್ಲಿ ಮುಗುಳ್ನಗು... ಬಹಳ ಪರಿಚಯದವರನ್ನು  ಮಾತನಾಡಿಸುವಂತೆ),"ಹೌದು. ನೀವು ಹೇಗಿದ್ದೀರಾ? ..."&lt;br /&gt;ಅದಕ್ಕವನು, "ನಾನು ಚೆನ್ನಾಗಿದ್ದೀನಿ... ನೀವು ಎಲ್ಲಿ ಕೆಲ್ಸಾ ಮಾಡ್ತಿದ್ದೀರ? "&lt;br /&gt;"ನಾನು *&amp;%$#@ಯಲ್ಲಿ ಹೋದ ತಿಂಗಳು ಸೇರಿಕೊಂಡೆ..."&lt;br /&gt;"ಎಲ್ಲಿ.. ದಾವಣಗೆರೆಗೆ ಹೊರಟಿದ್ದೀರಾ?"&lt;br /&gt;"ಹೌದು... ನೀವು?"&lt;br /&gt;.....&lt;br /&gt;ಮಾತು ಸುಮಾರು ೧೦ ನಿಮಿಷ ನಡೆಯಿತು.. ಅಷ್ಟರಲ್ಲಿ ನಾನು ಬಸ್ಸನ್ನೇರಿ, ನನ್ನ ಜಾಗವನ್ನು ಹುಡುಕಿಕೊಂಡು ಮಲಗಲು ಅಣಿಯಾದೆ... ಸ್ವಲ್ಪ ಸಮಯದ ನಂತರ ಅವಳು ನನ್ನ ಎದುರಿನ ಸೀಟಿನ ಮೇಲೆ ಕುಳಿತಾಗ ಕೇಳಿದೆ,"ನಿನಗೆ ಅವನು ಗೊತ್ತಿದ್ದಾನೇನೆ?"&lt;br /&gt;ಅದಕ್ಕವಳು, "ಇಲ್ಲ! ಅವನು ಯಾರು ಅಂತಾ ನನಗೆ ಗೊತ್ತಿಲ್ಲ!", ಅನ್ನಬೇಕೆ?&lt;br /&gt;ನಾನು, "ಗೊತ್ತಿಲ್ಲವಾ? ಮತ್ತೆ ಇಷ್ಟು ಹೊತ್ತು ಪೂರ್ತಿ ಪಿರಿಚಯದವರಂತೆ ಮಾತನಾಡಿಸಿದೆ?"&lt;br /&gt;ಅವಳು, "ಇಲ್ಲಪ್ಪ... ಅವನು ಅಷ್ಟು  ನೆನಪಿಸಿಕೊಂಡು ನನ್ನನ್ನು ಗುರುತಿಸಿದ... ಆದರೆ ನನಗೆ ಅವನ್ಯಾರು ಅಂತ ನೆನಪಿಲ್ಲ... ಪಾಪ ಬೇಜಾರು ಮಾಡ್ಕೋತಾನೆ ಅಂತ ಮಾತಾಡ್ಸಿದೆ..", ಅಂದಳು.&lt;br /&gt;&lt;br /&gt;ನನಗೆ ಇನ್ನೂ ಅರ್ಥವಾಗದ ವಿಷಯವಿದು - ಅಪರಿಚಿತರು ಬಂದು ನಾನು ಇಂಥವನು ಅಂತ ನನಗ್ಯಾರಾದರು ಹೇಳಿದ್ದಿದ್ದರೆ, ನನಗೆ ನೆನಪಿಲ್ಲದ ಪಕ್ಷದಲ್ಲಿ ನಾನು "ನೀವು ಯಾರು ಅಂತ ನನಗೆ ನೆನಪು ಬರುತ್ತಿಲ್ಲ" ಅಂದು ಬಿಡುತ್ತಿದ್ದನೇನೋ...&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6833635369363932088-8816345230214307275?l=jeevanajokali.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jeevanajokali.blogspot.com/feeds/8816345230214307275/comments/default' title='Post Comments'/><link rel='replies' type='text/html' href='http://jeevanajokali.blogspot.com/2009/12/blog-post.html#comment-form' title='2 Comments'/><link rel='edit' type='application/atom+xml' href='http://www.blogger.com/feeds/6833635369363932088/posts/default/8816345230214307275'/><link rel='self' type='application/atom+xml' href='http://www.blogger.com/feeds/6833635369363932088/posts/default/8816345230214307275'/><link rel='alternate' type='text/html' href='http://jeevanajokali.blogspot.com/2009/12/blog-post.html' title='ಅವನು ನಿನಗೆ ಗೊತ್ತಾ??'/><author><name>ವಿನಯ್</name><uri>http://www.blogger.com/profile/01419424020329310590</uri><email>noreply@blogger.com</email><gd:image rel='http://schemas.google.com/g/2005#thumbnail' width='15' height='32' src='http://bp1.blogger.com/_20MUbdFU3V4/SB8BhuoCSDI/AAAAAAAAABU/LS_P-R9Vb-w/S220/img57.jpg'/></author><thr:total>2</thr:total></entry><entry><id>tag:blogger.com,1999:blog-6833635369363932088.post-578184803807743994</id><published>2009-12-04T21:04:00.019+05:30</published><updated>2009-12-26T14:51:08.207+05:30</updated><title type='text'>ಅಡ್ಜಸ್ಟ್ ಮಾಡ್ಕೊಳ್ಳಿ   ಸಾರ್!</title><content type='html'>ಹಬ್ಬದ ಸಮಯದಲ್ಲಿ ಕರ್ನಾಟಕ ಸಾರಿಗೆಯಲ್ಲಿ ಮುಂಗಡ ಆಸನಗಳನ್ನು ಕಾಯ್ದಿರಿಸಿ ಆ ಆಸನಗಳಲ್ಲಿ ಸುಖವಾಗಿ ಕೂತು ನೀವು ಹೋಗುವುದಾಗಿ ಕನಸು ಕಾಣುತಿದ್ದ ಪಕ್ಷದಲ್ಲಿ, ಎದ್ದೇಳಿ! &lt;br /&gt;&lt;br /&gt;೧೬-ನವಂಬರ್-೨೦೦೯-ದೀಪಾವಳಿ ಹಬ್ಬದ ಸಮಯ. ವಿಜಯ ಹಾಗು ನಾನು ಹರಿಹರಕ್ಕೆ ಹೋಗುವ ಬಸ್ಸಿಗೆ ಕಾಯುತ್ತಿದ್ದೆವು - ಎಲ್ಲೆಡೆ ಜನಜಾತ್ರೆ. ನಮ್ಮನ್ನು ಹರಿಹರಕ್ಕೆ ಕರೆದೊಯ್ಯುವ ಕರ್ನಾಟಕ ಸಾರಿಗೆ ಬಸ್ಸು ಸುಮಾರು ೧ ಘಂಟೆ ತಡವಾಗಿ ಬಂದಿತು. ಮುಂಚಿತವಾಗಿ ಎರಡು ಆಸನಗಳನ್ನು ನಾವು ಕಾಯ್ದಿರಿಸಿದ್ದರಿಂದ ನಮ್ಮ ಪ್ರಯಾಣ ಸುಗಮವಾಗಿ ಆಗುವುದೆಂಬ ನಂಬಿಕೆ ನನ್ನದಾಗಿತ್ತು. ಬಸ್ಸು ತನ್ನ ಸಾಮಾನ್ಯ ಜಾಗಕ್ಕೆ ಹೋಗಿ ನಿಲ್ಲದೆ, ರಸ್ತೆಯ ಮಧ್ಯದಲ್ಲಿ ನಿಂತಿದ್ದರಿಂದ ಅದನ್ನು ಗುರುತಿಸಿ ಹತ್ತುವುದು ತುಸು ಕಷ್ಟವೇ ಆಯಿತು. ಹೇಗೋ ಮಾಡಿ ಬಸ್ಸನ್ನು ಹತ್ತಿದೆವು - ಶುರುವಾಯಿತು ನಮ್ಮ ಕಠಿಣಪರೀಕ್ಷೆ.&lt;br /&gt;&lt;br /&gt;ಪೂರ್ತಿಯಾಗಿ ಕಾಯ್ದಿರಿಸಲ್ಪಟ್ಟ ಈ ಬಸ್ಸು ಆಗ ತಾನೆ ಬಂದಿದ್ದು, ತುಂಬಿ ತುಳುಕಾಡುತ್ತಿದ್ದನ್ನು ಕಂಡು ನನಗೆ ಸ್ವಲ್ಪ ಆಶ್ಚರ್ಯವಾಯಿತು. ಟಿಕೇಟನ್ನು ತಗೆದು ಸೀಟ್ ನಂಬರ್ ಹುಡುಕತೊಡಗಿದ ವಿಜಯನಿಗೆ ಇನ್ನೊಂದು ಅಚ್ಚರಿ ಕಾದಿತ್ತು - ಆ ಬಸ್ಸಿನಲ್ಲಿ ಇದ್ದ ಸೀಟುಗಳ ವಿನ್ಯಾಸ ನಾವು ಕಾಯ್ದಿರಿಸಿದ್ದ ವಿನ್ಯಾಸಕ್ಕೆ ಹೋಲುತ್ತಿರಲಿಲ್ಲ. ಅದರ ಪರಿಣಾಮವಾಗಿ ಹಲವಾರು ಮುಂಗಡ ಸೀಟ್ ಕಾಯ್ದಿರಿಸಿದ್ದ ಪ್ರಯಾಣಿಕರಿಗೆ (ವಿಶೇಷವಾಗಿ ಆಜು-ಬಾಜು ಸೀಟು ಪಡೆಯಬೇಕಾದವರಿಗೆ - ನಮ್ಮನೂ ಸೇರಿಸಿ) ತೊಂದರೆ ಖಚಿತವಾಗಿತ್ತು. ಆದರೂ ಇಷ್ಟು ಜನ ಆ ಬಸ್ಸಿನಲ್ಲಿ ಇದ್ದದ್ದನ್ನು ನೋಡಿ ಸ್ವಲ್ಪ ದಿಗಿಲೇ ಆಯಿತು.&lt;br /&gt;&lt;br /&gt;ದೀಪಾವಳಿಯ ಹಬ್ಬಕ್ಕೆ ಊರಿಗೆ ಹೋಗಬೇಕು ಅಂತ ನಾನು ಹಾಗು ವಿಜಯ ಒಂದು ತಿಂಗಳು ಮೊದಲೇ ವಿಚಾರ ಮಾಡಿದ್ದರೂ, ಪ್ರಯಾಣಕ್ಕೆ ಬೇಕಾದ ಟಿಕೆಟ್ ಗಳನ್ನ ಮುಂಚಿತವಾಗಿ ಕಾಯ್ದಿರಿಸುವುದನ್ನು ಮರೆತಿದ್ದೆವು (ಮರೆತಿದ್ದೆವು ಅನ್ನುವುದಕ್ಕಿಂತ, ಆಲಸ್ಯದಿಂದ "ಮಾಡಿದರಾಯಿತು ಬಿಡು!" ಎಂದು ಸುಮ್ಮನಿದ್ದೆವು). ಏರಾವತ, ರಾಜಹಂಸ ಬಸ್ಸುಗಳು ಸಿಗದೆ, ಇದ್ದ ಕೆಲವೇ ಕರ್ನಾಟಕ ಸಾರಿಗೆ ಬಸ್ಸೊಂದರಲ್ಲಿ ಸೀಟನ್ನು ಕಾಯ್ದಿರಿಸಿದ್ದೆವು.&lt;br /&gt;&lt;br /&gt;ಕಂಡಕ್ಟರ್ ಸಾಹೇಬರು ನಮ್ಮ ಟಿಕೇಟನ್ನು ಪರಿಶೀಲಿಸಿ ನಮ್ಮನು ನಮ್ಮ 'ಹೊಸ' ಆಸನಗಳತ್ತ ಕೂರಲು ಹೇಳಿದನು. ಕೂತುಕೊಂಡದ್ದಾಯಿತು. ಆದರೆ ನಮ್ಮ ಸಾಮಾನನ್ನು ಇಡುವುದು ಎಲ್ಲಿ? ಕಣ್ಣನ್ನು ಮೇಲೆ ಹಾಯಿಸಿದರೆ ಎಲ್ಲೂ  ಜಾಗ ಕಾಣುತ್ತಿಲ್ಲ! ಅಲ್ಲಿ-ಇಲ್ಲಿ ಎಂದು ಸ್ವಲ್ಪ ಜಾಗ ಮಾಡಿ ಸಾಮಾನು ತುರುಕಿದ್ದಾಯಿತು. ಇನ್ನೇನು ಮಲಗುವುದು ಅನ್ನುವಷ್ಟರಲ್ಲಿ ಗೊತ್ತಾಯಿತು - ಬಸ್ಸು ತುಂಬಿತ್ತು ಆದರೆ ಆದರಿಲ್ಲಿ ಇದ್ದ ಅರ್ಧಕ್ಕರ್ಧ ಜನ ಕಾಯ್ದಿರಿಸಿದ ಆಸನಗಳ ಮೇಲೆ ಕಾಯ್ದಿರಿಸಿದ ತಿಕೆಟಿಲ್ಲದೆ ಕೂತಿದ್ದರು. ಸರಿಯಾದ ಟಿಕೇಟು ಉಳ್ಳವರು ಬಸ್ಸು ಹತ್ತಲು ಹೊಡೆದಾಡುತ್ತಿದ್ದರು!  ಸ್ವಲ್ಪ ಸಮಯದಲ್ಲಿ ಬಸ್ಸು ಜನರಿಂದ ತುಂಬಿ ಹೋಯಿತು. ನನಗೆ ಕೂರಲು ಸಹ ಕಷ್ಟವಾಗಿತ್ತು. ಜನರು ಮೈಗೆ ಮೈ ತಿಕ್ಕಿ, ನಿರಂತರವಾಗಿ ಅಲುಗಾಡುತ್ತಿದ್ದುದರಿಂದ ನಿದ್ದೆ ಎಂಬುದು ಕನಸಾಗಿ ಬಿಟ್ಟಿತ್ತು. ಕಂಡಕ್ಟರ್ ಹಾಗು ಜನರ ಮಾತು-ಕಥೆ ಹೀಗೆ ನಡೆಯಿತು (ಇಲ್ಲಿ ಸರಿಯಾದ ಮುಂಗಡ ಟಿಕೇಟು ಪಡೆದ ಪ್ರಯಾಣಿಕರನ್ನು 'ಸ-ಪ್ರಯಾಣಿಕ' ಹಾಗು ಅನ್ಯ ಪ್ರಯಾಣಿಕರನ್ನು 'ತ-ಪ್ರಯಾಣಿಕ' ಎಂದು ಕರೆದಿದ್ದೇನೆ) :&lt;br /&gt;&lt;br /&gt;ಒಬ್ಬ ಸ-ಪ್ರಯಾಣಿಕ ಕಂಡಕ್ಟರ್ ಅನ್ನು ಕುರಿತು, "ರೀ, ಕಂಡಕ್ಟರ್! ನಂಗೆ ಕೂಡೋಕ್ಕೆ ಆಗ್ತಿಲ್ಲ - ಸೀಟು ಮುರಿದು ಹೋಗಿದೆ!"&lt;br /&gt;ಅದಕ್ಕೆ ಕಂಡಕ್ಟರ್,"ಸಾರ್, ಡಿಪೋದವರು ಈ ಬಸ್ಸ ಬಿಟ್ಯಾರ್ ರೀ... ನಾ ಏನ್ ಮಾಡ್ಲಿ ? ಇದು ಎಕ್ಸ್-ಟ್ರಾ ಬಸ್ಸ ರೀ - ಆದ್ರೂ ಸಾಕಾಗಂಗಿಲ್ಲ ರೀ"&lt;br /&gt;ಇನ್ನೊಬ್ಬ ಸ-ಪ್ರಯಾಣಿಕ,"ನೀವು ಅನ್-ರಿಜರ್ವಡ್ ಜನರನ್ನ ಯಾಕೆ ಒಳಗೆ ಬಿಟ್ಕೊಂಡ್ರಿ??"&lt;br /&gt; ಕಂಡಕ್ಟರ್,"ಏನ್ ಮಾಡಲ್ ರೀ ನಾನು? ಜನಾ ಭಾಳ ಇದ್ದಾರೆ ಬಸ್ಸುಗಳು ಸಾಕಾಗ್ತಿಲ್ಲ. ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ  ಸಾರ್!"&lt;br /&gt;ತ-ಪ್ರಯಾಣಿಕಳೊಬ್ಬಳು ಸಣ್ಣ ಮಗುವೊಂದನ್ನು ಹಿಡಿದುಕೊಂದು ಬಸ್ಸು ಬಿಡುವಸ್ಟರಲ್ಲಿ ಹತ್ತಿದ್ದಳು - ಕಂಡಕ್ಟರ್ ಸಾಹೇಬರು ಮೊದಲೇ "ಇಲ್ಲಿ ಸೀಟು ಇಲ್ಲ!" ಎಂದು ಹೇಳಿದ್ದರೂ, "ನೋಡಿ ಸ್ವಾಮಿ... ಮಗು ಇದೆ ಜೊತೆಯಲ್ಲಿ"... ಎಂದು ಆರ್ತನಾದ ಹಾಡತೊಡಗಿದಳು.&lt;br /&gt;ಸ-ಪ್ರಯಾಣಿಕರೊಬ್ಬರು ತಮ್ಮ ಲಗೇಜು ಇಡಲು ಜಾಗವಿಲ್ಲದೆ ತ-ಪ್ರಯಾಣಿಕರೊಬ್ಬರ ಲಗೇಜನ್ನು ಸ್ವಲ್ಪ ಸರಿಸಲು ಹೋದಾಗ ತ-ಪ್ರಯಾಣಿಕರು ಕುಂಡಿ-ಕೊಯ್ದ ಹಂದಿಯಂತೆ ಅರಚಾಡಿದರು. ಕಂಡಕ್ಟರ್ ಮೂಕ ಪ್ರೇಕ್ಷಕರಾಗಿ ಉಳಿದು ಬಿಟ್ಟಿದ್ದರು. &lt;br /&gt;ತ-ಪ್ರಯಾಣಿಕರಿಗೆ ಹೀಗೆ ಪ್ರಯಾಣ ಮಾಡಿ ಅಭ್ಯಾಸ ನೋಡಿ. ತಮ್ಮ ಕೈಲಿದ್ದ ಚೀನಾ ಮೊಬೈಲನ್ನು ಜೋರಾಗಿ ಬೇನಾಮಿ ಹಾಡೊಂದನ್ನು ಅರಚಲು ಬಿಟ್ಟು ಜೋರಾಗಿ ಲೋಕಾಭಿರಾಮದ ಮಾತುಗಳನ್ನು ಮಾತನಾಡಲು ಪ್ರಾರಂಭಿಸಿದರು. &lt;br /&gt;&lt;br /&gt;ತ-ಪ್ರಯಾಣಿಕರಿಗೆ ತಾವು ಕಳೆದುಕೊಳ್ಳೋದು ಏನೂ ಇರಲಿಲ್ಲ. ಸ-ಪ್ರಯಾಣಿಕರಿಗೆ ಸರಿಯಾಗಿ ಸೀಟು ಸಿಗದೇ, ನಿದ್ದೆ ಇಲ್ಲದೆ ಹೆಚ್ಚು ದುಡ್ಡು ಕೊಟ್ಟು ಟಿಕೇಟು ಪಡೆದು ಹುಚ್ಚರಾದೆವು ಅನ್ನೋದು ಖಾತ್ರಿಯಾಯಿತು. ಕಂಡಕ್ಟರ್ ಸಾಹೇಬರು ನಿಂತು ಪ್ರಯಾಣ ಮಾಡಿದರು.&lt;br /&gt;&lt;br /&gt;ಇದೆಲ್ಲ ಹೀಗೆ ಯಾಕಾಯಿತು ಅಂತ ಸ್ವಲ್ಪ ಸಮಯ ವಿಚಾರ ಮಾಡಿದೆ -&lt;br /&gt;೧. ಬೆಂಗಳೂರಿನಲ್ಲಿ ಅಗತ್ಯಕ್ಕಿಂತ ಹೆಚ್ಚು ಜನ ಇದ್ದಾರೆ&lt;br /&gt;೨. ಜನರಿಗೆ 'ನಾನು-ಇವನ-ತಲೆ-ತುಳಿದರು-ಪರವಾಗಿಲ್ಲ" ಅನ್ನೋ ಭಾವನೆ&lt;br /&gt;೩. ಸರಿಯಾದ ಸಮಯಕ್ಕೆ ಟಿಕೇಟು ಪಡೆಯದ ನಮ್ಮಂತಹ ಪ್ರಯಾಣಿಕರು &lt;br /&gt;&lt;br /&gt;ಏನೇ ಹೇಳಿ, ಕರ್ನಾಟ ಸಾರಿಗೆ ಬಸ್ಸಿನಲ್ಲಿ ಹಬ್ಬದ ಸಮಯದಲ್ಲಿ ರಾತ್ರಿಯ ಪ್ರಯಾಣ ನರಕವಾಗೋದು ಬಹುತೇಕ ಸತ್ಯ!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6833635369363932088-578184803807743994?l=jeevanajokali.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jeevanajokali.blogspot.com/feeds/578184803807743994/comments/default' title='Post Comments'/><link rel='replies' type='text/html' href='http://jeevanajokali.blogspot.com/2009/12/blog-post_04.html#comment-form' title='0 Comments'/><link rel='edit' type='application/atom+xml' href='http://www.blogger.com/feeds/6833635369363932088/posts/default/578184803807743994'/><link rel='self' type='application/atom+xml' href='http://www.blogger.com/feeds/6833635369363932088/posts/default/578184803807743994'/><link rel='alternate' type='text/html' href='http://jeevanajokali.blogspot.com/2009/12/blog-post_04.html' title='ಅಡ್ಜಸ್ಟ್ ಮಾಡ್ಕೊಳ್ಳಿ   ಸಾರ್!'/><author><name>ವಿನಯ್</name><uri>http://www.blogger.com/profile/01419424020329310590</uri><email>noreply@blogger.com</email><gd:image rel='http://schemas.google.com/g/2005#thumbnail' width='15' height='32' src='http://bp1.blogger.com/_20MUbdFU3V4/SB8BhuoCSDI/AAAAAAAAABU/LS_P-R9Vb-w/S220/img57.jpg'/></author><thr:total>0</thr:total></entry><entry><id>tag:blogger.com,1999:blog-6833635369363932088.post-7478433774974363923</id><published>2009-12-03T23:52:00.006+05:30</published><updated>2009-12-14T23:56:27.016+05:30</updated><title type='text'>ನಗುವಿನ ನಾನಾರ್ಥಗಳು...</title><content type='html'>ನಾನು ಗಂಭೀರವಾಗಿ ಮಾತನ್ನು ಶುರು ಮಾಡಿದೆ, "ನೋಡಿ, ಇವತ್ತು ಶನಿವಾರ. ಕೆಲಸದ ಅನಿವಾರ್ಯತೆಯಿಂದಾಗಿ ನಾವು ಇಂದು ಆಫೀಸಿಗೆ ಬರಬೇಕಾಗಿದೆ. ಇನ್ನು ಮುಂದೆ ಹೀಗಾಗಬಾರದು ಅಂದ್ರೆ ನಾವು ನಮ್ಮ ಕೆಲಸವನ್ನು ನಿಗದಿತ ಸಮಯದಲ್ಲಿ ಮುಗಿಸಬೇಕು. ಈ ಕೆಲಸ ಇನ್ನೆರಡು ಘಂಟೆಗಳಲ್ಲಿ ಮುಗಿಸಬಹುದು ಅಂತ ನನಗೆ ಗೊತ್ತು. ಈಗ ಸಮಯ ೫:೩೦. ೬ ಆಗಲು ಇನ್ನರ್ಧ ಘಂಟೆ ಇದೆ. ಇನ್ನು ಆಫೀಸಿನಲ್ಲಿ ಇರಲು ಹೋಗಬೇಡಿ.. ನಾಳೆ ಬಂದು ಕೆಲಸ ಮುಗಿಸಿ"&lt;br /&gt;&lt;br /&gt;ಅಲ್ಲಿ ನಿಂತು ನನ್ನ ಮಾತನ್ನು ಆಲಿಸುತ್ತಿದ್ದ ಸಹೋದ್ಯೋಗಿಯೊಬ್ಬಳು ಕಿಸಕ್ಕನೆ ನಕ್ಕಳು...&lt;br /&gt;&lt;br /&gt;ನಗುವಿನಲ್ಲಿ ಮುಗ್ಧತೆ ಇದ್ದರೂ ಅದರ ಹಿಂದಿದ್ದ ಮಾತನಾಡದ ಪದಗಳನ್ನು ನಾನು ಅವಳ ಕಣ್ಣಿನಲ್ಲಿ ಕಂಡೆ - "ನಮಗಿನ್ನೂ ರಜಾ ದಿನದಂದು ಸಾಯಂಕಾಲ ೬ ಘಂಟೆಯ ಮೇಲೆ ಇದ್ದು  ಕೆಲಸ ಮಾಡುವಷ್ಟು ತಲೆ ಕೆಟ್ಟಿಲ್ಲ"&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6833635369363932088-7478433774974363923?l=jeevanajokali.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jeevanajokali.blogspot.com/feeds/7478433774974363923/comments/default' title='Post Comments'/><link rel='replies' type='text/html' href='http://jeevanajokali.blogspot.com/2009/12/blog-post_03.html#comment-form' title='0 Comments'/><link rel='edit' type='application/atom+xml' href='http://www.blogger.com/feeds/6833635369363932088/posts/default/7478433774974363923'/><link rel='self' type='application/atom+xml' href='http://www.blogger.com/feeds/6833635369363932088/posts/default/7478433774974363923'/><link rel='alternate' type='text/html' href='http://jeevanajokali.blogspot.com/2009/12/blog-post_03.html' title='ನಗುವಿನ ನಾನಾರ್ಥಗಳು...'/><author><name>ವಿನಯ್</name><uri>http://www.blogger.com/profile/01419424020329310590</uri><email>noreply@blogger.com</email><gd:image rel='http://schemas.google.com/g/2005#thumbnail' width='15' height='32' src='http://bp1.blogger.com/_20MUbdFU3V4/SB8BhuoCSDI/AAAAAAAAABU/LS_P-R9Vb-w/S220/img57.jpg'/></author><thr:total>0</thr:total></entry><entry><id>tag:blogger.com,1999:blog-6833635369363932088.post-5607047555073525893</id><published>2009-09-07T15:37:00.006+05:30</published><updated>2009-09-18T00:25:33.075+05:30</updated><title type='text'>ಮಾದರಿ ಬೈಗುಳಗಳು</title><content type='html'>ಇದು ನಡೆದದ್ದು ಸುಮಾರು ನಾಲ್ಕು  ವರ್ಷಗಳ ಹಿಂದೆ ಹರಿಹರದ ನಮ್ಮ ಮನೆಯ ಪಕ್ಕ. ಅದೊಂದು ರವಿವಾರ; ಮಧ್ಯಾಹ್ನದ ೨ ಘಂಟೆಗೆ ಮಾಡಲು ಏನು ಕೆಲಸವಿಲ್ಲದೆ ಮಲಗಲು ಅಣಿಯಾದಾಗ ಯಾರೋ ಹೊರಗಡೆ ಜಗಳವಾಡುತ್ತಿರುವುದು ಕೇಳಿಸಿತು. ಸಾಮಾನ್ಯವಾಗಿ ರಸ್ತೆಯೆ ಮೇಲೆ ನಡೆಯುವ ಇಂತಹ ಸಾಮಾನ್ಯ ವಿಷಯಗಳನ್ನ ಒಂದು ಕಿವಿ ಇಂದ ಕೇಳಿ ಇನ್ನೊಂದರಿಂದ ಹೊರ ಬಿಡುವುದು ನನ್ನ ಅಭ್ಯಾಸ... ಆದರೆ ಅಂದು ನನಗೆ ಬೇರೆಯ ಕೆಲಸವಿರದಿದ್ದ ಕಾರಣ ಈ ಜಗಳ-ಮಾತು ಕಥೆಯನ್ನು ಕೇಳತೊಡಗಿದೆ.&lt;br /&gt;&lt;br /&gt;"ಕೊಡಲೇ!...", ಎಂದನೊಬ್ಬ.&lt;br /&gt;&lt;br /&gt;ಕಥೆ ಮುಂದುವರೆಸುವ ಮುನ್ನ ಪಾತ್ರಧಾರಿಗಳ ಬಗ್ಗೆ ತಮಗೆಲ್ಲ ಗೊತ್ತುಮಾಡಿಕೊಡಬೇಕೆನಿಸುತ್ತಿದೆ.&lt;br /&gt;ಜಗಳವಾಡುತ್ತಿದ್ದದ್ದು ನಮ್ಮ ಪಕ್ಕದ ಮನೆಯ ಹುಡುಗರು - ಸುಮಾರು ೧೦ ವರುಷ ವಯಸ್ಸು ಇಬ್ಬರದ್ದು. ಒಬ್ಬನ ಹೆಸರು ರವಿ; ಇನ್ನೊಬ್ಬ ಹರ್ಷ.&lt;br /&gt;ಹರ್ಷ ಸ್ವಲ್ಪ ಚಿಕ್ಕವನು - ಅವನ ಮನೆ ಎರಡು ಓಣಿಗಳಾಚೆ ಇದೆ; ಆದರೆ ಇಲ್ಲಿ ತನ್ನ ಅತ್ತೆ ಮಗ (ಅಂದರೆ ರವಿ) ಜೊತೆ ಆಟ ಆಡಲು (ಜಗಳ ಮಾಡಲು??)ಬರುತ್ತಿರುತ್ತಾನೆ.&lt;br /&gt;&lt;br /&gt;ಪಕ್ಕದ ಮನೆಯಲ್ಲಿ ಒಂದು ಮಾವಿನ ಮರವಿದೆ - ಅದು ಎಡವಟ್ಟು ;ಸಮಯವಿಲ್ಲದ ಸಮಯಕ್ಕೆ ಅದಕ್ಕೆ ಮಾವಿನ ಮಿಡಿಗಳು ಬಿಡುತ್ತವೆ - ಮಳೆ-ಗಾಳಿಗೆ ಉದುರಿ ಸಹ ಹೋಗುತ್ತವೆ...&lt;br /&gt;&lt;br /&gt;"ಇಲ್ಲಾ ಹೋಗಲೇ!... ಅತ್ತೀ... ಅತ್ತೀ... ನೋಡಿಲ್ಲಿ ರವಿ ನಂಗೆ ಹೊಡಿತಾನೆ..." ... ಇಬ್ಬರೂ ಜೋರಾಗಿ ಹೊಡದಾಡತೊಡಗಿದರು. ಅಪರೂಪಕ್ಕೆ ಒಂದು ದೊಡ್ಡ (ಹುಳಿ) ಮಾವಿನ ಹಣ್ಣು ಬಿದ್ದಿದ್ದು, ಅದು ಹರ್ಷನಿಗೆ ಸಿಕ್ಕಿತ್ತು - ಅದನ್ನು ರವಿ ನೋಡಿ ಬಿಟ್ಟಿದ್ದ. ಜಗಳ ಆಗಲೇ ಬೇಕಿತ್ತು... ಆದರೆ...&lt;br /&gt;&lt;br /&gt;"ಲೆ ಮಿಂ****! ಕೊಡೋ!...", ಅಂದ ರವಿ. ಹರ್ಷ-ರವಿ ಒಬ್ಬರು-ಇನ್ನೊಬ್ಬರನ್ನು ಫುಟ್ಬಾಲಿನಂತೆ  ಒದ್ದು , ರವಿ ಹರ್ಷನಿಗೆ ಮಣ್ಣು ತಿನ್ನಿಸಿ, ಹರ್ಷ ರವಿಯ ತಲೆಯನ್ನು ಗೋಡೆಗೆ ಜಜ್ಜಿ ಜಗಳ ಮುಂದೆ ವರಿಯಿತು. ಇದು ಹೊಸತೇನಲ್ಲ ಅಂದು ನಾನು ಸುಮ್ಮನಿದ್ದೆ - ಆದರೆ ಅವರ ಮಾತುಗಳನ್ನ ಅಂದೆ ನಾನು ಪದ ಬಿಡದೆ ಆಲಿಸುತ್ತಿದ್ದುದು.&lt;br /&gt;ಹರ್ಷ ರವಿಗಿಂತ ಸ್ವಲ್ಪ ಚಿಕ್ಕವನು ಹಾಗು ಜಗಳದಲ್ಲಿ ಸಾಮಾನ್ಯ ವಾಗಿ ಹೊಡೆತ  ತಿನ್ನುವುದು ಜಾಸ್ತಿ... ರವಿಯ ಪ್ರತಿಯೊಂದು ಹೊಡೆತಕ್ಕೆ ಪ್ರತ್ಯುತ್ತರವಾಗಿ ಹರ್ಷ ಒಂದು ಬೈಗುಳವನ್ನು ಉದುರಿಸುತ್ತಿದ್ದ...&lt;br /&gt;"ತಾಯ್***!"... ಅಂದ ಹರ್ಷ, ರವಿ  ಹರ್ಷನ ಬೆನ್ನಿಗೆ ಎರಡು ಗುದ್ದು ನೀಡಿದಾಗ...&lt;br /&gt;"ಬೇವ**!"... ರವಿ  ಹರ್ಷನ ಕಾಲನ್ನು ಹಿಡಿದು ಎಳೆದಾಡುತ್ತಿದ್ದಾಗ...&lt;br /&gt;"ನಿಮ್ಮ*ನ!"...&lt;br /&gt;...&lt;br /&gt;...&lt;br /&gt;&lt;br /&gt;ಇನ್ನು ಸುಮಾರಿಷ್ಟು  ಇದ್ದುವು ಆದರೆ ಈಗ ನೆನಪಿಲ್ಲ ಬಿಡಿ. ಆಲಿಸಿದ ಆ ಹದಿನೈದು ನಿಮಿಷಗಳಲ್ಲಿ ಕನ್ನಡದ ಬಹುತೇಕ ಎಲ್ಲ ಬೈಗುಳಗಳನ್ನು ಕೇಳಿಬಿಟ್ಟೆನನಿಸುತ್ತದೆ. ಕೆಲವು ಪದಗಳಿಗೆ ಅರ್ಥ ನನಗೆ ಆಗಲಿನ್ನು ಗೊತ್ತೂ ಸಹ ಇರಲಿಲ್ಲ! ಛೆ! ಹೀಗೆಲ್ಲ ಮಕ್ಕಳು ತಮ್ಮ ತಮ್ಮಲ್ಲಿ ಬೈದುಕೊಳ್ಳುವುದೇ? ಬೇಜಾರಾಯಿತು... ಅಷ್ಟರಲ್ಲಿ ರವಿಯ ತಾಯಿ ಅಡುಗೆಯ ಮನೆಯಿಂದ ಹೊರಗೆ ಬಂದು ಅಟ್ಟದ ಮೇಲೆ ಜಗಳವಾಡುತ್ತಿದ್ದ ಇಬ್ಬರನ್ನು ಕುರಿತು...&lt;br /&gt;"ಮಿಂಡ್ರಿಘುಟ್ದೋರಾ! ಬನ್ರೊ ಕೆಳಗೆ!... ಹರ್ಷ! ಹೋಗೊ ನಿನ್ ಮನೆಗೆ - ನಿಮ್ಮಪ್ಪಂಗೆ ಹೇಳ್ತಿನಿ ತಡಿ! ಏ -ರವೀ! ನಡಿ ಓದಕ್ಕೆ... ಬೇವರ್ಸಿಗಳು... !", ಎಂದು ಹಿತವಚನಗಳನ್ನು ನುಡಿದು ಒಳನಡೆದಳು!&lt;br /&gt;ಕಿವಿಗಳು ಪಾವನವಾದುವು.&lt;br /&gt;&lt;br /&gt;ಮಕ್ಕಳ ತಪ್ಪೇನು ಬಿಡಿ - ಹಿರಿಯರು ಅರ್ಥ ತಿಳಿದುಕೊಳ್ಳದೆ , ಊಟಕ್ಕೆ ಅನ್ನ-ಸಾರು ಬಳಸಿದಂತೆ, ಮಾತಿನಲ್ಲಿ ಬೈಗುಳಗಳನ್ನು ಬಳಸಿದರೆ ಕಿರಿಯರಿಗೆ ಅದೇ ಮಾದರಿ!&lt;br /&gt;&lt;br /&gt;ಅಂದ ಹಾಗೆ, ಇದೆಲ್ಲ ನನಗೆ ನೆನಪು ಬಂದದ್ದು ನೆನ್ನೆಯ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ  ಹದಿನಾರನೇಯ ಪುಟದಲ್ಲಿ ಮುದ್ರಿತವಾದ ಈ ವಾಕ್ಯವನ್ನು ಓದಿ...&lt;br /&gt;"Life's disappointments are harder to take when you don't know any swear words" - Calvin &amp;amp; Hobbes&lt;br /&gt;&lt;br /&gt;ಈ ವಾಕ್ಯಕ್ಕೆ ಇನ್ನೊಂದು ವಾಕ್ಯ ಸೇರಿಸಬೇಕಾಗಿತ್ತು...&lt;br /&gt;"Even if you know them, think before you use them on your near and dear ones!"&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6833635369363932088-5607047555073525893?l=jeevanajokali.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jeevanajokali.blogspot.com/feeds/5607047555073525893/comments/default' title='Post Comments'/><link rel='replies' type='text/html' href='http://jeevanajokali.blogspot.com/2009/09/blog-post.html#comment-form' title='0 Comments'/><link rel='edit' type='application/atom+xml' href='http://www.blogger.com/feeds/6833635369363932088/posts/default/5607047555073525893'/><link rel='self' type='application/atom+xml' href='http://www.blogger.com/feeds/6833635369363932088/posts/default/5607047555073525893'/><link rel='alternate' type='text/html' href='http://jeevanajokali.blogspot.com/2009/09/blog-post.html' title='ಮಾದರಿ ಬೈಗುಳಗಳು'/><author><name>ವಿನಯ್</name><uri>http://www.blogger.com/profile/01419424020329310590</uri><email>noreply@blogger.com</email><gd:image rel='http://schemas.google.com/g/2005#thumbnail' width='15' height='32' src='http://bp1.blogger.com/_20MUbdFU3V4/SB8BhuoCSDI/AAAAAAAAABU/LS_P-R9Vb-w/S220/img57.jpg'/></author><thr:total>0</thr:total></entry><entry><id>tag:blogger.com,1999:blog-6833635369363932088.post-9170610534388992581</id><published>2009-08-11T21:16:00.003+05:30</published><updated>2009-12-26T14:56:08.396+05:30</updated><title type='text'>Going bilingual with my blog...</title><content type='html'>If you have noticed, I just changed the title of the blog to English... One of my friends suggested that I switch over to a language that is understood by many and I felt that it was a valid thing to do. I plan to add posts in English as well as in Kannada; some posts  are best read in a particular language which adds to the essence of the topic being explained... :) in my case it would be Kannada.&lt;br /&gt;&lt;br /&gt;I started a new blog with content written in English:&lt;br /&gt;http://jeevanajokali2.blogspot.com/&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6833635369363932088-9170610534388992581?l=jeevanajokali.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jeevanajokali.blogspot.com/feeds/9170610534388992581/comments/default' title='Post Comments'/><link rel='replies' type='text/html' href='http://jeevanajokali.blogspot.com/2009/08/going-bilingual-with-my-blog.html#comment-form' title='0 Comments'/><link rel='edit' type='application/atom+xml' href='http://www.blogger.com/feeds/6833635369363932088/posts/default/9170610534388992581'/><link rel='self' type='application/atom+xml' href='http://www.blogger.com/feeds/6833635369363932088/posts/default/9170610534388992581'/><link rel='alternate' type='text/html' href='http://jeevanajokali.blogspot.com/2009/08/going-bilingual-with-my-blog.html' title='Going bilingual with my blog...'/><author><name>ವಿನಯ್</name><uri>http://www.blogger.com/profile/01419424020329310590</uri><email>noreply@blogger.com</email><gd:image rel='http://schemas.google.com/g/2005#thumbnail' width='15' height='32' src='http://bp1.blogger.com/_20MUbdFU3V4/SB8BhuoCSDI/AAAAAAAAABU/LS_P-R9Vb-w/S220/img57.jpg'/></author><thr:total>0</thr:total></entry><entry><id>tag:blogger.com,1999:blog-6833635369363932088.post-832518662511199659</id><published>2009-07-10T23:34:00.000+05:30</published><updated>2009-07-10T23:35:07.455+05:30</updated><title type='text'>ಒಹ್! ನೀವು ಬ್ಯಾಚಲರ್ಸ್ ಆ?</title><content type='html'>ಕೆಲಸದಿಂದ ಕೆಲವು ದಿನ ರಜ ಪಡೆದು ನನ್ನ ಎಮ್.ಎಸ್. ಮೊದಲನೇಯ ಸೆಮೆಸ್ಟರ್ ಪರೀಕ್ಷೆಗೆ ಓದುತ್ತಿದ್ದಾಗ ನಡೆದದ್ದು...&lt;br /&gt;&lt;br /&gt;ಬೆಳಗಿನ ಜಾವ ೧ ಘಂಟೆಗೆ ಮಲಗಿ ೬ ಘಂಟೆಗೆ ಎದ್ದು ಓದಿದ್ದಾಗಿತ್ತು. ಬೆಳಗಿನ ತಿಂಡಿ ಜೊತೆಗೆ ಬಿಸಿ ಕಶಾಯ ಮಾಡಿ ಕುಡಿಯುವ ಆಸೆಯಾಗಿ ಮನೆಯ ಹತ್ತಿರದ ಕಾವೇರಿ ಬೇಕರಿಗೆ ಹೋದಾಗ...&lt;br /&gt;&lt;br /&gt;"ಅರ್ಧಾ ಲೀಟರ್ ಹಾಲು ಇದ್ಯಾ?"&lt;br /&gt;"ಹ್ಂ... ", ಅಂದವನೇ, ಹಾಲಿನ ಒಂದು ಪ್ಯಾಕೆಟ್ ನನ್ನೆಡೆಗೆ ತಳ್ಳಿದ ಬೇಕರಿಯವ.&lt;br /&gt;"ಮತ್ತೇನಾದರು ಬೇಕಾ ಸಾರ್?"&lt;br /&gt;"ಬೇಡ", ಅಂದೆ.&lt;br /&gt;"ನಿಮ್ಮ ಮನೆ ಆ *!%ಽ ಅವರ ಬಿಲ್ಡಿಂಗ್ ನಲ್ಲಿ ಇರೋದಲ್ವ?"&lt;br /&gt;"ಅಲ್ಲ... ಇಂಡಿಪೆಂಡೆಂಟ್ ಮನೆ ಇದೆಯಲ್ಲ ಅದು..."&lt;br /&gt;"ಒಹ್! ಆದ್ರೆ ಅಲ್ಲಿ ಬ್ಯಾಚಲರ್ಸ್ ಇದ್ದಾರಲ್ಲ?"&lt;br /&gt;"ನಾವು ಬ್ಯಾಚಲರ್ಸೇ!"&lt;br /&gt;"ಒಹ್... ಹೌದಾ..."!?&lt;br /&gt;&lt;br /&gt;ಎಂಥಾ ಕಾಲ ಬಂತು... ಜನಾ ಮುಖಾ ನೋಡಿ ಮದುವೆಯಾಗಿದ್ದಾರೋ ಇಲ್ವೋ ಅಂತಾ ಹೇಳೋ ಹಾಗೆ ಆಗ್ಬಿಟ್ರು!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6833635369363932088-832518662511199659?l=jeevanajokali.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jeevanajokali.blogspot.com/feeds/832518662511199659/comments/default' title='Post Comments'/><link rel='replies' type='text/html' href='http://jeevanajokali.blogspot.com/2009/07/blog-post.html#comment-form' title='4 Comments'/><link rel='edit' type='application/atom+xml' href='http://www.blogger.com/feeds/6833635369363932088/posts/default/832518662511199659'/><link rel='self' type='application/atom+xml' href='http://www.blogger.com/feeds/6833635369363932088/posts/default/832518662511199659'/><link rel='alternate' type='text/html' href='http://jeevanajokali.blogspot.com/2009/07/blog-post.html' title='ಒಹ್! ನೀವು ಬ್ಯಾಚಲರ್ಸ್ ಆ?'/><author><name>ವಿನಯ್</name><uri>http://www.blogger.com/profile/01419424020329310590</uri><email>noreply@blogger.com</email><gd:image rel='http://schemas.google.com/g/2005#thumbnail' width='15' height='32' src='http://bp1.blogger.com/_20MUbdFU3V4/SB8BhuoCSDI/AAAAAAAAABU/LS_P-R9Vb-w/S220/img57.jpg'/></author><thr:total>4</thr:total></entry><entry><id>tag:blogger.com,1999:blog-6833635369363932088.post-7906907188062867615</id><published>2009-04-30T17:49:00.046+05:30</published><updated>2009-04-30T19:58:25.597+05:30</updated><category scheme='http://www.blogger.com/atom/ns#' term='ದೇವಸ್ಥಾನ ತಮಿಳುನಾಡು ಪಂಚಭೂತ ನವಗ್ರಹ ಕೊವಿಲ್'/><title type='text'>ತಮಿಳುನಾಡಿನಲ್ಲಿ 'ಕೋವಿಲ್' ಗಳನ್ನ ಹೊಕ್ಕಾಗ...</title><content type='html'>ಕಳೆದ ವಾರ ಪೂರ್ತಿ ತಮಿಳುನಾಡಿನಲ್ಲಿ ವಿವಿಧ ದೇವಸ್ಥಾನಗಳನ್ನು ತಿರುಗಾಡಿದ್ವಿ. ನಮ್ಮ ಪಯಣ ದೇಹಕ್ಕೆ ಸಾಕಷ್ಟು ದಣಿವನ್ನು ಉಂಟು ಮಾಡಿತ್ತಾದರು ಅದು ಆನಂದಮಯವಾಗಿತ್ತು.&lt;br /&gt;&lt;br /&gt;ನಮ್ಮ ಪ್ರಯಾಣ ಶುರುವಾದದ್ದು ಬೆಂಗಳೂರಿನಿಂದ - ಅಪ್ಪ, ಅಮ್ಮ, ವಿಜಯ್, ಅಜ್ಜಿ, ಮಾಮ, ಮಾಮಿ, ಚಿಕ್ಕಮ್ಮಾ, ದೊಡ್ಡಮ್ಮಾ ಹಾಗು ಚಿಕ್ಕಮ್ಮನ ಇಬ್ಬರು ಮಕ್ಕಳು ಸೇರಿ ಏಪ್ರಿಲ್-೨೦ನೆ ತಾರೀಖು ರಾತ್ರಿ ತುತುಕುಡಿ ಎಕ್ಸ್ ಪ್ರೆಸ್ ಹತ್ತಿದ್ದೆವು. ಮೈಸೂರಿನಿಂದ ಹೊರಡುವ ಈ ರೈಲಿನಲ್ಲಿ ನಮ್ಮ ಹಿಂದಿನ ಪ್ರಯಾಣ (ಶ್ರೀರಂಗಪಟ್ಟಣದಿಂದ ಕಾರ್ಮಲಾರಂ) ಇನ್ನು ನೆನಪಿದೆ ನನಗೆ. ಸುಖ ನಿದ್ರೆಯ ನಂತರ ಎಚ್ಚರವಾದಾಗ ನಾವು ಮದುರೈ ತಲುಪಿದ್ದೆವು (ಹೌದು - ರೈಲಿನಲ್ಲಿ ಅಳುವ/ಕಿರುಚಾಡುವ ಚಿಕ್ಕ ಮಕ್ಕಳಿಲ್ಲದಿದ್ದರೆ ಸಾಮಾನ್ಯವಾಗಿ ನಿದ್ರೆ ಚೆನ್ನಾಗಿಯೇ ಆಗುತ್ತದೆ!). ನಮಗೆ ಮಾರ್ಗ ದರ್ಶನ ನೀಡಲು ತಮಿಳು ಬಲ್ಲವರೊಬ್ಬರು ನಮ್ಮೊಡನೆ ಮದುರೈಯಲ್ಲಿ ಸೇರ್ಪಡೆಯಾದರು.&lt;br /&gt;&lt;br /&gt;ಇನ್ನೂ ಹೆಚ್ಚು ವಿಸ್ತಾರವಾಗಿ ಹೇಳಿದರೆ ಓದುಗರು ಈ ಲೇಖನದಲ್ಲಿ ಆಸಕ್ತಿಯನ್ನು ಕಳೆದುಕೊಳ್ಳಬಹುದೆಂದು ಊಹಿಸಿ ಸಂಕ್ಷಿಪ್ತವಾಗಿ ಹೇಳಿಬಿಡ್ತೀನಿ - ನಾವು ನೋಡಿದ ದೇವಸ್ಥಾನಗಳು (ನೋಡಿದ ಕ್ರಮದಲ್ಲಿ)&lt;br /&gt;&lt;br /&gt;&lt;table str="" style="border-collapse: collapse; width: 455px; height: 885px;" border="1" cellpadding="0" cellspacing="0"&gt;&lt;col style="width: 110pt;" width="110"&gt;  &lt;col style="width: 110pt;" width="110"&gt;  &lt;col style="width: 71pt;" width="71"&gt;  &lt;col style="width: 79pt;" width="79"&gt;  &lt;col style="width: 48pt;" width="48"&gt;  &lt;tbody&gt;&lt;tr style="height: 12.75pt;" height="17"&gt;   &lt;td class="xl24" style="height: 12.75pt; width: 145pt; font-weight: bold; text-align: center;" width="193" height="17"&gt;ಸ್ಥಳ&lt;br /&gt;&lt;/td&gt;   &lt;td class="xl24" style="border-left: medium none; width: 110pt; font-weight: bold; text-align: center;" width="110"&gt;ದೇವರು&lt;br /&gt;&lt;/td&gt;   &lt;td class="xl25" style="border-left: medium none; width: 71pt; font-weight: bold; text-align: center;" width="94"&gt;ನವಗ್ರಹ&lt;br /&gt;&lt;/td&gt;   &lt;td class="xl25" style="border-left: medium none; width: 79pt; font-weight: bold; text-align: center;" width="79"&gt;ಪಂಚ ಭೂತ&lt;br /&gt;&lt;/td&gt;   &lt;td class="xl24" style="border-left: medium none; width: 48pt; font-weight: bold; text-align: center;" width="48"&gt;ಅನ್ಯ&lt;br /&gt;&lt;/td&gt;  &lt;/tr&gt;  &lt;tr style="height: 12.75pt;" height="17"&gt;   &lt;td class="xl28" style="border-top: medium none; height: 12.75pt; text-align: center;" height="17"&gt;ದಿನ -   ೨೧/೦೪/೨೦೦೯&lt;br /&gt;&lt;/td&gt;   &lt;td class="xl28" style="border-top: medium none; border-left: medium none; text-align: center;"&gt;&lt;br /&gt;&lt;/td&gt;   &lt;td class="xl29" style="border-top: medium none; border-left: medium none; text-align: center;"&gt;&lt;br /&gt;&lt;/td&gt;   &lt;td class="xl29" style="border-top: medium none; border-left: medium none; text-align: center;"&gt;&lt;br /&gt;&lt;/td&gt;   &lt;td class="xl28" style="border-top: medium none; border-left: medium none; text-align: center;"&gt;&lt;br /&gt;&lt;/td&gt;  &lt;/tr&gt;  &lt;tr style="height: 12.75pt;" height="17"&gt;   &lt;td class="xl26" style="border-top: medium none; height: 12.75pt; text-align: center;" height="17"&gt;ತಿರುಪ್ಪರನ್ಕುಂದ್ರಂ&lt;br /&gt;&lt;/td&gt;   &lt;td class="xl26" style="border-top: medium none; border-left: medium none; text-align: center;"&gt;ಮುರುಗ&lt;br /&gt;&lt;/td&gt;   &lt;td class="xl27" style="border-top: medium none; border-left: medium none; text-align: center;"&gt;&lt;br /&gt;&lt;/td&gt;   &lt;td class="xl27" style="border-top: medium none; border-left: medium none; text-align: center;"&gt;&lt;br /&gt;&lt;/td&gt;   &lt;td class="xl26" style="border-top: medium none; border-left: medium none; text-align: center;"&gt;&lt;br /&gt;&lt;/td&gt;  &lt;/tr&gt;  &lt;tr style="height: 12.75pt;" height="17"&gt;   &lt;td class="xl28" style="border-top: medium none; height: 12.75pt; text-align: center;" height="17"&gt;ಪಜ್ಹಮುಥಿರ್ಚೋಲೈ&lt;br /&gt;&lt;/td&gt;   &lt;td class="xl28" style="border-top: medium none; border-left: medium none; text-align: center;"&gt;ಮುರುಗ&lt;br /&gt;&lt;/td&gt;   &lt;td class="xl29" style="border-top: medium none; border-left: medium none; text-align: center;"&gt;&lt;br /&gt;&lt;/td&gt;   &lt;td class="xl29" style="border-top: medium none; border-left: medium none; text-align: center;"&gt;&lt;br /&gt;&lt;/td&gt;   &lt;td class="xl28" style="border-top: medium none; border-left: medium none; text-align: center;"&gt;&lt;br /&gt;&lt;/td&gt;  &lt;/tr&gt;  &lt;tr style="height: 12.75pt;" height="17"&gt;   &lt;td class="xl28" style="border-top: medium none; height: 12.75pt; text-align: center;" height="17"&gt;ಮದುರೈ&lt;br /&gt;&lt;/td&gt;   &lt;td class="xl28" style="border-top: medium none; border-left: medium none; text-align: center;"&gt;ಮೀನಾಕ್ಷಿ&lt;br /&gt;&lt;/td&gt;   &lt;td class="xl29" style="border-top: medium none; border-left: medium none; text-align: center;"&gt;&lt;br /&gt;&lt;/td&gt;   &lt;td class="xl29" style="border-top: medium none; border-left: medium none; text-align: center;"&gt;&lt;br /&gt;&lt;/td&gt;   &lt;td class="xl28" style="border-top: medium none; border-left: medium none; text-align: center;"&gt;&lt;br /&gt;&lt;/td&gt;  &lt;/tr&gt;  &lt;tr style="height: 12.75pt;" height="17"&gt;   &lt;td class="xl28" style="border-top: medium none; height: 12.75pt; text-align: center;" height="17"&gt;&lt;br /&gt;&lt;/td&gt;   &lt;td class="xl28" style="border-top: medium none; border-left: medium none; text-align: center;"&gt;&lt;br /&gt;&lt;/td&gt;   &lt;td class="xl29" style="border-top: medium none; border-left: medium none; text-align: center;"&gt;&lt;br /&gt;&lt;/td&gt;   &lt;td class="xl29" style="border-top: medium none; border-left: medium none; text-align: center;"&gt;&lt;br /&gt;&lt;/td&gt;   &lt;td class="xl28" style="border-top: medium none; border-left: medium none; text-align: center;"&gt;&lt;br /&gt;&lt;/td&gt;  &lt;/tr&gt;  &lt;tr style="height: 12.75pt;" height="17"&gt;   &lt;td class="xl28" style="border-top: medium none; height: 12.75pt; text-align: center;" height="17"&gt;ದಿನ -   ೨೨/೦೪/೨೦೦೯&lt;br /&gt;&lt;/td&gt;   &lt;td class="xl28" style="border-top: medium none; border-left: medium none; text-align: center;"&gt;&lt;br /&gt;&lt;/td&gt;   &lt;td class="xl29" style="border-top: medium none; border-left: medium none; text-align: center;"&gt;&lt;br /&gt;&lt;/td&gt;   &lt;td class="xl29" style="border-top: medium none; border-left: medium none; text-align: center;"&gt;&lt;br /&gt;&lt;/td&gt;   &lt;td class="xl28" style="border-top: medium none; border-left: medium none; text-align: center;"&gt;&lt;br /&gt;&lt;/td&gt;  &lt;/tr&gt;  &lt;tr style="height: 12.75pt;" height="17"&gt;   &lt;td class="xl26" style="border-top: medium none; height: 12.75pt; text-align: center;" height="17"&gt;ತಿರುವನ್ನಕ್ಕಾವಲ್&lt;br /&gt;&lt;/td&gt;   &lt;td class="xl26" style="border-top: medium none; border-left: medium none; text-align: center;"&gt;ಜಮ್ಬುಕೇಶ್ವರ&lt;br /&gt;&lt;/td&gt;   &lt;td class="xl27" style="border-top: medium none; border-left: medium none; text-align: center;"&gt;&lt;br /&gt;&lt;/td&gt;   &lt;td class="xl27" style="border-top: medium none; border-left: medium none; text-align: center;" num=""&gt;೧&lt;br /&gt;&lt;/td&gt;   &lt;td class="xl26" style="border-top: medium none; border-left: medium none; text-align: center;"&gt;ನೀರು&lt;br /&gt;&lt;/td&gt;  &lt;/tr&gt;  &lt;tr style="height: 12.75pt;" height="17"&gt;   &lt;td class="xl28" style="border-top: medium none; height: 12.75pt; text-align: center;" height="17"&gt;ತಿನ್ಗಲೂರ್&lt;br /&gt;&lt;/td&gt;   &lt;td class="xl28" style="border-top: medium none; border-left: medium none; text-align: center;"&gt;ಚಂದ್ರ&lt;br /&gt;&lt;/td&gt;   &lt;td class="xl29" style="border-top: medium none; border-left: medium none; text-align: center;" num=""&gt;೧&lt;br /&gt;&lt;/td&gt;   &lt;td class="xl29" style="border-top: medium none; border-left: medium none; text-align: center;"&gt;&lt;br /&gt;&lt;/td&gt;   &lt;td class="xl28" style="border-top: medium none; border-left: medium none; text-align: center;"&gt;&lt;br /&gt;&lt;/td&gt;  &lt;/tr&gt;  &lt;tr style="height: 12.75pt;" height="17"&gt;   &lt;td class="xl28" style="border-top: medium none; height: 12.75pt; text-align: center;" height="17"&gt;ಸ್ವಾಮಿಮಲೈ&lt;br /&gt;&lt;/td&gt;   &lt;td class="xl28" style="border-top: medium none; border-left: medium none; text-align: center;"&gt;ಮುರುಗ&lt;br /&gt;&lt;/td&gt;   &lt;td class="xl29" style="border-top: medium none; border-left: medium none; text-align: center;"&gt;&lt;br /&gt;&lt;/td&gt;   &lt;td class="xl29" style="border-top: medium none; border-left: medium none; text-align: center;"&gt;&lt;br /&gt;&lt;/td&gt;   &lt;td class="xl28" style="border-top: medium none; border-left: medium none; text-align: center;"&gt;&lt;br /&gt;&lt;/td&gt;  &lt;/tr&gt;  &lt;tr style="height: 12.75pt;" height="17"&gt;   &lt;td class="xl28" style="border-top: medium none; height: 12.75pt; text-align: center;" height="17"&gt;ಪಾಪನಾಶಿನಿ&lt;br /&gt;&lt;/td&gt;   &lt;td class="xl28" style="border-top: medium none; border-left: medium none; text-align: center;"&gt;ಶಿವ&lt;br /&gt;&lt;/td&gt;   &lt;td class="xl29" style="border-top: medium none; border-left: medium none; text-align: center;"&gt;&lt;br /&gt;&lt;/td&gt;   &lt;td class="xl29" style="border-top: medium none; border-left: medium none; text-align: center;"&gt;&lt;br /&gt;&lt;/td&gt;   &lt;td class="xl28" style="border-top: medium none; border-left: medium none; text-align: center;"&gt;&lt;br /&gt;&lt;/td&gt;  &lt;/tr&gt;  &lt;tr style="height: 12.75pt;" height="17"&gt;   &lt;td class="xl28" style="border-top: medium none; height: 12.75pt; text-align: center;" height="17"&gt;&lt;br /&gt;&lt;/td&gt;   &lt;td class="xl28" style="border-top: medium none; border-left: medium none; text-align: center;"&gt;&lt;br /&gt;&lt;/td&gt;   &lt;td class="xl29" style="border-top: medium none; border-left: medium none; text-align: center;"&gt;&lt;br /&gt;&lt;/td&gt;   &lt;td class="xl29" style="border-top: medium none; border-left: medium none; text-align: center;"&gt;&lt;br /&gt;&lt;/td&gt;   &lt;td class="xl28" style="border-top: medium none; border-left: medium none; text-align: center;"&gt;&lt;br /&gt;&lt;/td&gt;  &lt;/tr&gt;  &lt;tr style="height: 12.75pt;" height="17"&gt;   &lt;td class="xl28" style="border-top: medium none; height: 12.75pt; text-align: center;" height="17"&gt;ದಿನ -   ೨೩/೦೪/೨೦೦೯&lt;br /&gt;&lt;/td&gt;   &lt;td class="xl28" style="border-top: medium none; border-left: medium none; text-align: center;"&gt;&lt;br /&gt;&lt;/td&gt;   &lt;td class="xl29" style="border-top: medium none; border-left: medium none; text-align: center;"&gt;&lt;br /&gt;&lt;/td&gt;   &lt;td class="xl29" style="border-top: medium none; border-left: medium none; text-align: center;"&gt;&lt;br /&gt;&lt;/td&gt;   &lt;td class="xl28" style="border-top: medium none; border-left: medium none; text-align: center;"&gt;&lt;br /&gt;&lt;/td&gt;  &lt;/tr&gt;  &lt;tr style="height: 12.75pt;" height="17"&gt;   &lt;td class="xl26" style="border-top: medium none; height: 12.75pt; text-align: center;" height="17"&gt;ಅಲಂಗುಡಿ&lt;br /&gt;&lt;/td&gt;   &lt;td class="xl26" style="border-top: medium none; border-left: medium none; text-align: center;"&gt;ಗುರು&lt;br /&gt;&lt;/td&gt;   &lt;td class="xl27" style="border-top: medium none; border-left: medium none; text-align: center;" num=""&gt;೨&lt;br /&gt;&lt;/td&gt;   &lt;td class="xl27" style="border-top: medium none; border-left: medium none; text-align: center;"&gt;&lt;br /&gt;&lt;/td&gt;   &lt;td class="xl26" style="border-top: medium none; border-left: medium none; text-align: center;"&gt;&lt;br /&gt;&lt;/td&gt;  &lt;/tr&gt;  &lt;tr style="height: 12.75pt;" height="17"&gt;   &lt;td class="xl28" style="border-top: medium none; height: 12.75pt; text-align: center;" height="17"&gt;ತಿರುನಾಗೇಶ್ವರಂ&lt;br /&gt;&lt;/td&gt;   &lt;td class="xl28" style="border-top: medium none; border-left: medium none; text-align: center;"&gt;ರಾಹು&lt;br /&gt;&lt;/td&gt;   &lt;td class="xl29" style="border-top: medium none; border-left: medium none; text-align: center;" num=""&gt;೩&lt;br /&gt;&lt;/td&gt;   &lt;td class="xl29" style="border-top: medium none; border-left: medium none; text-align: center;"&gt;&lt;br /&gt;&lt;/td&gt;   &lt;td class="xl28" style="border-top: medium none; border-left: medium none; text-align: center;"&gt;&lt;br /&gt;&lt;/td&gt;  &lt;/tr&gt;  &lt;tr style="height: 12.75pt;" height="17"&gt;   &lt;td class="xl28" style="border-top: medium none; height: 12.75pt; text-align: center;" height="17"&gt;ಸುರ್ಯನರ್ಕೊಇಲ್&lt;br /&gt;&lt;/td&gt;   &lt;td class="xl28" style="border-top: medium none; border-left: medium none; text-align: center;"&gt;ರವಿ&lt;br /&gt;&lt;/td&gt;   &lt;td class="xl29" style="border-top: medium none; border-left: medium none; text-align: center;" num=""&gt;೪&lt;br /&gt;&lt;/td&gt;   &lt;td class="xl29" style="border-top: medium none; border-left: medium none; text-align: center;"&gt;&lt;br /&gt;&lt;/td&gt;   &lt;td class="xl28" style="border-top: medium none; border-left: medium none; text-align: center;"&gt;&lt;br /&gt;&lt;/td&gt;  &lt;/tr&gt;  &lt;tr style="height: 12.75pt;" height="17"&gt;   &lt;td class="xl28" style="border-top: medium none; height: 12.75pt; text-align: center;" height="17"&gt;ಕಂಜನೂರ್&lt;br /&gt;&lt;/td&gt;   &lt;td class="xl28" style="border-top: medium none; border-left: medium none; text-align: center;"&gt;ಶುಕ್ರ&lt;br /&gt;&lt;/td&gt;   &lt;td class="xl29" style="border-top: medium none; border-left: medium none; text-align: center;" num=""&gt;೫&lt;br /&gt;&lt;/td&gt;   &lt;td class="xl29" style="border-top: medium none; border-left: medium none; text-align: center;"&gt;&lt;br /&gt;&lt;/td&gt;   &lt;td class="xl28" style="border-top: medium none; border-left: medium none; text-align: center;"&gt;&lt;br /&gt;&lt;/td&gt;  &lt;/tr&gt;  &lt;tr style="height: 12.75pt;" height="17"&gt;   &lt;td class="xl28" style="border-top: medium none; height: 12.75pt; text-align: center;" height="17"&gt;ತಿರುನಲ್ಲಾರ್&lt;br /&gt;&lt;/td&gt;   &lt;td class="xl28" style="border-top: medium none; border-left: medium none; text-align: center;"&gt;ಶನಿ&lt;br /&gt;&lt;/td&gt;   &lt;td class="xl29" style="border-top: medium none; border-left: medium none; text-align: center;" num=""&gt;೬&lt;br /&gt;&lt;/td&gt;   &lt;td class="xl29" style="border-top: medium none; border-left: medium none; text-align: center;"&gt;&lt;br /&gt;&lt;/td&gt;   &lt;td class="xl28" style="border-top: medium none; border-left: medium none; text-align: center;"&gt;&lt;br /&gt;&lt;/td&gt;  &lt;/tr&gt;  &lt;tr style="height: 12.75pt;" height="17"&gt;   &lt;td class="xl28" style="border-top: medium none; height: 12.75pt; text-align: center;" height="17"&gt;ಕಿಜ್ಹಪೆರುಮ್ಬಲ್ಲಂ&lt;br /&gt;&lt;/td&gt;   &lt;td class="xl28" style="border-top: medium none; border-left: medium none; text-align: center;"&gt;ಕೇತು&lt;br /&gt;&lt;/td&gt;   &lt;td class="xl29" style="border-top: medium none; border-left: medium none; text-align: center;" num=""&gt;೭&lt;br /&gt;&lt;/td&gt;   &lt;td class="xl29" style="border-top: medium none; border-left: medium none; text-align: center;"&gt;&lt;br /&gt;&lt;/td&gt;   &lt;td class="xl28" style="border-top: medium none; border-left: medium none; text-align: center;"&gt;&lt;br /&gt;&lt;/td&gt;  &lt;/tr&gt;  &lt;tr style="height: 12.75pt;" height="17"&gt;   &lt;td class="xl28" style="border-top: medium none; height: 12.75pt; text-align: center;" height="17"&gt;ತಿರುವೆನ್ನ್ಕದು&lt;br /&gt;&lt;/td&gt;   &lt;td class="xl28" style="border-top: medium none; border-left: medium none; text-align: center;"&gt;ಬುಧ&lt;br /&gt;&lt;/td&gt;   &lt;td class="xl29" style="border-top: medium none; border-left: medium none; text-align: center;" num=""&gt;೮&lt;br /&gt;&lt;/td&gt;   &lt;td class="xl29" style="border-top: medium none; border-left: medium none; text-align: center;"&gt;&lt;br /&gt;&lt;/td&gt;   &lt;td class="xl28" style="border-top: medium none; border-left: medium none; text-align: center;"&gt;&lt;br /&gt;&lt;/td&gt;  &lt;/tr&gt;  &lt;tr style="height: 12.75pt;" height="17"&gt;   &lt;td class="xl28" style="border-top: medium none; height: 12.75pt; text-align: center;" height="17"&gt;ಪೂಮ್ಪುಹಾರ&lt;br /&gt;&lt;/td&gt;   &lt;td class="xl28" style="border-top: medium none; border-left: medium none; text-align: center;"&gt;ಶಿವ&lt;br /&gt;&lt;/td&gt;   &lt;td class="xl29" style="border-top: medium none; border-left: medium none; text-align: center;"&gt;&lt;br /&gt;&lt;/td&gt;   &lt;td class="xl29" style="border-top: medium none; border-left: medium none; text-align: center;"&gt;&lt;br /&gt;&lt;/td&gt;   &lt;td class="xl28" style="border-top: medium none; border-left: medium none; text-align: center;"&gt;ಸಮುದ್ರ ಸ್ನಾನ&lt;br /&gt;&lt;/td&gt;  &lt;/tr&gt;  &lt;tr style="height: 12.75pt;" height="17"&gt;   &lt;td class="xl28" style="border-top: medium none; height: 12.75pt; text-align: center;" height="17"&gt;ವೈಥಿಸ್ವರನ್ಕೊವಿಲ್&lt;br /&gt;&lt;/td&gt;   &lt;td class="xl28" style="border-top: medium none; border-left: medium none; text-align: center;"&gt;ಮಂಗಳ&lt;br /&gt;&lt;/td&gt;   &lt;td class="xl29" style="border-top: medium none; border-left: medium none; text-align: center;" num=""&gt;೯&lt;br /&gt;&lt;/td&gt;   &lt;td class="xl29" style="border-top: medium none; border-left: medium none; text-align: center;"&gt;&lt;br /&gt;&lt;/td&gt;   &lt;td class="xl28" style="border-top: medium none; border-left: medium none; text-align: center;"&gt;&lt;br /&gt;&lt;/td&gt;  &lt;/tr&gt;  &lt;tr style="height: 12.75pt;" height="17"&gt;   &lt;td class="xl28" style="border-top: medium none; height: 12.75pt; text-align: center;" height="17"&gt;&lt;br /&gt;&lt;/td&gt;   &lt;td class="xl28" style="border-top: medium none; border-left: medium none; text-align: center;"&gt;&lt;br /&gt;&lt;/td&gt;   &lt;td class="xl29" style="border-top: medium none; border-left: medium none; text-align: center;"&gt;&lt;br /&gt;&lt;/td&gt;   &lt;td class="xl29" style="border-top: medium none; border-left: medium none; text-align: center;"&gt;&lt;br /&gt;&lt;/td&gt;   &lt;td class="xl28" style="border-top: medium none; border-left: medium none; text-align: center;"&gt;&lt;br /&gt;&lt;/td&gt;  &lt;/tr&gt;  &lt;tr style="height: 12.75pt;" height="17"&gt;   &lt;td class="xl28" style="border-top: medium none; height: 12.75pt; text-align: center;" height="17"&gt;ದಿನ -   ೨೪/೦೪/೨೦೦೯&lt;br /&gt;&lt;/td&gt;   &lt;td class="xl28" style="border-top: medium none; border-left: medium none; text-align: center;"&gt;&lt;br /&gt;&lt;/td&gt;   &lt;td class="xl29" style="border-top: medium none; border-left: medium none; text-align: center;"&gt;&lt;br /&gt;&lt;/td&gt;   &lt;td class="xl29" style="border-top: medium none; border-left: medium none; text-align: center;"&gt;&lt;br /&gt;&lt;/td&gt;   &lt;td class="xl28" style="border-top: medium none; border-left: medium none; text-align: center;"&gt;&lt;br /&gt;&lt;/td&gt;  &lt;/tr&gt;  &lt;tr style="height: 12.75pt;" height="17"&gt;   &lt;td class="xl26" style="border-top: medium none; height: 12.75pt; text-align: center;" height="17"&gt;ಚಿದಂಬರಂ&lt;br /&gt;&lt;/td&gt;   &lt;td class="xl26" style="border-top: medium none; border-left: medium none; text-align: center;"&gt;ನಟರಾಜ&lt;br /&gt;&lt;/td&gt;   &lt;td class="xl27" style="border-top: medium none; border-left: medium none; text-align: center;"&gt;&lt;br /&gt;&lt;/td&gt;   &lt;td class="xl27" style="border-top: medium none; border-left: medium none; text-align: center;" num=""&gt;೨&lt;br /&gt;&lt;/td&gt;   &lt;td class="xl26" style="border-top: medium none; border-left: medium none; text-align: center;"&gt;ಆಕಾಶ&lt;br /&gt;&lt;/td&gt;  &lt;/tr&gt;  &lt;tr style="height: 12.75pt;" height="17"&gt;   &lt;td class="xl28" style="border-top: medium none; height: 12.75pt; text-align: center;" height="17"&gt;ತಿರುವನ್ನಮಲೈ&lt;br /&gt;&lt;/td&gt;   &lt;td class="xl28" style="border-top: medium none; border-left: medium none; text-align: center;"&gt;ಅರುಣಾಚಲೇಶ್ವರ&lt;br /&gt;&lt;/td&gt;   &lt;td class="xl29" style="border-top: medium none; border-left: medium none; text-align: center;"&gt;&lt;br /&gt;&lt;/td&gt;   &lt;td class="xl29" style="border-top: medium none; border-left: medium none; text-align: center;" num=""&gt;೩&lt;br /&gt;&lt;/td&gt;   &lt;td class="xl28" style="border-top: medium none; border-left: medium none; text-align: center;"&gt;ಅಗ್ನಿ&lt;br /&gt;&lt;/td&gt;  &lt;/tr&gt;  &lt;tr style="height: 12.75pt;" height="17"&gt;   &lt;td class="xl28" style="border-top: medium none; height: 12.75pt; text-align: center;" height="17"&gt;ಕಂಚಿಪುರಂ&lt;br /&gt;&lt;/td&gt;   &lt;td class="xl28" style="border-top: medium none; border-left: medium none; text-align: center;"&gt;ಕಾಮಾಕ್ಷಿ ದೇವಸ್ಥಾನ&lt;/td&gt;   &lt;td class="xl29" style="border-top: medium none; border-left: medium none; text-align: center;"&gt;&lt;br /&gt;&lt;/td&gt;   &lt;td class="xl29" style="border-top: medium none; border-left: medium none; text-align: center;"&gt;&lt;br /&gt;&lt;/td&gt;   &lt;td class="xl28" style="border-top: medium none; border-left: medium none; text-align: center;"&gt;&lt;br /&gt;&lt;/td&gt;  &lt;/tr&gt;  &lt;tr style="height: 12.75pt;" height="17"&gt;   &lt;td class="xl28" style="border-top: medium none; height: 12.75pt; text-align: center;" height="17"&gt;&lt;br /&gt;&lt;/td&gt;   &lt;td class="xl28" style="border-top: medium none; border-left: medium none; text-align: center;"&gt;&lt;br /&gt;&lt;/td&gt;   &lt;td class="xl29" style="border-top: medium none; border-left: medium none; text-align: center;"&gt;&lt;br /&gt;&lt;/td&gt;   &lt;td class="xl29" style="border-top: medium none; border-left: medium none; text-align: center;"&gt;&lt;br /&gt;&lt;/td&gt;   &lt;td class="xl28" style="border-top: medium none; border-left: medium none; text-align: center;"&gt;&lt;br /&gt;&lt;/td&gt;  &lt;/tr&gt;  &lt;tr style="height: 12.75pt;" height="17"&gt;   &lt;td class="xl28" style="border-top: medium none; height: 12.75pt; text-align: center;" height="17"&gt;ದಿನ -   ೨೫/೦೪/೨೦೦೯&lt;br /&gt;&lt;/td&gt;   &lt;td class="xl28" style="border-top: medium none; border-left: medium none; text-align: center;"&gt;&lt;br /&gt;&lt;/td&gt;   &lt;td class="xl29" style="border-top: medium none; border-left: medium none; text-align: center;"&gt;&lt;br /&gt;&lt;/td&gt;   &lt;td class="xl29" style="border-top: medium none; border-left: medium none; text-align: center;"&gt;&lt;br /&gt;&lt;/td&gt;   &lt;td class="xl28" style="border-top: medium none; border-left: medium none; text-align: center;"&gt;&lt;br /&gt;&lt;/td&gt;  &lt;/tr&gt;  &lt;tr style="height: 12.75pt;" height="17"&gt;   &lt;td class="xl26" style="border-top: medium none; height: 12.75pt; text-align: center;" height="17"&gt;ಕಂಚಿಪುರಂ&lt;br /&gt;&lt;/td&gt;   &lt;td class="xl26" style="border-top: medium none; border-left: medium none; text-align: center;"&gt;ಏಕಾಂಬರ್ನಾಥರ&lt;/td&gt;   &lt;td class="xl27" style="border-top: medium none; border-left: medium none; text-align: center;"&gt;&lt;br /&gt;&lt;/td&gt;   &lt;td class="xl27" style="border-top: medium none; border-left: medium none; text-align: center;" num=""&gt;೪&lt;br /&gt;&lt;/td&gt;   &lt;td class="xl26" style="border-top: medium none; border-left: medium none; text-align: center;"&gt;ಭೂಮಿ&lt;br /&gt;&lt;/td&gt;  &lt;/tr&gt;  &lt;tr style="height: 12.75pt;" height="17"&gt;   &lt;td class="xl28" style="border-top: medium none; height: 12.75pt; text-align: center;" height="17"&gt;ಶ್ರೀ ಕಾಳಹಸ್ತಿ&lt;br /&gt;&lt;/td&gt;   &lt;td class="xl28" style="border-top: medium none; border-left: medium none; text-align: center;"&gt;ಶ್ರೀ ಕಾಳಹಸ್ತೀಶ್ವರ&lt;br /&gt;&lt;/td&gt;   &lt;td class="xl29" style="border-top: medium none; border-left: medium none; text-align: center;"&gt;&lt;br /&gt;&lt;/td&gt;   &lt;td class="xl29" style="border-top: medium none; border-left: medium none; text-align: center;" num=""&gt;೫&lt;br /&gt;&lt;/td&gt;   &lt;td class="xl28" style="border-top: medium none; border-left: medium none; text-align: center;"&gt;ವಾಯು&lt;br /&gt;&lt;/td&gt;  &lt;/tr&gt; &lt;/tbody&gt;&lt;/table&gt;&lt;br /&gt;ಕೊನೆಯ ದೇವಸ್ಥಾನ ಮಾತ್ರ ಆಂಧ್ರದಲ್ಲಿ ಇದೆ. ಮೇಲಿರುವ ಬಹುತೇಕ ಅಂಶವನ್ನು ವಿಜಯ್ ಸಂಕಲಿಸಿದ್ದು; ನಾನದನ್ನು ಕೇವಲ ಮರು ಉಪಯೋಗಿಸಿಕೊಂಡಿದ್ದೇನೆ.&lt;br /&gt;&lt;br /&gt;&lt;span style="font-weight: bold;"&gt;ಎಲ್ಲ&lt;/span&gt;&lt;span style="font-weight: bold;"&gt; &lt;/span&gt;&lt;span style="font-weight: bold;"&gt;ದೇವಸ್ಥಾನಗಳಲ್ಲಿ&lt;/span&gt;&lt;span style="font-weight: bold;"&gt; &lt;/span&gt;&lt;span style="font-weight: bold;"&gt;ಸಾಮಾನ್ಯವಾಗಿ&lt;/span&gt;&lt;span style="font-weight: bold;"&gt; &lt;/span&gt;&lt;span style="font-weight: bold;"&gt;ಕಂಡದ್ದು&lt;/span&gt;&lt;span style="font-weight: bold;"&gt; - &lt;/span&gt;&lt;span style="font-weight: bold;"&gt;ನನಗೆ&lt;/span&gt;&lt;span style="font-weight: bold;"&gt; &lt;/span&gt;&lt;span style="font-weight: bold;"&gt;ಹಿಡಿಸಿದ್ದು&lt;/span&gt;&lt;span style="font-weight: bold;"&gt;:&lt;br /&gt;&lt;/span&gt;&lt;span&gt;1. ಪ್ರತಿಯೊಂದು ದೇವಸ್ಥಾನವು ಕೋಟೆಯಂತಿದೆ - ಸುತ್ತಿನೊಳಗೆ ಸುತ್ತು; ಸುತ್ತಿನೊಳಗೆ ಸುತ್ತು.&lt;br /&gt;೨. ಪ್ರತಿಯೊಂದು ಸುತ್ತಿನಲ್ಲೂ ಹಲವಾರು ಚಿಕ್ಕ-ಚಿಕ್ಕ ದೇವಸ್ಥಾನಗಳು&lt;/span&gt;&lt;span style="font-weight: bold;"&gt;&lt;br /&gt;&lt;/span&gt;&lt;span style="font-weight: bold;"&gt;&lt;span&gt;&lt;/span&gt;&lt;/span&gt;&lt;span&gt;೩. ಪೂಜಾರಿಗಳು ನೀಡುತ್ತಿದ್ದ ಕುಂಕುಮ / ವಿಭೂತಿ; ಆದರೆ ಶಿವ ಮೂಲ ದೇವರಾದ್ದರಿಂದ ಒಂದು ದೇವಸ್ಥಾನವನ್ನು ಬಿಟ್ಟರೆ ಬೇರೆಲ್ಲೂ ತೀರ್ಥ ದೊರೆಯಲಿಲ್ಲ ( ವಿಷ್ನು ದೇವಾಲಯದಲ್ಲಿಯ ತೀರ್ಥ-ಪಂಚಾಮೃತ ಬಹಳವಾಗಿ ಮಿಸ್ ಮಾಡಿಕೊಂಡೆ )&lt;br /&gt;೪. ಕುಡಿಯುವ ನೀರಿನ ವ್ಯವಸ್ಥೆ&lt;br /&gt;೫. ಒಳ್ಳೆಯ ತೆಂಗಿನ ಕಾಯಿಗಳು&lt;/span&gt;&lt;span style="font-weight: bold;"&gt;&lt;br /&gt;&lt;br /&gt;ಎಲ್ಲ ದೇವಸ್ಥಾನಗಳಲ್ಲಿ ಸಾಮಾನ್ಯವಾಗಿ ಕಂಡದ್ದು - ನನಗೆ ಹಿಡಿಸದೆ ಇದ್ದದ್ದು:&lt;br /&gt;&lt;/span&gt;&lt;span&gt;೧. ಎಲ್ಲೆಂದರಲ್ಲಿ ಎಣ್ಣೆ&lt;br /&gt;೨. ಎಲ್ಲ ನಾಮಫಲಕಗಳು ತಮಿಳಿನಲ್ಲಿ - ರಾಷ್ಟ್ರ ಭಾಷೆಗೂ ಇಲ್ಲಿ ಆಸ್ಪದವಿಲ್ಲ&lt;br /&gt;೩. ಸಂಕುಚಿತವಾದ, ಗಾಳಿಯಾಡದ ದೇವಸ್ಥಾನದ ಮಧ್ಯ ಭಾಗ; ಜನರು ಪೂಜೆಯ ಸಮಯದಲ್ಲಿ ವಿಚಿತ್ರ ಅನುಭವಗಳನ್ನು ಪಡೆಯುವುದು ಏತಕೆ ಎಂದು ಈಗ ನನಗೆ ಅರ್ಥವಾಗಿದೆ&lt;br /&gt;೪. ಮುಗಿಬಿದ್ದು ಬರುವ ಜನರು (ದಾವಸ್ಥಾನ-ಅದನ್ನುಪಯೋಗಿಸುವ ಜನ-ಜಂಗುಳಿ; ಸಮತೋಲನ ಏರುಪೇರಾದಂತೆ ತೋರುತ್ತದೆ)&lt;br /&gt;೫. ಜನರನ್ನು ಕುರಿಗಳಂತೆ ಹಿಂಡಿನಲ್ಲಿ ಓಡಿಸುವ ದೇವಸ್ಥಾನದ ಸಿಬ್ಬಂದಿಗಳು&lt;br /&gt;೬. ತಟ್ಟೆಗೆ ದಕ್ಷಿಣೆಯನ್ನು ಹಾಕಿ ಎಂದು ಆಗ್ರಹಿಸುವ ಪೂಜಾರಿಗಳು; ಇದು ನನಗೆ ಅತ್ಯಂತ ಬೇಸರ ಉಂಟು ಮಾಡಿದ ಸಂಗತಿ - ಕೆಲವೊಮ್ಮೆ ತಲೆ ಕೆಟ್ಟವರಂತೆ ಗದರುವುದು (ಭಾಷೆ ತಿಳಿಯದೆ ನಮಗೆ ಏನಾಗುತ್ತಿದೆ ಎಂದು ತಿಳಿಯುತ್ತಿರಲಿಲ್ಲ)&lt;br /&gt;೭. ಬೆನ್ನು ಬಿಡದೆ ಹಿಂಬಾಲಿಸಿಕೊಂಡು ಬರುವ ಭಿಕ್ಷುಕರು (ಆದರೆ ತಮ್ಮ ವ್ರತ್ತಿ ಧರ್ಮವನ್ನು ಅಚ್ಚುಕಟ್ಟಾಗಿ ಪಾಲಿಸುತ್ತಿದ್ದು ಅವರೊಬ್ಬರೆ ಅನಿಸಿತು ನನಗೆ)&lt;br /&gt;೮. ಕಾವೇರಿದ ಚಪ್ಪಡಿ ಕಲ್ಲುಗಳ ಮೇಲೆ ನಡೆದು ಪ್ರದಕ್ಷಿಣೆ ಹಾಕುವುದು&lt;br /&gt;೯. ಬಾಳೆಯ ಹಣ್ಣಿನ / ತಿಂಡಿಯ / ಜೂಸ್ ಬಾಟಲಿಯ ಒಂದು ಝಲಕು ಸಿಕ್ಕರೂ ಸಾಕು - ಅಟ್ಟಿಸಿ ಕೊಂಡು ಬರುವ ವಾನರ ಜಾತಿಯ, ತೀಕ್ಷ್ಣ ಬುದ್ಧಿಯುಳ್ಳ ಬಾಲ ಸಹಿತವಾದ ಪ್ರಾಣಿಗಳು; ಜನರು ಅವುಗಳನ್ನು ಹಾಗೆಯೆ ಬಿಟ್ಟಿರುವುದು ನನಗೆ ಬೇಸರ ಉಂಟು ಮಾಡಿತು&lt;br /&gt;೧೦. ಗಲೀಜು ಕೊಳಗಳು (ಪುಷ್ಕರಣಿ)&lt;/span&gt;&lt;span style="font-weight: bold;"&gt;&lt;br /&gt;&lt;br /&gt;&lt;span&gt;ಕೆಲವು ಮನಸ್ಸಿಗೆ ಮುದ ನೀಡಿದ ಕ್ಷಣಗಳು - ಒಳ್ಳೆಯ ಅನುಭವಗಳು:&lt;br /&gt;&lt;/span&gt;&lt;/span&gt;&lt;span&gt;&lt;span&gt;&lt;br /&gt;೧. ಎಡೆ ಬಿಡದೆ ತಿರುಗಾಡಿದ್ದು&lt;br /&gt;೨. ಬೆಳಗಿನ ಜಾವ ಬೇಗನೆ ಎದ್ದೇಳುವ ಅಭ್ಯಾಸ ಮಾಡಿಕೊಂಡದ್ದು&lt;br /&gt;೩. ಸುಸ್ತಾಗಿ ಕಣ್ತುಂಬ ನಿದ್ದೆ ಮಾಡಿದ್ದು&lt;br /&gt;೪. ಓಡುತ್ತಿರುವ ಬಸ್ಸಿನಲ್ಲಿ ನಿಂಬೆಯ ಹಣ್ಣಿನ ಶರ್ಬತ್ ಮಾಡಿದ್ದು&lt;br /&gt;೫. ಮಾತನಾಡುತ್ತ ಮನೆ ಮಂದಿಯೊಡನೆ ಸಮಯ ಕಳೆದದ್ದು&lt;br /&gt;೬. ದೊಡ್ದಮ್ಮ, ನಾನು ಪುಷ್ಕರಣಿಯಲ್ಲಿ ಪಾಚಿಯ ಮೇಲೆ ಕಾಲಿಟ್ಟು ಜಾರಿದಾಗ, ಕಿರುಚಿದ್ದು&lt;/span&gt;&lt;/span&gt;&lt;span style="font-weight: bold;"&gt;&lt;br /&gt;&lt;br /&gt;&lt;/span&gt;&lt;span&gt;ಒಟ್ಟಿನಲ್ಲಿ ಒಂದು ಒಳ್ಳೆಯ ಕಲಿಕೆಯಾಗಿತ್ತು. ಈಗ ನನ್ನಲ್ಲಿ ನಾನು ಸ್ವಲ್ಪ ಮಟ್ಟಿನ ಒಳ್ಳೆಯ ಬದಲಾವಣೆಯನ್ನು ಕಂಡಿದ್ದೇನೆ :) ಇನ್ನು ಮುಂದೆ ನಮ್ಮ ಕರ್ನಾಟಕದಲ್ಲೇ ಇರುವ ಬಹಳಷ್ಟು ಒಳ್ಳೆಯ ಪ್ರದೇಶಗಳನ್ನು ನೋಡುವುದಾಗಿ ನಿರ್ಧರಿಸಿದ್ದೇನೆ.&lt;/span&gt;&lt;span style="font-weight: bold;"&gt;&lt;br /&gt;&lt;br /&gt;&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6833635369363932088-7906907188062867615?l=jeevanajokali.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jeevanajokali.blogspot.com/feeds/7906907188062867615/comments/default' title='Post Comments'/><link rel='replies' type='text/html' href='http://jeevanajokali.blogspot.com/2009/04/blog-post_30.html#comment-form' title='1 Comments'/><link rel='edit' type='application/atom+xml' href='http://www.blogger.com/feeds/6833635369363932088/posts/default/7906907188062867615'/><link rel='self' type='application/atom+xml' href='http://www.blogger.com/feeds/6833635369363932088/posts/default/7906907188062867615'/><link rel='alternate' type='text/html' href='http://jeevanajokali.blogspot.com/2009/04/blog-post_30.html' title='ತಮಿಳುನಾಡಿನಲ್ಲಿ &apos;ಕೋವಿಲ್&apos; ಗಳನ್ನ ಹೊಕ್ಕಾಗ...'/><author><name>ವಿನಯ್</name><uri>http://www.blogger.com/profile/01419424020329310590</uri><email>noreply@blogger.com</email><gd:image rel='http://schemas.google.com/g/2005#thumbnail' width='15' height='32' src='http://bp1.blogger.com/_20MUbdFU3V4/SB8BhuoCSDI/AAAAAAAAABU/LS_P-R9Vb-w/S220/img57.jpg'/></author><thr:total>1</thr:total></entry><entry><id>tag:blogger.com,1999:blog-6833635369363932088.post-4115796653685710559</id><published>2009-04-04T21:31:00.003+05:30</published><updated>2009-04-12T23:51:03.432+05:30</updated><title type='text'>ಅಪರಿಚಿತ</title><content type='html'>&lt;div xmlns="http://www.w3.org/1999/xhtml"&gt;ರೈಲು ೨ ಘಂಟೆ ತಡವಾಗಿ ನಡೆಯುತ್ತಿತ್ತು. ರಾತ್ರಿಯೆಲ್ಲ ತನ್ನ ಟಾಪ್ ಬರ್ತ್ ನಲ್ಲಿ ಹೋರಳಾಡಿ ನಿದ್ದೆಗೆಟ್ಟ ವಸಂತ ಎದ್ದು ಕುಳಿತ - ಕಣ್ಣರೆಪ್ಪೆಗಳು ತೆರೆಯಲೊಲ್ಲೆ ಎಂದರೂ ಜನರು ಮಾತಾಡುತ್ತಿದ್ದನ್ನು ಕೇಳುತ್ತ ಅವನಿಗೆ ಮಲಗಲಾಗಲಿಲ್ಲ. ಎದ್ದು ಕಣ್ಣನ್ನು ಉಜ್ಜುತ್ತ ತನ್ನ ಮೊಬೈಲನ್ನು ಕಿಸೆಯಿಂದ ಹೊರ ತಗೆದು ನೋಡಿದರೆ ಸಮಯ ೯ ಘಂಟೆ! ಎಲ್ಲಿ ಸ್ಟೇಷನ್ ತಪ್ಪಿಹೋಯಿತೋ ಅನ್ನೋ ಭಯದಿಂದ ಚೆಂಗಗೆ ನೆಗೆದವನು ಇನ್ನೇನು ಕೆಳಗೆ ಕುಳಿತವರಲ್ಲೊಬ್ಬರನ್ನು ಗುದ್ದೇ ಬಿಡುತಿದ್ದನೇನೊ... ಸುಧಾರಿಸಿಕೊಂಡು ಕೆಳಗೆ ಕುಳಿತವರಲ್ಲೊಬ್ಬರಿಗೆ ಕೇಳಿದ - " ಸಾರ್, ದಾವಣಗೆರೆ ಸ್ಟೇಷನ್ ಬಂತಾ? ". ಪ್ರಶ್ನೆ ಕೇಳುತ್ತಿದ್ದಂತೆ, ಮಾತನಾಡಿಸಿದವನನ್ನು ಎಲ್ಲೋ ನೋಡಿದಂತೆ ಅನಿಸಿತು.&lt;br /&gt;&lt;br /&gt;"ಇಲ್ಲ - ಟ್ರೇನು ಲೇಟಾಗಿದೆ - ಇನ್ನೇನು ಇನ್ನೊಂದು ಘಂಟೆಯಲ್ಲಿ ಬರಬೇಕು"&lt;br /&gt;&lt;br /&gt;ಕಣ್ಣಿನಿಂದಲೇ ಧನ್ಯವಾದಗಳನ್ನು ಸೂಚಿಸುತ್ತ ತನ್ನ ಚಾದರನ್ನು ಮಡಚಲು ಅಣಿಯಾದ. ೨ ದಿನದ ಹಿಂದೆ ನಡೆದ ಘಟನೆ ತಲೆಯಲ್ಲಿ ಇನ್ನೂ ಸುಂಟರ ಗಾಳಿಯಂತೆ ತಿರುಗಾಡುತ್ತಿತ್ತು. ಕಳೆದ ೬ ತಿಂಗಳುಗಳಿಂದ ಸತತವಾಗಿ ತಿಂಡಿ-ಊಟವೆಂದು ಲೆಕ್ಕಿಸದೆ ದುಡಿದಿದ್ದ. ಕರೆದಾಗಲೆಲ್ಲ ಹೊತ್ತು-ಗೊತ್ತು ನೋಡದೆ ಆಫೀಸಿಗೆ ಹೊರಟೇ ಬಿಡುತ್ತಿದ್ದ; ರಜಾ ದಿನವನ್ನು ಅವನು ಕಂಡೇ ಇರಲಿಲ್ಲ ಅಂದರೆ ತಪ್ಪಾಗಲಾರದು. ಬೆಂಗಳೂರಿನಲ್ಲಿ ಕೆಲಸ ಅವನಿಗೆ ಸಾಕಷ್ಟು ಹಣವನ್ನು ಪ್ರತಿ ತಿಂಗಳು ಬರುವಂತೆ ಮಾಡಿತ್ತು - ಅದರಲ್ಲಿ ಬಹು ಪಾಲನ್ನು ತನ್ನ ತಮ್ಮನ ವಿದ್ಯಾಭ್ಯಾಸಕ್ಕೆಂದು ಮನೆಗೆ ಕಳುಹಿಸುತ್ತಿದ್ದ. ಉಳಿದ ಸ್ವಲ್ಪದರಲ್ಲಿ ಮನೆ ಬಾಡಿಗೆ, ತಿಂಡಿ-ಊಟ ಹಾಗು ಅನ್ಯ ಖರ್ಚುಗಳನ್ನ ಸಾಗಿಸುತ್ತಿದ್ದ. ಉಳಿತಾಯ ಅನ್ನೋದು ಬಹಳವೇನು ಮಾಡಿರಲಿಲ್ಲ. ಮಾಡಲು ಏನು ಇರುತ್ತಲೂ ಇರಲಿಲ್ಲ. ಕೆಲಸ ಮಾಡುವಲ್ಲಿ ಹೊಸ ಮಿತ್ರರನ್ನು ಮಾಡಿಕೊಂಡಿದ್ದ - ಅವನ ಜೀವನ ಆಫೀಸು-ಮನೆಗಳ ನಡುವೆ ಸಾಗಿತ್ತು. ೪ ಜನ ಮಿತ್ರರೊಡಗೂಡಿ ಮನೆಯನ್ನು ಬಾಡಿಗೆಗೆ ತಗೆದುಕೊಂಡಿದ್ದರು. ತನ್ನ ೩ ಜನ ಮಿತ್ರರೊಡನೆ ಅವನು ಕಳೆಯುವ ಸಮಯವಾದರು ಪ್ರತಿದಿನ ಕೆಲವೇ ನಿಮಿಷಗಳು - ದೊಡ್ಡ ಊರಿನಲ್ಲಿ ಇಷ್ಟು ಜನ ಪರಿಚಯದವರಾದರು ಸಿಗುತ್ತಾರಲ್ಲ ಅಂತ ಖುಷಿ ಪಡುತ್ತಿದ್ದ. ಎಂದಾದರೊಮ್ಮೆ ಊರಿಗೆ ಹೋಗಿ ಬರುತ್ತಿದ್ದ.&lt;br /&gt;   ಕೆಲಸದಲ್ಲಿ ಮಗ್ನನಾಗಿದ್ದರೂ, ಆಗೊಮ್ಮೆ-ಈಗೊಮ್ಮೆ ಸುತ್ತಮುತ್ತ ಸಹೋದ್ಯೋಗಿಗಳೊಡನೆ ಮಾತನಾಡುತಿದ್ದ. ಹೀಗೆಯೆ ಆಶಾಳ ಪರಿಚಯವಾಗಿ ಆಪ್ತಳೂ ಆಗಿದ್ದಳು. ಮದುವೆಯ ಪ್ರಸ್ತಾವವನ್ನು ಮುಂದಿಟ್ಟಾಗ ಜೀವನ ಸಂಗಾತಿಯಾಗಲು ತನ್ನ ಸಮ್ಮತಿಯನ್ನಿತ್ತಿದ್ದಳು - ತಂದೆ ತಾಯಂದಿರು ಸಹ ತಮ್ಮ ಸಮ್ಮತಿಯನ್ನು ಸೂಚಿಸಿದ್ದರು. ಅಂದು ಅವನು ಆಕಾಶಕ್ಕೆ ಮೂರೇ ಗೇಣು - ಖುಷಿಯಿಂದ ಕುಣಿದು ಕುಪ್ಪಳಿಸಿದ್ದ. ಎಂತಹ ಕಷ್ಟ ಬಂದರೂ ಅದನ್ನು ಜೊತೆಗೆ ಎದುರಿಸಿ, ಸಂತೋಷದಿಂದ ಬದುಕುವ ಕನಸನ್ನು ಅಂದು ಕಂಡ. ಕಷ್ಟ ಕಾದಿತ್ತು.&lt;br /&gt;    ಎಲ್ಲ ಶುರುವಾಗಿದ್ದು ಆ ಮಂಗಳವಾರ - ಅಫೀಸಿನಲ್ಲಿ ಎಂದಿನಂತೆ ಕೆಲಸ ನಡೆದಿತ್ತು. ಬಾಸ್ ಬಂದವನೆ, ಎಂದಿನಂತೆ ಅಂದಿನ ಕೆಲಸವನ್ನು ವಿವರಿಸಿ ತನ್ನ ಚೇಂಬರ್ ಗೆ ಹೋದ. ಕೆಲಸ ಬಹಳವೇ ಇತ್ತು - ತುಟಿಪಿಟಕ್ಕೆನ್ನದೆ ವಸಂತ ಕೆಲಸದಲ್ಲಿ ತೊಡಗಿದ. ಊಟವಾದ ಒಂದು ಘಂಟೆಯ ನಂತರ ಬಾಸ್ ವಸಂತನಿಗೆ ಫೋನಾಯಿಸಿ ತನ್ನ ಚೇಂಬರ್ಗೆ ಬರಲು ಹೇಳಿದ - ಚೇಂಬರ್ ಅಲ್ಲಿ ಒಂದು ಕಾಗದವನ್ನು ಅವನ ಕೈಗೊತ್ತಿ ಅದರ ಮೇಲೆ ಸಹಿ ಹಾಕಲು ಹೇಳಿದ - ನಾಳೆಯಿಂದ ನೀನು ಬರುವುದು ಬೇಡವೆಂದು ಸ್ಪಷ್ಟವಾಗಿ ಹೇಳಿಬಿಟ್ಟ. ವಸಂತನಿಗೆ ಏನು ಮಾಡಬೇಕೆಂದು ತೋಚಲಿಲ್ಲ; ಒಂದು ಕ್ಷಣ ದಿಗ್ಭ್ರಾಂತನಾಗಿ ಗೋಡೆಗೊರಗಿ ನಿಂತು ಬಿಟ್ಟ. ಬಾಸ್ ಹೇಳಿದ -&lt;br /&gt;&lt;br /&gt;"ನಿನಗೆ ಬೇಜಾರಾಗಿರಬಹುದು ಅಂತ ನಾನು ಊಹಿಸಬಲ್ಲೆ ವಸಂತ... ನಿನ್ನ ಅರ್ಹತೆಯ ಮೇಲೆ ನನಗೆ ಸಂದೇಹವಿಲ್ಲ, ಆದರೆ ಕಂಪನಿಗೆ ಜನರನ್ನು ಸಾಕುವುದು ಕಷ್ಟವಾಗಿದೆ. ನಿನಗೆ ಗೊತ್ತಿರುವ ಹಾಗೆ ನಮ್ಮ ಕಂಪನಿಯ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ. ಈ ರಾಜಿನಾಮೆ ಪತ್ರದ ಮೇಲೆ ಸಹಿ ಮಾಡು - ಎರಡು ತಿಂಗಳ ಸಂಬಳ ನಿನಗೆ ಸಿಗುತ್ತದೆ. ಸಹಿ ಮಾಡದಿದ್ದ ಪಕ್ಷದಲ್ಲಿ ನಿನ್ನನ್ನು ನಾವು ಕೆಲಸದಿಂದ ತಗೆದು ಹಾಕಬೇಕಾಗುತ್ತೆ ನಿನ್ನ ಕ್ಯಾರೆಕ್ಟರ್ ಸರಿ ಇರಲಿಲ್ಲ ಅನ್ನುವ ಕಾರಣ ಕೊಟ್ಟು"&lt;br /&gt;&lt;br /&gt;ವಸಂತನ ಮನಸ್ಸು ಒಡೆದು ಹೋಗಿತ್ತು. ಅಪ್ಪ-ಅಮ್ಮ, ಶಾಲಾ-ಕಾಲೇಜು ಹೇಳಿಕೊಟ್ಟ "ನೀಯತ್ತಿನಿಂದ ದುಡಿ" ಅನ್ನೋದನ್ನ ಪಾಲಿಸಿದ್ದಕ್ಕೆ ಸರಿಯಾದ ಫಲವನ್ನು ನೀಡಿದರಲ್ಲ ಇವರು ಅಂತ ಭಾವುಕನಾಗಿ ಕಣ್ಣಿನಿಂದ ಹನಿಗಳೆರದು ಉರುಳಿ ನೆಲಕ್ಕಪ್ಪಳಿಸಿದುವು. ಹೇಸಿಗೆಯಾಯಿತು. ಉನ್ಮಾದಗ್ರಸ್ಥನಾಗುವಮುನ್ನ ಇಲ್ಲಿಂದ ಹೊರ ಹೋಗಬೇಕೆಂಬ ಒಂದೇ ಗುರಿಯನ್ನು ಇಟ್ಟುಕೊಂಡು ತಿರಸ್ಕಾರದಿಂದ ಬಾಸನ್ನು ನೋಡಿ, ಸಹಿ ಹಾಕಿ ಹೊರಟೇ ಬಿಟ್ಟ. ಮನೆಗೆ ಹಿಂದಿರುಗುವಾಗ ವಿಚಿತ್ರವೆನಿಸಿತು - ಎಂದೂ ಸರಿಯಾದ ಸಮಯಕ್ಕೆ ಮನೆಗೆ ಬರದವನಿಗೆ ತಾನು ಹೋಗುತ್ತಿದ್ದ ಮನೆಯ ಅಕ್ಕ ಪಕ್ಕ ಹಲವಾರು ಅಂದದ ಉದ್ಯಾನವನಗಳಿರುವುದು ಗೊತ್ತಾಗಿದ್ದೇ ಅಂದು.&lt;br /&gt;&lt;br /&gt;ಮನೆಗೆ ಬರುವ ಗಡಿಬಿಡಿಯಲ್ಲಿ ಆಶಾಳ ಬಗ್ಗೆ ಪೂರ್ತಿಯಾಗಿ ಮರೆತೇ ಹೋಗಿದ್ದ ವಸಂತ, ಅವಳಿಗೆ ಫೋನಾಯಿಸಿದನು.&lt;br /&gt;&lt;br /&gt;ಭಾವೋದ್ವೇಗವಿಲ್ಲದೆ,"ಆಶು... ನನ್ನನ್ನ ಕೆಲಸದಿಂದ ತಗೆದು ಹಾಕಿದ್ರು", ಅಂದ.&lt;br /&gt;"ಬೇಸರಿಸ ಬೇಡ ವಸಂತ, ನನಗೆಲ್ಲ ಗೊತ್ತಾಯ್ತು - ಇನ್ನೊಂದು ಕೆಲಸ ಹುಡುಕೋಣಂತೆ. ಕೆಲ್ಸಾ ಮುಗ್ಸ್ಕೊಂಡು ರಾತ್ರಿ ಮನೆ ಕಡೆ ಬರ್ತೀನಿ - ಕೂತ್ಕೊಂಡು ಸಮಾಧಾನದಿಂದ ಮಾತಾಡೋಣಾ. ನೀನು ಮನೇಲಿ ಸುಧಾರಿಸಿಕೊ", ಎಂದಳು ಆಶಾ.&lt;br /&gt;&lt;br /&gt;ಕೆಲಸವಿಲ್ಲದೆ ನನ್ನ ಗತಿ ಏನು? ಇನ್ನೊಂದು ಕೆಲಸ ಎಲ್ಲಿ ಹುಡುಕಲಿ? ನನಗೆ ಗೊತ್ತಿರೋ ಮಿತ್ರರಾದರು ಹಲವರು - ಬೇಗ ಕೆಲಸ ಸಿಗೋದಾ? ಎಂದೆಲ್ಲ ವಿಚಾರಗಳು ಅವನ ತಲೆಯಲ್ಲಿ ತುಂಬಿ ತಲೆ ಸಿಡಿಯಲಾರಂಭಿಸಿತು. ಹಾಲು ತಂದು ಚಹ ಮಾಡಿ ಕುಡಿದ - ಹಿತವೆನಿಸಿತು. ನಿದ್ದೆ ಬರದ ಕಾರಣ ಹೊರಗೆ ಹೊಸದಾಗಿ ಕಣ್ಗೆ ಬಿದ್ದ ಉದ್ಯಾನವನವನ್ನು ಹೊಕ್ಕ - ತಿರುಗಾಡಿದ. ಬೆಂಗಳೂರಿಗೆ ಬಂದಂದಿನಿಂದಲು ಎಂದೂ ಹೀಗೆ ಆರಾಮವಾಗಿ ಎಲ್ಲೂ ಸುತ್ತಿರಲಿಲ್ಲ. ಹಿತವೆನಿಸಿತು. ಸ್ವಲ್ಪ ಸಮಯ ಅಲ್ಲಿನ ಕಟ್ಟೆಗಳ ಮೇಲೆ ಕುಳಿತು ಕಳೆದು. ಆಕ್ಕ ಪಕ್ಕ ಕಣ್ಣು ಹಾಯಿಸಿದಾಗ ಮಕ್ಕಳು ಕ್ರಿಕೆಟ್ ಆಡುತ್ತಿರುವುದನ್ನು ಗಮನಿಸಿದ - ಆಸಕ್ತಿಯಿಂದ ಅವರ ಆಟವನ್ನು ಮನಸಾರೆ ವೀಕ್ಷಿಸಿ ಆನಂದಿಸಿದ. ಅವರ ಜಗಳ, ಚೆಂಡಿನ ಹಿಂದೆ ಓಡಾಟ, ನಲ್ಲಿಗೆ ಕೈಯನ್ನಿಟ್ಟು ಬೊಗಸೆಯಲ್ಲಿ ನೀರನ್ನು ತುಂಬಿಸಿ ಕುಡಿಯುವ ಪರಿಯನ್ನು ಕಂಡು ತನ್ನ ಶಾಲಾ-ಕಾಲೇಜಿನ ದಿನಗಳು ನೆನಪಿಗೆ ಬಂದವು. ದೇಹವನ್ನು ದಂಡಿಸದೆ ನಿರ್ಜೀವ ಕಡ್ಡಿ-ಕೋಲಾಗಿದ್ದ ತನ್ನ ಕೈ-ಕಾಲುಗಳನ್ನು, ಹೋಟ್ಟೆಯ ಬೊಜ್ಜನ್ನು ದಿಟ್ಟಿಸಿ ನೋಡಿ ನಿಟ್ಟುಸಿರನ್ನು ಬಿಟ್ಟು ಮನೆಗೆ ಹಿಂದಿರುಗಿದ.&lt;br /&gt;&lt;br /&gt;ಬೆಂಗಳೂರಿನಲ್ಲಿ ಜೀವನ ಹಲವಾರು ಪಾಠಗಳನ್ನು / ಕಲೆಗಳನ್ನು ಕಲಿಸಿತ್ತಾದರೂ ಮನಸ್ಸು ಸಮಾಧಾನವನ್ನು ಕಳೆದುಕೊಂಡಿತ್ತು. ಚಿಕ್ಕ-ಪುಟ್ಟ ಸಂತಸಗಳನ್ನ ಪಡುವುದು ಅಶಕ್ಯವಾಗಿತ್ತು ವಸಂತನಿಗೆ. ಕಷ್ಟಪಟ್ಟು ಮಲಗಿದ.&lt;br /&gt;&lt;br /&gt;ಆಶಾ ವಸಂತನ ಮನೆಗೆ ಹೋದಾಗ ರಾತ್ರಿಯ ೯.೩೦ ಘಂಟೆ. ಮನೆಯಲ್ಲಿ ಯಾವುದೇ ದೀಪ ಬೆಳಗದೇ ಇರುವುದನ್ನು ಕಂಡು ಸ್ವಲ್ಪ ಹೆದರಿದ ಅವಳು ಬೆಲ್ಲು ಬಾರಿಸಿದಳು - ಏನೂ ಪ್ರತ್ಯುತ್ತರ ಬರದಿದ್ದಾಗ ವಸಂತನಿಗೆ ಫೋನಾಯಿಸಿದಳು. ನಾಲ್ಕನೆಯ ಬಾರಿ ಪ್ರಯತ್ನಿಸಿದಾಗ ವಸಂತ ಪ್ರತ್ಯುತ್ತರ ನೀಡಿದಾಗ ಅವಳಿಗೆ ಸಮಾಧಾನವಾಯಿತು. ವಸಂತ ಗಾಢ ನಿದ್ರೆಯಲ್ಲಿದ್ದ ಕಾರಣ ಅವನಿಗೆ ಬೆಲ್ಲು ಕೇಳಿಸಿರಲಿಲ್ಲ - ಎದ್ದು ಬಂದು ಮನೆಯ ಬಾಗಿಲನ್ನು ತಗೆದನು. ಆಶಾ ಒಳಗೆ ಬರುತ್ತಿದ್ದಂತೆ ತಾನು ಮುಖ ತೋಳೆದುಕೊಂಡು ಬರುವುದಾಗಿ ಸನ್ನೆ ಮಾಡಿ ಒಳಗೆ ನಡೆದನು.&lt;br /&gt;&lt;br /&gt;ಐದು ನಿಮಿಷಗಳ ನಂತರ ಹಿಂದಿರುಗಿದ ಅವನು, ಅವಳ ಮುಂದೆ ಬಂದು ಕುಳಿತನು. ಇನ್ನೈದು ನಿಮಿಷಗಳ ಮೌನದ ನಂತರ ಆಶಾ ಶುರು ಮಾಡಿದಳು -&lt;br /&gt;&lt;br /&gt;"ನಿದ್ದೆ ಆಯ್ತಾ?"&lt;br /&gt;&lt;br /&gt;"ಹುಂ"&lt;br /&gt;&lt;br /&gt;"ಆಫೀಸಿನಲ್ಲಿ ನಡೆದದ್ದೆಲ್ಲ ನನಗೆ ನಿನ್ನ ಫ್ರೆಂಡ್ ಚಂದ್ರ ನನಗೆ ಹೇಳ್ದ - ಚಿಂತೆ ಮಾಡಬೇಡ. ಇನ್ನೊಂದು ಕೆಲಸ ಹುಡುಕೋಣ. ನಾನು ನಿನ್ನ ಜೊತೆಯಲ್ಲಿದ್ದೀನಿ - ಎಲ್ಲ ಸರಿ ಹೋಗೊತ್ತೆ. ನಿನ್ನ ಬಾಸ್ ಗೆ ನೀನು ಮಾಡಿದ ಕೆಲಸದ ಅರಿವಿಲ್ಲ ಅನ್ಸೊತ್ತೆ"&lt;br /&gt;&lt;br /&gt;ಇಲ್ಲಿಯ ವರೆಗೆ ದುಃಖವನ್ನು ತೋರಿಸದಿದ್ದ ವಸಂತನಿಗೆ ತಡೆಯಲಾಗಲಿಲ್ಲ - ಜೋರಾಗಿ ಅತ್ತುಬಿಟ್ಟ. ತನ್ನ ತಲೆಯನ್ನು ಆಶಾಳ ತೋಡೆಯ ಮೇಲಿಟ್ಟು ಏನೇನೋ ಬಡಬಡಿಸಿದ - ಬಾಸನ್ನಿಷ್ಟು ದೂರಿದ, ತನ್ನ ಹಣೆಬರಹವನ್ನಿಷ್ಟು ಹಳಿದ... ಸುಸ್ತಾಗಿ ಮಾತನಾಡಲಾಗದೆ ಸುಮ್ಮನಿರಲಾರದೆ ಬಿಕ್ಕಳಿಸಿ ಅಳತೊಡಗಿದ. ಹೇಳಿದ ಮಾತನ್ನು ಅರಿಯುವ ಪರಿಸ್ಥಿತಿಯಲ್ಲಿ ಇವನಿಲ್ಲವೆಂದು ಅರಿತ ಆಶಾ ಮೆಲ್ಲನೆ ಅವನ ತಲೆಯನ್ನು ನೇವರಿಸಿತೊಡಗಿದಳು.&lt;br /&gt;&lt;br /&gt;ಕೋಪವಿಳಿದು ಮನಸ್ಸು ಹಗುರವಾದಂತೆ ವಸಂತ ಅಳುವುದನ್ನು ನಿಲ್ಲಿಸಿದ್ದ. ಅವನ ಹಾಗು ಆಶಾಳ ಹೊಟ್ಟೆ ತಾಳ ಹಾಕುತ್ತಿತ್ತು. ತಾನು ಅಡುಗೆ ಮಾಡುತ್ತೇನೆಂದು ಆಶಾ ಅಡುಗೆ ಮನೆಗೆ ಹೋದಳು - ವಸಂತ ತಾನು ಸಹಾಯ ಮಾಡುವುದಾಗಿ ಸೂಚಿಸಿ ಅವಳೊಡನೆ ನಡೆದನು. ತಮ್ಮ ಕಳೆದ ಸಂತಸದ ದಿನಗಳನ್ನು ನೆನೆಸುತ್ತ, ಮುಂದೆ ಹೇಗೆ ತಾವು ಜೊತೆಯಲ್ಲಿ ಸಂಸಾರ ಹೂಡಬೇಕೆಂದು ವಿವರಿಸುತ್ತ ಆಶಾ ಅಡುಗೆಯನ್ನು ಮಾಡಿ ಮುಗಿಸಿದಳು - ಇಬ್ಬರೂ ಜೊತೆಗೂಡಿ ಮೊದಲ ಬಾರಿಗೆ ವಸಂತನ ಮನೆಯಲ್ಲಿ ಊಟ ಮಾಡಿದರು. ನಂತರ, ತಾನು ತನ್ನ ಪಿ.ಜಿ. ಗೆ ಹೋಗುವುದಾಗಿ ಹೇಳಿದ ಆಶಾ, ವಸಂತನು ಸ್ವಲ್ಪ ದಿನ ತನ್ನ ಊರಿಗೆ ಹೋಗಿ ಸುಧಾರಿಸಿಕೊಂಡು ಬರಬೇಕೆಂದು, ಅಲ್ಲಿಯ ತನಕ ತಾನು ಕೆಲಸಗಳಿಗೆ ಅರ್ಜಿಗಳನ್ನು ಹಾಕುವುದಾಗಿ ಹೇಳಿ ಬೀಳ್ಕೊಟ್ಟಳು.&lt;br /&gt;&lt;br /&gt;೧೧ ಘಂಟೆಯ ಆಸುಪಾಸಿನಲ್ಲಿ ವಸಂತನ ಮಿತ್ರರು ಮನೆಗೆ ಕೆಲಸದಿಂದ ಹಿಂದಿರುಗಿದರು. ಸುಸ್ತಾಗಿ ಬಂದಿದ್ದ ಅವರು ಬಂದವರೇ ಮಲಗಿಬಿಟ್ಟರು.&lt;br /&gt;ಮಾರನೆಯ ದಿನ ತಾನು ಮನೆಗೆ ಹೋಗುವುದಾಗಿ ವಸಂತ ನಿರ್ಧರಿಸಿದನು; ತನ್ನ ಮಿತ್ರರಿಗೆ ತನ್ನ ಪರಿಸ್ಥಿತಿಯನ್ನು ವಿವರಿಸಿದನು - ಅವರು ಸಹ ಮನೆಗೆ ಹೋಗಿ ಸ್ವಲ್ಪ ದಿನದ ನಂತರ ಹಿಂದಿರುಗುವಂತೆ ಸೂಚಿಸಿದರು. ಆ ದಿನ ರಾತ್ರಿ ರೈಲು ಗಾಡಿಯನ್ನು ಹತ್ತಿದ್ದ ವಸಂತ - ಮನೆಯಲ್ಲಿ ಯಾರಿಗೂ ಏನನ್ನೂ ಹೇಳುವುದು ಬೇಡ; ಇನ್ನೊಂದು ಕೆಲಸ ಸಿಕ್ಕ ಮೇಲೆ ತಿಳಿಸುವುದೆಂದು ನಿರ್ಧರಿಸಿ ಬಿಟ್ಟಿದ್ದ ವಸಂತ.&lt;br /&gt;&lt;br /&gt;ಟ್ರೇನಿನಲ್ಲಿ ಈ ಅಪರಿಚಿತ ವ್ಯಕ್ತಿಯನ್ನು ಮಾತನಾಡಿಸಿದ್ದ - ಎಲ್ಲೋ ನೋಡಿರುವ ಹಾಗೆ ನೆನಪು.... ಹಾಂ... ನನ್ನ ಶಾಲಾ ದಿನಗಳಲ್ಲಿ ಅವರು ನಮಗೆ ವಾಲಿಬಾಲ್ ಕ್ಯಾಂಪ್ ಒಂದನ್ನು ಮಾಡಿದ್ದರಲ್ಲ! ಇನ್ನು ಅಂದಿನಂತೆಯೇ ಕಾಣುತ್ತಾರಲ್ಲ - ಮುಖದ ಮೇಲೆ ಅದೇ ಕಳೆ. ವಸಂತನೇ ಮಾತನ್ನು ಪ್ರಾರಂಭಿಸಿದ -&lt;br /&gt;&lt;br /&gt;"ಸಾರ್, ನೀವು ವಾಲಿಬಾಲ್ ಕೋಚ್ ಅಲ್ಲವ?"&lt;br /&gt;&lt;br /&gt;"ಹುಂ... ನಿಮ್ಮನ್ನು ಯೆಲ್ಲೋ ನೋಡಿದ್ದೀನಿ ಅನ್ಸೊತ್ತೆ..."&lt;br /&gt;&lt;br /&gt;"ಹೌದು ಸಾರ್ - ನೀವು ನಮ್ಮ ಶಾಲೆಗೆ ಸುಮಾರು ೮ ವರ್ಷಗಳ ಹಿಂದೆ ವಾಲಿಬಾಲ್ ಕ್ಯಾಂಪ್ ಒಂದನ್ನು ನಡೆಸಿಕೊಟ್ಟಿದ್ರಿ"&lt;br /&gt;&lt;br /&gt;"ಒಹ್ ನೆನಪಾಯ್ತು - ಎಲ್ಲಿದ್ದಿಯಪ್ಪ ನೀನು ಈಗ?"&lt;br /&gt;&lt;br /&gt;"ಬೆಂಗಳೂರು...", ಎಂದನು ವಸಂತ.&lt;br /&gt;&lt;br /&gt;"ಕೆಲಸ ಹೇಗೆ ನಡೀತಿದೆ?"&lt;br /&gt;&lt;br /&gt;"ಪರ್ವಾಗಿಲ್ಲ... ", ಸುಳ್ಳೆಂದು ಮನಸ್ಸು ಹೇಳುತ್ತಿದ್ದರು ನಿಜವನ್ನು ಹೇಗೆ ಒಬ್ಬ ಅಪರಿಚಿತನಿಗೆ ಹೇಳೋದೆಂಬ ದುಗುಡ ವಸಂತನಿಗೆ.&lt;br /&gt;&lt;br /&gt;"ಹಂ ಒಳ್ಳೆದಪ್ಪ... ನನ್ನ ಮಗ ಕೂಡ ಅಲ್ಲಿಯೆ ಕೆಲಸಕ್ಕಿದ್ದ. ಒಂದು ವರ್ಷವಾಗಿತ್ತು ಅವನು ಕೆಲಸಕ್ಕೆ ಸೇರಿ. ಎಲ್ಲ ಸರಿಯಾಗಿಯೆ ನಡೆಯುತ್ತಂತೆ - ಒಂದು ದಿನ ಅವನನ್ನು ಕರೆದು ನಾಳೆಯೊಂದ ಕೆಲಸಕ್ಕೆ ಬರೋದು ಬೇಡ ಎಂದರಂತೆ...", ಅವರ ಮುಖದ ಮೇಲೆ ಅಸಮಾಧಾನ ಕಾಣುತ್ತಿತ್ತು.&lt;br /&gt;&lt;br /&gt;"ಒಹ್!", ಎಂದ ವಸಂತ. ತನ್ನ ತಂದೆಯ ಪ್ರತಿಕ್ರಿಯೆ ಹೇಗಿರಬಹುದೆಂಬುದನ್ನು ಊಹಿಸಲು ಅವನಿಗೆ ಕಷ್ಟವಾಗಲಿಲ್ಲ.&lt;br /&gt;&lt;br /&gt;"ನಾಳೆ ಮನೆಗೆ ಬರ್ತಿದ್ದಾನೆ ಅವನು - ಕೆಲಸ ಮಾಡೋದು ಇದ್ದೇ ಇದೆ; ಹುಡುಕಿದರೆ ಸಿಕ್ಕೇ ಸಿಗುತ್ತದೆ ಅದಕ್ಕೇನಂತೆ ಅಂತ ಅವನಿಗೆ ಹೇಳಿದ್ದೇನೆ..."&lt;br /&gt;&lt;br /&gt;"...ಆದರೆ ಸಾರ್, ಈಗಿನ ಪರಿಸ್ಥಿತಿಯಲ್ಲಿ ಕೆಲಸ ಸಿಗೋದು ಕಷ್ಟ...", ವಸಂತನಿಗೆ ತಡೆಯಲಾಗದೆ ಉಸುರಿಯೇ ಬಿಟ್ಟ.&lt;br /&gt;&lt;br /&gt;"ನಿಜ... ಇದೇ ಕೆಲಸ ಬೇಕು, ಅದೇ ಕೆಲಸ ಬೇಕು, ಅಷ್ಟೇ ಸಂಬಳ ಬೇಕೆಂದರೆ ಸುಲಭದಲ್ಲಿ ಸಿಗದೇ ಇರಬಹುದು. ಆದರೆ ಬದುಕಲು ಒಂದು ಕೆಲಸ ಅನ್ನೋದು ಸಿಕ್ಕೇ ಸಿಗೊತ್ತೆ ಅನ್ನೋದು ನನ್ನ ಅನುಭವ"&lt;br /&gt;&lt;br /&gt;"ಆದರೆ ಮೋದಲಿದ್ದ ಹಾಗೆ ಇರಲು ಆಗಬೇಕಲ್ಲ? ಗಾಡಿಗೆ ಪೆಟ್ರೋಲು, ಮನೆ ಬಾಡಿಗೆ, ತಿರುಗಾಡಲು - ಖರ್ಚಿಗೆ ಹಣ ಬೇಡವೆ?", ವಸಂತನಿಗೆ ಉತ್ತರ ಬೇಕಿತ್ತು.&lt;br /&gt;&lt;br /&gt;"ಇದ್ದದ್ದನ್ನು ಮಿತವಾಗಿ ಬಳಸಬೇಕಷ್ಟೆ. ಇದು ಒಬ್ಬರಿಗೇ ಒದಗಿ ಬಂದಿರುವ ಕಷ್ಟವಲ್ಲ - ಹಲವಾರು ಜನರಿಗೆ ಇದೇ ರೀತಿಯಲ್ಲಿ ಕಷ್ಟ ಒದಗಿ ಬಂದಿದೆ ಅನ್ನುವುದನ್ನು ಮರೆಯಬಾರದು. ಬಾಡಿಗೆಗಳು ಕಡಿಮೆಯಾಗಿವೆ - ಇಲ್ಲದ ಪಕ್ಷದಲ್ಲಿ, ಕಡಿಮೆ ಬಾಡಿಗೆಯ ಮನೆಗಳು ಈಗ ಸಿಗಹತ್ತಿವೆ. ಬಸ್ಸನ್ನು ಉಪಯೋಗಿಸಿದರೆ ತಿರುಗಾಡೋ ಖರ್ಚು ಕಡಿಮೆಯಾಗಲೇ ಬೇಕು. ಕೆಲಸ ಸಿಗಲು ತಡವಾಗಬಹುದು - ಅಲ್ಲಿಯ ವರೆಗೆ ಆರ್ಥಿಕ ಸಹಾಯ ಮಾಡಲು ನಾವಿಲ್ಲವೆ? ನಮ್ಮ ಮಿತ್ರರಿಲ್ಲವೆ? ಹೋಗಲಿ, ಬ್ಯಾಂಕುಗಳಿಲ್ಲವೆ? ನನ್ನ ಹುಡುಗ ಇಷ್ಟು ವರ್ಷ ಕಾಲೇಜು ಓದಿದ್ದು ಶೇರು ಮಾರುಕಟ್ಟೆಯಲ್ಲಿ ಹಾಕಿದ ಹಣದಂತಲ್ಲವಲ್ಲ - ಅವನು ಪಡೆದುಕೊಂಡ ಜ್ಞಾನವನ್ನು ಅವನಿಂದ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಅವನು ಅದನ್ನು ಈಗ ಉಪಯೋಗಿಸಬೇಕು - ಕೆಲಸ ಸಿಕ್ಕೇ ಸಿಗುತ್ತದೆ"&lt;br /&gt;&lt;br /&gt;"ಅವನು ಕೆಲಸ ಕಳೆದ ಕೂಡಲೆ ನಿಮಗೆ ಹೇಳಿದನಾ?"&lt;br /&gt;&lt;br /&gt;"ಹುಂ...ಬೇಸರದಲ್ಲಿದ್ದ... ಆದರೆ ನಮ್ಮೊಡನೆ ಮಾತನಾಡಿದ ನಂತರ ಸರಿಯಾಗಿದ್ದಾನೆ. ಮನಸ್ಸಿನಲ್ಲಿ ಅದನ್ನು ಇಟ್ಟುಕೊಂಡು ಕೊರಗುವ ಜಾಯಮಾನ ಅವನದಲ್ಲ"&lt;br /&gt;&lt;br /&gt;"ಕೇಳಿ ಸಂತೋಷವಾಯಿತು..."&lt;br /&gt;&lt;br /&gt;"ಏನಪ್ಪ... ನಿಮ್ಮಲ್ಲಿ ಏನಾದರು ಕೆಲಸ ಮಾಡಲು ಜನರನ್ನು ಹುಡುಕುತ್ತಿದ್ದರೆ ನನಗೆ ತಿಳಿಸು... ನನ್ನ ಮಗನನ್ನು ನಿನ್ನೋಡನೆ ಮಾತನಾಡಲು ಹೇಳುತ್ತೇನೆ"&lt;br /&gt;&lt;br /&gt;"ಆಯ್ತು ಸಾರ್.... ", ವಸಂತನ ಮನಸ್ಸು ಹಗುರವಾಗಿತ್ತು... ತಾನು ಇದ್ದುದನ್ನು ಇದ್ದ ಹಾಗೆ ಆಪ್ತರಿಗೆ ಹೇಳಿದರೆ ಸಮಾಧಾನವಾಗಿ, ಸಮಸ್ಯೆಗೆ ಪರಿಹಾರವನ್ನು ಹುಡುಕುವುದು ಸುಲಭವಾಗುತ್ತದೆಂಬ ಭರವಸೆ ಮೂಡಿತು. ಮನಸ್ಸಿನಲ್ಲೇ ಅಪರಿಚಿತ ವ್ಯಕ್ತಿಗೆ ಧನ್ಯವಾದಗಳನ್ನ ಹೇಳಿದ. ತಂದೆಗೆ ಎಲ್ಲವನ್ನೂ ಮುಚ್ಚು-ಮರೆ ಮಾಡದೆ ಹೇಳುವುದಾಗಿ ನಿರ್ಧರಿಸಿದ. ರೈಲು ದಾವಣಗೆರೆ ತಲುಪಿತು.&lt;br /&gt;&lt;br /&gt;&lt;br /&gt;&lt;div class="zemanta-pixie"&gt;&lt;img src="http://img.zemanta.com/pixy.gif?x-id=32a4e465-f636-8ba1-b0e4-fee8ddcecad7" class="zemanta-pixie-img" /&gt;&lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6833635369363932088-4115796653685710559?l=jeevanajokali.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jeevanajokali.blogspot.com/feeds/4115796653685710559/comments/default' title='Post Comments'/><link rel='replies' type='text/html' href='http://jeevanajokali.blogspot.com/2009/04/blog-post.html#comment-form' title='4 Comments'/><link rel='edit' type='application/atom+xml' href='http://www.blogger.com/feeds/6833635369363932088/posts/default/4115796653685710559'/><link rel='self' type='application/atom+xml' href='http://www.blogger.com/feeds/6833635369363932088/posts/default/4115796653685710559'/><link rel='alternate' type='text/html' href='http://jeevanajokali.blogspot.com/2009/04/blog-post.html' title='ಅಪರಿಚಿತ'/><author><name>ವಿನಯ್</name><uri>http://www.blogger.com/profile/01419424020329310590</uri><email>noreply@blogger.com</email><gd:image rel='http://schemas.google.com/g/2005#thumbnail' width='15' height='32' src='http://bp1.blogger.com/_20MUbdFU3V4/SB8BhuoCSDI/AAAAAAAAABU/LS_P-R9Vb-w/S220/img57.jpg'/></author><thr:total>4</thr:total></entry><entry><id>tag:blogger.com,1999:blog-6833635369363932088.post-2068063173105197257</id><published>2009-03-30T12:12:00.000+05:30</published><updated>2009-03-30T13:33:28.224+05:30</updated><title type='text'>ಮಾತಿನ ಚಕಮಕಿ</title><content type='html'>ಹೂವು&lt;br /&gt;-----&lt;br /&gt;ಅವಳಂದಳು -&lt;br /&gt;ಪ್ರಿಯ, ನೋಡು ಆ ಮುದ್ದಾದ ಮಲ್ಲಿಗೆಯ ಹೂವನ್ನ,&lt;br /&gt;ಕೊಟ್ಟೆಯ ಎಂದಾದರು ನೀನು ನನಗದನ್ನ?&lt;br /&gt;&lt;br /&gt;ಆದಕ್ಕವನೆಂದನು -&lt;br /&gt;ಚಿಕ್ಕ ಚಿಕ್ಕ ಹೂಗಳ ಮೇಲೆ ಆಸೆ ಏತಕೆ ಚಿನ್ನ,&lt;br /&gt;ಕೊಡಲಿಲ್ಲವೆ ನಾನಂದು ದೊಡ್ಡ ಹೂಕೋಸನ್ನ?&lt;br /&gt;&lt;br /&gt;ಚಿನ್ನ&lt;br /&gt;---&lt;br /&gt;ಅವಳಂದಳು -&lt;br /&gt;ಓ ನನ್ನ ಮುತ್ತು, ರತ್ನ, ಚಿನ್ನ,&lt;br /&gt;ಬಿಟ್ಟು ಇರಲಾರೆ ನಿಮ್ಮನ್ನ.&lt;br /&gt;&lt;br /&gt;ಆದಕ್ಕವನೆಂದನು -&lt;br /&gt;ಪ್ರಿಯೆ, ಅರಿತೆ ನಿನ್ನ ಇಂಗಿತವನ್ನ,&lt;br /&gt;ಆದರೆ, ತೀರಿಸುವವರಾರು ಅದರ ಮೇಲಿನ ಸಾಲವನ್ನ?&lt;br /&gt;&lt;br /&gt;ಸಿನೆಮಾ&lt;br /&gt;------&lt;br /&gt;&lt;br /&gt;ಅವಳಂದಳು -&lt;br /&gt;ಇಂದಿನ ಈ ಸಿನೆಮಾ ಮಂದಿರದಲ್ಲಿ,&lt;br /&gt;ನಮ್ಮೆದುರಿನ ಆ ಸೀಟಿನಲ್ಲಿ,&lt;br /&gt;ಕುಳಿತವರ ಮೇಲೆ ನಿಮ್ಮ ಕಣ್ಣುಗಳು ಹಾದ ಪಕ್ಷದಲ್ಲಿ,&lt;br /&gt;ಕಿತ್ತು ಕೊಡುವೆ ಅವುಗಳನ್ನ ನಿಮ್ಮ ಕೈಗಳಲ್ಲಿ.&lt;br /&gt;&lt;br /&gt;ಆದಕ್ಕವನೆಂದನು -&lt;br /&gt;ಈ ಚಿತ್ರ ಶುರುವಾದ ಸ್ವಲ್ಪ ಸಮಯದಲ್ಲಿ,&lt;br /&gt;ಪರದೆಯ ಮೇಲೆ ಚೆಲುವೆ ಮೂಡಿಬಂದಲ್ಲಿ,&lt;br /&gt;ಮರೆಯದಿರು ಹಾಕಲು ಪೊಪ್ಕಾರ್ನ್,&lt;br /&gt;ನನ್ನ ಉದ್ದಗಲಕ್ಕೆ ತೆರೆದ ಬಾಯಲ್ಲಿ.&lt;br /&gt;&lt;br /&gt;ಹೆಸರು&lt;br /&gt;-----&lt;br /&gt;&lt;br /&gt;ಅವನಂದನು-&lt;br /&gt;ಒ ತಾವರೆಯ ಚೆಲುವನ್ನು ಮೀರಿಸುವ ಚೆಲುವೆ,&lt;br /&gt;ಕೊಡಲೆ ನಿನಗೊಂದು ಹೆಸರ?&lt;br /&gt;&lt;br /&gt;ಅದಕ್ಕವಳೆಂದಳು-&lt;br /&gt;ಕೆರಳಸದಿರು ನನ್ನನು ಲೆ ತರಲೆ,&lt;br /&gt;ನುಣುಪಾದ ನಿನ್ನ ಕೆನ್ನೆಗೆ ಎರಡು ಬಿಡಲೆ?&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6833635369363932088-2068063173105197257?l=jeevanajokali.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jeevanajokali.blogspot.com/feeds/2068063173105197257/comments/default' title='Post Comments'/><link rel='replies' type='text/html' href='http://jeevanajokali.blogspot.com/2009/03/blog-post.html#comment-form' title='3 Comments'/><link rel='edit' type='application/atom+xml' href='http://www.blogger.com/feeds/6833635369363932088/posts/default/2068063173105197257'/><link rel='self' type='application/atom+xml' href='http://www.blogger.com/feeds/6833635369363932088/posts/default/2068063173105197257'/><link rel='alternate' type='text/html' href='http://jeevanajokali.blogspot.com/2009/03/blog-post.html' title='ಮಾತಿನ ಚಕಮಕಿ'/><author><name>ವಿನಯ್</name><uri>http://www.blogger.com/profile/01419424020329310590</uri><email>noreply@blogger.com</email><gd:image rel='http://schemas.google.com/g/2005#thumbnail' width='15' height='32' src='http://bp1.blogger.com/_20MUbdFU3V4/SB8BhuoCSDI/AAAAAAAAABU/LS_P-R9Vb-w/S220/img57.jpg'/></author><thr:total>3</thr:total></entry><entry><id>tag:blogger.com,1999:blog-6833635369363932088.post-806047191714373180</id><published>2009-01-26T21:44:00.000+05:30</published><updated>2009-01-26T21:46:37.195+05:30</updated><category scheme='http://www.blogger.com/atom/ns#' term='ಸಾಬೂನು'/><title type='text'>ಅಮ್ಮನ ಮಾತು ಕೇಳಿದ್ದಿದ್ದರೆ ಹೀಗಾಗ್ತಿತ್ತಾ?</title><content type='html'>ಅದು ಸೋಮವಾರವೇ ಇದ್ದಿರಬೇಕು - ಮನಸ್ಸಿಲ್ಲದ ಮನಸ್ಸಿನಿಂದ ಆಫೀಸಿಗೆ ಹೋಗಬೇಕಲ್ಲ ಅಂತ ಬೆಳಗಿನ ಜಾವ ೯ ಘಂಟೆಗೆ ಎದ್ದುಬಿಟ್ಟಿದ್ದೆ. ಬಹಳ ಹೊತ್ತಾಯಿತು ಎಂದು ಗೊತ್ತಿದ್ದರೂ, ಸ್ನಾನ ಮಾಡದೆ ಹೋಗೋದು ಸರಿಯಲ್ಲ ಎಂದು ನೀರನ್ನು ಕಾಯಲು ಹಾಕಿ ಸಮಾಚಾರ ಪತ್ರಿಕೆಯ ಪುಟಗಳನ್ನು ತಿರುವಿಹಾಕತೊಡಗಿದೆ. ಅಷ್ಟರಲ್ಲಿ ನೆನಪಾಯಿತು - ಹಿಂದಿನ ದಿನ ಉಡುಪಿಗೆ ಹೋದಾಗ ತಗೆದುಕೊಂಡು ಹೋದ "ಪಿಯರ್ಸ್" ಸೋಪೊಂದು ನನ್ನ ಬಳಿ ಇದೆ ಎಂದು. ಪ್ರತಿ ದಿನ ಬಳಸುತ್ತಿದ್ದ "ಲಿರಿಲ್" ಸೋಪನ್ನು ಬದಿಗೊತ್ತಿ, ಇಂದು ನಲವತ್ತೊಂಬತ್ತು ರೂಪಾಯಿ ತೆತ್ತು ತಂದ ಈ ಬಿಲ್ಲೆಯನ್ನು ಬಳಸಿಯೇ ಬಿಡೋಣವೆನಿಸಿ ಅದನ್ನು ತಂದು ಬಾತ್ ರೂಮಿನಲ್ಲಿ ಇಟ್ಟೆ - ಅಷ್ಟರಲ್ಲಿ ನೀರು ಬಿಸಿಯಾಗಿದ್ದರಿಂದ ಪತ್ರಿಕೆಯನ್ನು ಬೇಗನೆ ಓದಿ ಮುಗಿಸಿ ಸ್ನಾನಕ್ಕೆ ಅಣಿಯಾದೆ.&lt;br /&gt;    ಎಂದಿನಂತೆ ಇಂದೂ ಸಹ ಈ ವಿಶಾಲವಾದ ಅಟ್ಯಾಚ್ಡ್ ಬಾತ್ ರೂಮನ್ನು ಹೊಕ್ಕಾಗ ಅದರಲ್ಲಿದ್ದ ಟಾಯ್ಲೆಟ್ ಗೆ ಒಂದು ಫ್ಲಶ್ ವ್ಯವಸ್ಥೆಯನ್ನು ಮನೆಯನ್ನು ಕಟ್ಟಿಸಿದವರು ಯಾಕೆ ಮಾಡಿಸಲಿಲ್ಲ ಎನಿಸಿತು. ಹಾಳಾಗಿ ಹೋಗ್ಲಿ ಎಂದು ಬಕೀಟಿನಲ್ಲಿದ್ದ ಬಿಸಿ ನೀರನ್ನು ತಲೆಯ ಮೇಲೆ ಸುರಿದು ಹೊಸ ಸಾಬೂನಿನ ಬಿಲ್ಲೆಯನ್ನು ಬೇಗೆಬೇಗನೆ ತಲೆಗೆ ಉಜ್ಜಲಾರಂಭಿಸಿದೆ - ಇಂದು ಆಫೀಸಿನಲ್ಲಿ ಏನು ಮಾಡುವುದು ಎಂದು ಯೋಚಿಸುತ್ತಿದ್ದೆ... ಅಷ್ಟರಲ್ಲಿ ಆಗಬಾರದ್ದು ಆಗೇ ಬಿಟ್ಟಿತು! ಕೈಯಲ್ಲಿದ್ದ ಬಿಲ್ಲೆ ಚೆಂಗನೆ ನೆಗೆಯಿತು. ಅಪರೂಪಕ್ಕೆ ತಂದ ಸಾಬೂನು ನೆಲಕ್ಕೆ ಬಿದ್ದರೆ ಆಕಾರ ವಿಕಾರವಾದೀತು ಅಂತ ಕ್ಷಣಾರ್ಧದಲ್ಲಿ ನನ್ನ ಕೈ ಬಿಲ್ಲೆಯ ಬೆನ್ನನ್ನಟ್ಟಿತು. ಹಿಡಿದು ಬಿಟ್ಟೆ ಎನ್ನುವಷ್ಟರಲ್ಲಿ ಅದು ಇನ್ನೊಮ್ಮೆ ಮೇಲಕ್ಕೆ ಚಿಮ್ಮಿತು. ಈ ಬಾರಿ ನನ್ನ ಎರಡೂ ಕೈಗಳು ಅದನ್ನು ಹಿಡಿಯಲೆತ್ನಿಸಿದುವು - ಹಿಂದಿನ ಬಾರಿಗಿಂತ ಇನ್ನೂ ಹೆಚ್ಚು ಆತ್ಮವಿಶ್ವಾಸದಿಂದ ಸೋಪು ದೂರಕ್ಕೆ ಹಾರಿತು. ಅಸಹಾಯಕತೆಯಿಂದ ನನ್ನ ಕಣ್ಣುಗಳು ಆ ಬಿಲ್ಲೆಯ ಕೊನೆಯ ಹಾರಾಟವನ್ನು ನೋಡಿ ಮುಗಿಸುತ್ತಿದಂತೆ ಅದು ಟಾಯ್ಲೆಟ್ ಇನ ಗುಂಡಿಯಲ್ಲಿ ಇಳಿದುಬಿಟ್ಟಿತು. ಇನ್ನೇನು ನಾನು ಕಣ್ಣು ಮಿಟಿಕಿಸುವಷ್ಟರಲ್ಲಿ ಅದು "ಗುಳುಂ" ಆಗಲ್ಪಟ್ಟಿತ್ತು - ಫ್ಲಶ್ ಮಾಡುವ ಮುನ್ನವೇ ನಾಪತ್ತೆಯಾಗಿತ್ತು. ನಿರಾಸೆಯಿಂದ "ಲಿರಿಲ್" ನತ್ತ ನನ್ನ ಕೈಯನ್ನೊಡ್ಡಿ ಸ್ನಾನ ಮುಗಿಸಿದೆ. ಆಮ್ಮ ಹೇಳಿದ ಮಾತು ನೆನಪಿಗೆ ಬಂತು - "ಮಾಡುವ ಕೆಲಸದ ಮೇಲೆ ಗಮನವಿರಲಿ ಮಗನೆ". ಚರಂಡಿ ಪಾಲಾದ ಸಾಬೋನನ್ನು ಮರೆತು ಆಫೀಸಿಗೆ ತೆರಳಿದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6833635369363932088-806047191714373180?l=jeevanajokali.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jeevanajokali.blogspot.com/feeds/806047191714373180/comments/default' title='Post Comments'/><link rel='replies' type='text/html' href='http://jeevanajokali.blogspot.com/2009/01/blog-post_26.html#comment-form' title='0 Comments'/><link rel='edit' type='application/atom+xml' href='http://www.blogger.com/feeds/6833635369363932088/posts/default/806047191714373180'/><link rel='self' type='application/atom+xml' href='http://www.blogger.com/feeds/6833635369363932088/posts/default/806047191714373180'/><link rel='alternate' type='text/html' href='http://jeevanajokali.blogspot.com/2009/01/blog-post_26.html' title='ಅಮ್ಮನ ಮಾತು ಕೇಳಿದ್ದಿದ್ದರೆ ಹೀಗಾಗ್ತಿತ್ತಾ?'/><author><name>ವಿನಯ್</name><uri>http://www.blogger.com/profile/01419424020329310590</uri><email>noreply@blogger.com</email><gd:image rel='http://schemas.google.com/g/2005#thumbnail' width='15' height='32' src='http://bp1.blogger.com/_20MUbdFU3V4/SB8BhuoCSDI/AAAAAAAAABU/LS_P-R9Vb-w/S220/img57.jpg'/></author><thr:total>0</thr:total></entry><entry><id>tag:blogger.com,1999:blog-6833635369363932088.post-7045846314338684323</id><published>2009-01-08T21:37:00.000+05:30</published><updated>2009-01-08T21:38:42.169+05:30</updated><title type='text'>ಒಂದುವರೆ ವರ್ಷದಲ್ಲಿ ಏನೇನು ಕಲಿತೆ...</title><content type='html'>ಜನವರಿ ೧ ನೆ ತಾರೀಖಿಗೆ ಐ.ಟಿ. ಜಗತ್ತಿಗೆ ಬಂದು ೧.೫ ವರ್ಷಗಳಾದುವು. ಹಿಂದಿರುಗಿ ನೋಡಿದಾಗ, ಈ ಕಾಲಾವಧಿಯಲ್ಲಿ ಏನೇನು ಮಾಡಿದೆ ಅನ್ನೋದನ್ನು ಪಟ್ಟಿ ಮಾಡೋ ಆಸೆ...&lt;br /&gt;ಹಂ... ದೊಡ್ಡ ಸಾಧನೆಗಳೇನಲ್ಲವಾದರು, ನನಗೆ ಸಂತೋಷ ನೀಡಿದಂತಹ ವಿಷಯಗಳೆನ್ನಬಹುದು...&lt;br /&gt;೧.  ಹೊಂಡಾ ದ್ವಿಚಕ್ರ ವಾಹನವನ್ನು ಕೊಂಡು ಅದನ್ನು ಬೆಂಗಳೂರಿನಲ್ಲಿ ಓಡಿಸಲು ಕಲಿತು ಬೀಳಿಸಿದ್ದೂ ಆಯಿತು ( ಸರಿ, ರಾಷ್ಟ್ರೀಯ ಹೆದ್ದಾರಿ-೪ ರ ಮೇಲೆ ಬೀಳಿಸಿದ್ದೂ ಆಯಿತು - ದೇವರ ದಯೆಯಿಂದ ಏನು ಆಗಲಿಲ್ಲ). ಎಲ್ಲಾದರು ಹೋಗಿ ಬರ್ತೆನೇ ಅಂದ್ರೆ ಅಮ್ಮ ಇನ್ನೂ ಚಿಂತಿಸುತ್ತಾಳೆ.&lt;br /&gt;&lt;br /&gt;೨. ಅಪ್ಪ-ಅಮ್ಮನ್ನ ಬಿಟ್ಟು ದೂರದ ಈ ಊರಿನಲ್ಲಿ ತಮ್ಮ ಹಾಗು ಮಿತ್ರನೊಡನೆ ಮನೆ ಮಾಡಿಕೊಂಡು ಇದ್ದೇನೆ ( ಹಾಸ್ಟೆಲ್ಲಿನಲ್ಲಿ ಇರದವನಿಗೆ ಇದು ಒಂದು ಹೊಸ ಅನುಭವ - ಕೆಲವು ಅವಿಸ್ಮರಣೀಯ ಕ್ಷಣಗಳನ್ನು ಜೊತೆಗೆ ಕಳೆದಿದ್ದೇವೆ - ಇಂದಿಗೂ ಪ್ರತಿ ದಿನ ಮನೆಗೆ ಕೆಲಸದಿಂದ ಹಿಂದಿರುಗಿದಾಗ ಒಬ್ಬರನ್ನೊಬ್ಬರು ಮಾತನಾಡಿಸಿದಾಗ ಆಗುವ ಸಂತಸವೇ ಬೇರೆ; ಬೆಳೆದಿರುವ ಆತ್ಮೀಯತೆಯ ಲತೆಯು ನಮ್ಮೆಲ್ಲರನ್ನು ಜೊತೆಗಿಟ್ಟಿದೆ. )&lt;br /&gt;&lt;br /&gt;೩. ಮತ್ತೆ ಓದಬೇಕೆಂಬ ಹಂಬಲ... ಮತ್ತೆ ಲೆಕ್ಚರ್ ಹಾಲಿನಲ್ಲಿ ಕೂರಬೇಕೆಂಬ ಆಸೆ. ಸಧ್ಯಕ್ಕೆ ನನಸಾಗಿದೆ ಅಂದರೆ ತಪ್ಪಗಲಾರದು - ಮಣೀಪಾಲ್ ಯೂನಿವರ್ಸಿಟಿಯವರ ಸ್ನಾತಕೋತ್ತರ ಪದವಿಗೆ ಪ್ರತಿ ರವಿವಾರ ತರಗತಿಗಳು ಇದ್ದು, ಅವುಗಳಿಗೆ ತಮ್ಮನೋಡನೆ ಹೋಗಿ ಆಲಿಸುವುದು ಸಂತಸವನ್ನು ನೀಡುತ್ತಿದೆ.&lt;br /&gt;&lt;br /&gt;೪. ಹಿಂದೆ ಎಂದೂ ಹೋಗದಷ್ಟು ಜಾಗಗಳಿಗೆ ಹೋಗಿ, ತಿರುಗಾಡಿದ್ದಾಯಿತು. ಗಾಳಿಯಲ್ಲಿ ತೇಲಾಡಿ, ಗುಡ್ಡಗಳನ್ನು ಏರಿ, ಟ್ರೇನಿನಿಂದ ಜಿಗಿದು ದಂಡ ಕಟ್ಟಿ, ಸಂತಸ ಪಟ್ಟದ್ದಾಯಿತು. ಇನ್ನು ಬಹಳ ತಿರುಗಾಡುವ ಆಸೆ ಇದೆ.&lt;br /&gt;&lt;br /&gt;೫. ಬಹಳಷ್ಟು ಪುಸ್ತಕಗಳನ್ನು ( ತಾಂತ್ರಿಕವಲ್ಲದಂತಹ ) ಓದಿ ಆನಂದಿಸಿದ್ದೇನೆ - ಸಣ್ಣ ನೀತಿ ಕಥೆಗಳನ್ನು ಬಹಳವಾಗಿ ಇಷ್ಟಪಟ್ಟು ಪುಸ್ತಕಗಳನ್ನು ಕೊಂಡು ತಂದು ಓದಿದ್ದೇನೆ.&lt;br /&gt;&lt;br /&gt;೬. ಮನೆಯಲ್ಲಿ ಇರುವುದರಿಂದಾಗಿ ಹಾಗು ಅಡುಗೆ ಮಾಡುವುದರಲ್ಲಿ ಆಸಕ್ತಿ ಇರುವುದರಿಂದಾಗಿ ಪ್ರತಿ ದಿನ ಏನಾದರೊಂದು ಹೋಸರುಚಿಯನ್ನು ಬೇಯಿಸುತ್ತೇವೆ ( ಹಲವಾರು ಬಾರಿ ಉದ್ದೆಷಪೂರ್ವಕವಲ್ಲವಾದರೂ, ಹಳೆರುಚಿಗಳೇ ಹೊಸರುಚಿಗಳಾಗಿ ಮಾರ್ಪಟ್ಟಿರುತ್ತವೆ. ಇದೆಲ್ಲವನ್ನು "ಸರಿಯಾಗಿಲ್ಲ" ಅಂತ ಗೊಣಗುತ್ತಲಾದರು ಪೂರ್ತಿಯಾಗಿ ತಿಂದು ತೇಗುವ ಮಿತ್ರ ಜೋತೆಗಿರುವುದರಿಂದಾಗಿ ಎಲ್ಲರಿಗೂ ಸಮಾಧಾನ ).&lt;br /&gt;&lt;br /&gt;೭. ಬೆಂಗಳೂರಿಗೆ ಬಂದ ಹೊಸತರಲ್ಲಿ ಹಲವಾರು ಬಾರಿ ಮೋಸ ಹೋಗಿದ್ದೇನೆ - ಬಹಳಷ್ಟು ಬಾರಿ ನನ್ನ ಮುಟ್ಠಾಳತನದಿಂದ ಹಾಗೆ ಆಗಿದೆ ಅಂತ ಮಿತ್ರರು ನನಗೆ ಮನವರಿಕೆ ಮಾಡಿಸಿದ್ದಾರೆ. ಸಾಮಾಜಿಕ ವಿಚಾರಗಳ ಬಗ್ಗೆ ಹೆಚ್ಚಾಗಿ ತಲೆ ಕೆಡಿಸಿಕೊಳ್ಳದ ನಾನು, ಸುತ್ತಮುತ್ತಲಿನ ಜನ-ಅವರ ನಡೆ-ನುಡಿಗಳ ಬಗ್ಗೆ ವಿಶೇಷ ಗಮನ ನೀಡುತ್ತಿದ್ದೇನೆ. (ಬಲಿಪಶು ಎಂದು ತೋರಿಸಿಕೊಂಡರೆ, ತಲೆ ಕಡಿಯಲು ಬಹಳ ಜನ ಮುಂದಾಗುತ್ತಾರೆ - ಅಂತಹವರಿಂದ ದೂರವಿರುವುದನ್ನು ಕಲಿಯುತ್ತಿದ್ದೇನೆ)&lt;br /&gt;&lt;br /&gt;೮. ಗುಂಡನ (ಇನ್ನೊಬ್ಬ ಮಿತ್ರ ) ಜೊತೆ, ಪ್ರಾಣಭಯ ಬಿಟ್ಟು ತಲಕಾಡಿಗೆ ಅವನ ಕಾರಿನಲ್ಲಿ ಹೋಗಿದ್ದೇನೆ. ( ಹಲವಾರು ಗುಡ್ಡ-ಬೆಟ್ಟಗಳನ್ನು ಹತ್ತಿದ್ದರೂ ಇದು ಸ್ವಲ್ಪ ವಿಶೇಷವಾದದ್ದು )&lt;br /&gt;&lt;br /&gt;೯. ಮೊಬೈಲ್ ಫೋನಿನ ಮಿತ ಬಳಕೆ ಮಾಡಲು ಕಲಿತದ್ದು; ಇಂದು ಟಾಕ್ ಟೈಮ್ ಸಾಕಷ್ಟಿದ್ದರೂ, ಮಾತನಾಡುವುದು ಅವಷ್ಯಕತೆ ಇದ್ದರೆ ಮಾತ್ರ...&lt;br /&gt;&lt;br /&gt;೧೦. ಇನ್ನು ಐ.ಟಿ. ಜಗತ್ತಿನಲ್ಲಿ ಏನು ಮಾಡಿದೆ ಅಂತ ನೋಡೋಣ.... ಅಯ್ಯೋ...ಏನು ನೆನಪಿಗೆ ಬರ್ತಿಲ್ವೆ.... :)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6833635369363932088-7045846314338684323?l=jeevanajokali.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jeevanajokali.blogspot.com/feeds/7045846314338684323/comments/default' title='Post Comments'/><link rel='replies' type='text/html' href='http://jeevanajokali.blogspot.com/2009/01/blog-post.html#comment-form' title='0 Comments'/><link rel='edit' type='application/atom+xml' href='http://www.blogger.com/feeds/6833635369363932088/posts/default/7045846314338684323'/><link rel='self' type='application/atom+xml' href='http://www.blogger.com/feeds/6833635369363932088/posts/default/7045846314338684323'/><link rel='alternate' type='text/html' href='http://jeevanajokali.blogspot.com/2009/01/blog-post.html' title='ಒಂದುವರೆ ವರ್ಷದಲ್ಲಿ ಏನೇನು ಕಲಿತೆ...'/><author><name>ವಿನಯ್</name><uri>http://www.blogger.com/profile/01419424020329310590</uri><email>noreply@blogger.com</email><gd:image rel='http://schemas.google.com/g/2005#thumbnail' width='15' height='32' src='http://bp1.blogger.com/_20MUbdFU3V4/SB8BhuoCSDI/AAAAAAAAABU/LS_P-R9Vb-w/S220/img57.jpg'/></author><thr:total>0</thr:total></entry><entry><id>tag:blogger.com,1999:blog-6833635369363932088.post-6613064919782202080</id><published>2008-11-16T21:49:00.000+05:30</published><updated>2008-11-16T21:52:01.610+05:30</updated><title type='text'>ಐ ಹೇಟ್ ಹರ್ ಟು ದ ಕೋರ್!</title><content type='html'>ಕಾಲೇಜಿನ ಕೊನೆಯ ಸೆಮಿಸ್ಟರ್ ನಡೆಯುತ್ತಿರುವ ಸಮಯ... ಅದೊಂದು ಶನಿವಾರ...&lt;br /&gt;ವಿದ್ಯಾರ್ಥಿಗಳು ಕಾಲೇಜಿನ ಮುಖವನ್ನು ನೋಡುವುದು ಅಪರೂಪವೆಂದು ತಿಳಿದಿದ್ದ ಪ್ರಾದ್ಥ್ಯಾಪಕರು ಬೆರಳೆಣಿಕೆಯಷ್ಟು ಹುಡುಗರು ಬಂದರೂ ತರಗತಿ ನಡೆಸುವುದಾಗಿ ಹೇಳಿದ್ದರು...ಪಾಠ ಕೇಳುವ ಆಸಕ್ತಿ ಇನ್ನೂ ಇದ್ದಿದ್ದರಿಂದ ತರಗತಿಗೆ ಹಾಜರಾಗಿದ್ದೆ ಆದರೆ ತರಗತಿಯ ಅಕ್ಕ-ಪಕ್ಕ ಸಹ ಯಾರೂ ಕಾಣುತ್ತಿಲ್ಲ.&lt;br /&gt;ಎಲ್ಲ ಕೊಠಡಿಗಳಲ್ಲಿ ಇಣುಕಿ ನೋಡಿದ್ದಾಯಿತು. ದಿನದ ಎರಡು ಘಂಟೆಗಳು ಪ್ರಯಾಣದಲ್ಲಿ ವಿನಾಕಾರಣ ವ್ಯಯವಾದವಲ್ಲ ಅಂತ ಬೇಸರಿಸುತ್ತ ಪ್ರಾದ್ಥ್ಯಾಪಕರ ಅಪ್ಪಣೆ ಪಡೆದು ಕಾಲೇಜಿನ ಹಿಂಬದಿಯ ಗೇಟಿನಿಂದ ಹೊರಬಂದು ಸಿಟಿ ಬಸ್ಸಿಗಾಗಿ ಕಾಯುತ್ತ ನಿಂತುಬಿಟ್ಟೆ. ಮಾತನಾಡಲು ಯಾರು ಇಲ್ಲದೆ ಇದ್ದ ಕಾರಣ ಕಿರಿಕಿರಿಯಾಗಿತ್ತು - ಬಸ್ಸು ಬಂದರೆ ಸಾಕು, ಹತ್ತಿ ಕಿಟಕಿಯಿಂದ ಹೊರಗೆ ಕಣ್ಣು ಹಾಯಿಸುವುದು ಎಂದು ಲೆಕ್ಕಾಚಾರ ಮನಸ್ಸಿನಲ್ಲೇ ಹಾಕುತ್ತಿರಲು ಸಿಟಿ ಬಸ್ಸು ಬಂದೇ ಬಿಟ್ಟಿತು. ಹಿಂದಿನ ಬಲಮೋಲೆಯ ಸೀಟಿನಲ್ಲಿ ನೆಲೆಸಿದ್ದಾಯಿತು. ಕಂಡಕ್ಟರ್ಗೆ ೨ ರೂಪಾಯಿ ನಾಣ್ಯ ನೀಡಿ ಕಿಟಕಿಯಿಂದ ಹೊರ ನೋಡುವ ಕಾರ್ಯದಲ್ಲಿ ಮಗ್ನನಾದೆ.&lt;br /&gt;&lt;br /&gt;೫ ನಿಮಿಷಗಳಾದರೂ ಪರಿಚಯದ ಒಂದೂ ಮುಖ ಕಾಣುತ್ತಿಲ್ಲವಲ್ಲ ಎಂದುಕೊಳ್ಳುವಷ್ಟರಲ್ಲಿ ಒಬ್ಬ ಕಂಡೇಬಿಟ್ಟ. ವಾಟರ್ ಟ್ಯಾಂಕ್ ಸ್ಟಾಪಿನಲ್ಲಿ ಹತ್ತಿದವನು ನನ್ನ ಪಕ್ಕ ಬಂದು ಕುಳಿತವನ ಕೈಯಲ್ಲಿ ಒಂದು ದೊಡ್ದ ಬ್ಯಾಗು ಇತ್ತು. ಅವನ ಬೀರಿದ ಕಿರುನಗೆಯ ಪ್ರತಿಯಾಗಿ ನಾನೂ ಸಹ ನನ್ನ ಮುಖಚರ್ಯೆಯಲ್ಲಿ ಬದಲಾವಣೆಯನ್ನು ತಂದು ನಮಸ್ಕಾರವನ್ನು ಸೂಚಿಸಿದೆ. ಇನ್ನೆರಡು ನಿಮಿಷ ಮೌನ ಆವರಿಸಿತ್ತು.&lt;br /&gt;ಅವನ ಬ್ಯಾಗನ್ನೇ ನೋಡುತ್ತಿದ್ದ ನಾನು ಮಾತನಾಡಲು ಪ್ರಾರಂಭಿಸಿದೆ..."ಎಲ್ಲಿ ಹೋಗ್ತಿದ್ದೀಯ?"&lt;br /&gt;"ನಾನು ಊರಿಗೆ ಹೋಗ್ತಿದ್ದೀನಿ..."&lt;br /&gt;"ಮತ್ತೆ, ಕ್ಲಾಸ್ ಇಲ್ವಾ ನಿಮಗೆ?"&lt;br /&gt;"ಇದೆ... ಆದ್ರೆ ಯಾರೂ ಬರ್ತಿಲ್ಲ; ಭಾಳಾ ದಿನಾನು ಆಯ್ತು ಊರಿಗೆ ಹೋಗಿ ಅದಕ್ಕೆ ಹೋಗ್ತಿದ್ದೀನಿ... ನೆನ್ನೆಯ ನಿಮ್ಮ ಜೂಸ್ ಪಾರ್ಟಿ ಚೆನ್ನಗಿತ್ತು; ನೀವೆಲ್ಲ ಇಷ್ಟೆಲ್ಲ ಕ್ಲೋಸಾಗಿ ಇದ್ದು ಎಂಜಾಯ್ ಮಾಡ್ತೀರ ಅನ್ನೊದು ನನಗೆ ಗೋತ್ತೇ ಇರ್ಲಿಲ್ಲ - ನೋಡಿ ಖುಷಿಯಾಯ್ತು!"&lt;br /&gt;"ಹಂ... ಥ್ಯಾಂಕ್ಸ್..."&lt;br /&gt;"ಮುಂದೇನು ಮಾಡ್ಬೇಕಂತ ಇದ್ದೀಯ? ಕ್ಯಾಂಪಸ್ ಸೆಲೆಕ್ಶನ್ ಆಗಿದೆಯಲ್ಲವ - ಅಲ್ಲೇ ಕೆಲಸಕ್ಕೆ ಹೋಗ್ತಿಯ?"&lt;br /&gt;"ಸಧ್ಯಕ್ಕೆ ಬೇರೆಯ ವಿಚಾರಗಳೇನೂ ಇಲ್ಲ - ಕಲಸಕ್ಕೆ ಹೋಗ್ತೀನಿ. ನೀನೇನ್ ಮಾಡ್ಬೇಕಂತಿದ್ದೀಯ?"&lt;br /&gt;"ಎಮ್.ಎಸ್. ಮಾಡೋಣ ಅಂತ ಇದ್ದೀನಿ - ಫಾರಿನ್ ಯೂನಿವರ್ಸಿಟಿಗಳಿಗೆ ಅಪ್ಪಲಯ್ ಮಾಡಿದ್ದೀನಿ..."&lt;br /&gt;&lt;br /&gt;ಹುಡುಗನ ಮುಂದಾಲೋಚನೆಯನ್ನು ಕೇಳಿ ಸಂತೋಷವಾಯಿತು. ಸ್ವಲ್ಪ ವಿರಾಮದ ನಂತರ ನಾನು ಮತ್ತೆ ಮಾತನ್ನು ಬೇಳೆಸಿದೆ&lt;br /&gt;&lt;br /&gt;"... ಯಾವ ಊರು ನಿಂದು?"&lt;br /&gt;"xxxx"&lt;br /&gt;"ಒಹ್! ಹಾಗಿದ್ದರೆ ನಿನ್ಗೆ xxx ಗೊತ್ತಿರ್ಬೇಕಲ್ಲ? ಅವಳು ಅಲ್ಲಿಯವಳೆ"&lt;br /&gt;"ಹಂ... ಗೊತ್ತು... ನಾವು ಜೋತೆಗೆ ಓದಿಲ್ಲ ಆದ್ರೆ ಡಿಸ್ಕಶ್ಯನ್ ಕ್ಲಾಸ್ ಅಲ್ಲಿ ನೋಡಿದ್ದೆ - ಬಹಳ ಸೊಕ್ಕು ತುಂಬಿದೆ ಅವಳಿಗೆ!"&lt;br /&gt;&lt;br /&gt;ನಾನು ಸುಮ್ಮನಿದ್ದೆ... ನನ್ನ ಕಿವಿಗಳಿಗೆ ಇದು ಹೋಸ ಸುದ್ದಿಯಾಗಿತ್ತು...ಮುಖದ ಮೇಲ ಆಶ್ಚರ್ಯದ ಕಳೆಯನ್ನು ಮೂಡಿಸಿದೆಯೇ ವಿನಹ ಯಾವ ಪ್ರತಿಯುತ್ತರವನೂ ಕೋಡಲಿಲ್ಲ. ಇದ್ದಿದ್ದರೂ ಇರಬಹುದು. ಆದರೆ, ನನಗೆ ಈಗ ಗೊತ್ತಿರುವ ಆ ಗೆಳತಿ ಹಾಗಿರಲಿಲ್ಲ. ಎಂದಿಗೂ ನಗುತ್ತ, ಸಂತಸದಿಂದ ಕೂಡಿದ, ಎಲ್ಲರೊಡನೆ ಸಲೀಸಾಗಿ ಬೆರೆಯುವ ಅವಳನ್ನು ನಾನು ಕಂಡಿದ್ದೇನೆ.&lt;br /&gt;&lt;br /&gt;ಅವನು ಮುಂದು ವರೆಸಿದ,"ಇಗೋ ಬಹಳ ಅವಳಿಗೆ - ಐ ಹೇಟ್ ಹರ್ ಟು ದ ಕೋರ್!"... ಇದನ್ನೇ ಹಲವಾರು ಬಾರಿ ಪುನರಾವರ್ತಿಸಿದ.&lt;br /&gt;&lt;br /&gt;ಅಷ್ಟು ಬಲವಾದ ದ್ವೇಷ!? ನನಗೆಂದೂ ಇಂತಹ ಅತೀವ್ರ ದ್ವೇಷ ಭಾವನೆ ಬಂದೇ ಇರಲಿಲ್ಲವೆ. ಹಂ... ನಾನು ಸುಮ್ಮನೆ ಇದ್ದೆ. ಈ ಬಾರಿ, ನನ್ನ ಮುಖದ ಮೇಲೆ ಯಾವ ಭಾವನೆಗಳನ್ನೂ ತೋರ್ಕೊಡದೆ.&lt;br /&gt;ಇಷ್ಟಾಗುವಷ್ಟರಲ್ಲಿ ಸಿಟಿ ಬಸ್ಸು ಹಳೆ ಬಸ್ ಸ್ಟ್ಯಾಂಡಿನ ಹತ್ತಿರ ಬಂದು ನಿಂತುಕೊಂಡಿತ್ತು. ಅವನನ್ನು ಬೀಳ್ಕೊಟ್ಟು ನಾನು ಇಳಿದುಕೊಂಡೆ - ಹರಿಹರದ ಬಸ್ಸೊಂದನ್ನು ಹತ್ತಿ ಕುಳಿತು ಅವನ ಕೊನೆಯ ವಾಕ್ಯವನ್ನು ಮೆಲುಕು ಹಾಕಿದೆ... ಕೊನೆಗೆ ಮನೆ ಸೇರಿ ಇದನ್ನು ಮರೆತು ಸಹ ಆಯಿತು.&lt;br /&gt;&lt;br /&gt;ಹಲವಾರು ಕಾರಣಗಳಿಂದ ಅಂದು ಅವನಲ್ಲಿ ಕಂಡ ಆ ಬಲವಾದ ದ್ವೇಷ, ಆಗಾಗ ನಾನು ನನ್ನಲ್ಲಿ ಕಾಣುತ್ತೇನೆ; ಬೇಸರವಾಗುತ್ತದೆ.&lt;br /&gt;ಆದರೆ "ಸೊಕ್ಕಿನವಳ" ಆ ಬದಲಾವಣೆ ನನಗೆ ಪ್ರೇರಣೆಯಾಗಿದೆ - ಮಿತ್ರರೊಡನೆ ಮಾತನಾಡಿದಾಗ ಮನಸ್ಸಿನಲ್ಲಿನ ಅಸಮಾಧಾನ ದೂರವಾಗುತ್ತದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6833635369363932088-6613064919782202080?l=jeevanajokali.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jeevanajokali.blogspot.com/feeds/6613064919782202080/comments/default' title='Post Comments'/><link rel='replies' type='text/html' href='http://jeevanajokali.blogspot.com/2008/11/blog-post.html#comment-form' title='3 Comments'/><link rel='edit' type='application/atom+xml' href='http://www.blogger.com/feeds/6833635369363932088/posts/default/6613064919782202080'/><link rel='self' type='application/atom+xml' href='http://www.blogger.com/feeds/6833635369363932088/posts/default/6613064919782202080'/><link rel='alternate' type='text/html' href='http://jeevanajokali.blogspot.com/2008/11/blog-post.html' title='ಐ ಹೇಟ್ ಹರ್ ಟು ದ ಕೋರ್!'/><author><name>ವಿನಯ್</name><uri>http://www.blogger.com/profile/01419424020329310590</uri><email>noreply@blogger.com</email><gd:image rel='http://schemas.google.com/g/2005#thumbnail' width='15' height='32' src='http://bp1.blogger.com/_20MUbdFU3V4/SB8BhuoCSDI/AAAAAAAAABU/LS_P-R9Vb-w/S220/img57.jpg'/></author><thr:total>3</thr:total></entry><entry><id>tag:blogger.com,1999:blog-6833635369363932088.post-3447895083634720422</id><published>2008-10-21T08:29:00.000+05:30</published><updated>2008-10-21T22:25:59.039+05:30</updated><title type='text'>ಜಯಮಹಲ್ ಅಲ್ಲಿ ಅವಳನ್ನು ಭೇಟಿಯಾದಾಗ...</title><content type='html'>ಆಗಸ್ಟ್ ೨೦೦೭, ನಾನು ಬೆಂಗಳೂರಿಗೆ ಬಂದು ಸುಮಾರು ೨ ತಿಂಗಳು ಆಗಿತ್ತು-ಇಲ್ಲಿ ಬಂದೊಡನೆ ಜಯಮಹಲ್  ಅಲ್ಲಿ ಒಂದು ಪಿ.ಜಿ. ಹುಡುಕಿ ನನ್ನೆಲ್ಲ ಸಾಮಾನುಗಳನ್ನು ಅಲ್ಲಿ ಸಾಗಿಸಿದ್ದೆ. ನನ್ನ ತಮ್ಮ ವಿಜಯ್ ಕೆಲವು ದಿನಗಳಲ್ಲಿ ನನ್ನೊಡನೆ ಇರಲು ಬರುವವನಿದ್ದ, ಮಿತ್ರ ಚಂದ್ರಕಾಂತ ನೌಕರಿಯನ್ನು ಸೇರಿ ಒಂದೆರಡು ದಿನಗಳಾಗಿದ್ದವು - ಮನೆ ಹುಡುಕುತ್ತಿದ್ದರಿಂದ ಅವನು ನನ್ನೊಡನ ಇದ್ದ .  ಸಾಯಂಕಾಲದ ಸಮಯ... ಅಪರೂಪಕ್ಕೆ ನಾನು ಮತ್ತು ಚಂದ್ರಕಾಂತ ಮಸಾಲೆ ದೋಸೆ ತಿನ್ನೋಣವೆಂದು ಮನೆಯ ಹತ್ತಿರವಿದ್ದ ಸಾಯಿ ಉಪಹಾರಕ್ಕೆ ಮೆಲ್ಲನ ನಡೆಯುತ್ತ, ಮಾತನಾಡುತ್ತ ಸಾಗಿದೆವು. ಇನ್ನೇನು ಬಂದೇ ಬಿಟ್ಟಿತು ದೋಸೆ ಅಂಗಡಿ ಅನ್ನುವಷ್ಟರಲ್ಲಿ ಕಾಂತ ನನ್ನನ್ನು ತಡೆದು, "ಲೆ ವಿನಯ್, ಅಲ್ಲಿ ನಡ್ಕೊಂಡು ಹೋಗ್ತಿರೋದು **** ಅಲ್ಲವಾ?" ಎಂದು ನನ್ನ ಗಮನವನ್ನು ಅವಳತ್ತ ಸೇಳೆದ. ಸಾಮಾನ್ಯವಾಗಿ ನನ್ನ ಗಮನ ರಸ್ತೆಯ ಮೇಲೆ ಇರುತ್ತದೆ - ರಸ್ತೆಯ ಮೇಲೆ ನಡೆಯುವವರ ಮೇಲೆಲ್ಲ ಅಲ್ಲ; ಆದರೆ, ಬೆಂಗಳೂರಿನಲ್ಲಿ, ಅದು ನನ್ನ ಪಿ.ಜಿ.ಯ ಹತ್ತಿರ ಪರಿಚಯದವರೊಬ್ಬರನ್ನು ಕಂಡು ಬಹಳ ಸಂತೋಷವಾಯಿತು. ಇಬ್ರೂ ಸೇರಿ ಜೋರಾಗಿಯೆ ಅವಳ ಹೇಸರನ್ನು ಕೂಗಿದೆವು - ಸುಲಭದಲ್ಲಿ ಅವಳು ತಿರುಗೋದಿಲ್ಲ ಅನ್ನುವುದು ನಮ್ಮಿಬ್ಬರಿಗೆ ಚೆನ್ನಾಗಿ ಗೊತ್ತು. ಇನ್ನೆರಡು ಬಾರಿ ಕೂಗಿದ ಮೇಲೆ ಅವಳು ತಿರುಗಿ ನಮ್ಮನ್ನು ಗುತುತಿಸಿದಳು - ಇನ್ನೇನು, ನಾವು ಅವಳ ಪಕ್ಕದಲ್ಲೇ ನಿಂತಿದ್ದೆವು. ಸಾಯಿ ದರ್ಶಿನಿಯು ಇನ್ನೆರಡು ಹೆಜ್ಜೆಗಳಲ್ಲಿ ನಮ್ಮೆದುರಿನಲ್ಲಿತ್ತು.&lt;br /&gt;&lt;br /&gt;ನಾನೆ ಶುರು ಮಾಡಿದೆ,"ಹೇಗಿದ್ದಿರ ****? ಭಾಳಾ ದಿನಗಳಾದ್ವು ನಿಮ್ಮನ್ನ ನೋಡಿ. ಇಲ್ಲಿ ಹೇಗೆ? ಬನ್ನಿ - ದೋಸೆ ತಿನ್ನೋಣ!". ಕಾಂತ, ಎಂದಿನಂತೆ ಮೂಕ ಪ್ರಾಣಿಯಂತೆ ತೆಪ್ಪಗಿದ್ದ. ನಾನು ಮೂರು ದೋಸೆ ಆರ್ಡರ್ ಮಾಡಿದೆ.&lt;br /&gt;ಮುಖವನ್ನು ಅರಳಿಸಿ, ಮಂದಹಾಸವನ್ನು ಬೀರುತ್ತ ಅವಳೆಂದಳು,"ಓಹ್, ನೀವು ಇಲ್ಲಿ ಕಾಣಸ್ತೀರ ಅಂದ್ಕೊಂಡಿರಲಿಲ್ಲ - ಹೇಗಿದ್ದೀರಾ? ಕೆಲಸ ಇಲ್ಲವಲ್ಲ - ಅದಕ್ಕೆ ಇಲ್ಲಿ ಪಕ್ಕದಲ್ಲೇ ಒಂದು ಕಂಪ್ಯೂಟರ್ ಕೋರ್ಸ ಸೇರಿಕೊಂಡಿದ್ದಿನಿ. ನೀವು ಇಲ್ಲೇ ಇರೋದಾ? ಎಲ್ಲಿ ಆಫೀಸು?".&lt;br /&gt;ನಾನು ಹಾಗು ಕಾಂತ ಅದಕ್ಕೆ ಉತ್ತರ ನೀಡಿದ್ದೆವಷ್ಟೆ, ದೋಸೆ ತಯಾರಾಗಿತ್ತು. ಮೂರೂ ದೋಸೆಗಳನ್ನ ಅವರವರ ಮುಂದೆ ತಂದು ಇಟ್ಟದ್ದಯಿತು; ಕಾಂತ ಪ್ರಾರಂಭಿಸಿದ,"ಎಲ್ಲಿ ಇರೋದು ನೀವು?".&lt;br /&gt;ಅವಳು ಅದಕ್ಕೆ ಉತ್ತರಿಸಿದಳು - ಹೀಗೆ ದೋಸೆ ತಿನ್ನುತ್ತ ಸಂಭಾಷಣೆ ನಡೆಯುತ್ತಿರಲು ನನ್ನ ತಲೆಯಲ್ಲಿ ವಿಚಾರಗಳು ಬರಲಾರಂಭಿಸಿದವು. ಮೂರು ವರ್ಷ ಜೋತೆಗೆ ಓದಿದ್ದೆವು - ಬಹಳ ಕಷ್ಟ ಪಟ್ಟು ಓದುತ್ತಿದಳು ಅವಳು; ಒಳ್ಳೆಯ ಅಂಕಗಳನ್ನೇ ಗಳಿಸಿದ್ದಳು - ದೃಷ್ಟಿ ಹಾಗು ಶ್ರವಣ ಶಕ್ತಿ ನಮ್ಮಷ್ಟು ಚೆನ್ನಾಗಿಲ್ಲದಿದ್ದರೂ ಕೂಡ ಧೃತಿಗೆಡದೆ ವಿದ್ಯಾಭ್ಯಾಸ ಮುಂದು ವರೆಸಿದ್ದಳು. ನನಗೆ ಹಲವಾರು ಗೆಳೆಯರಿದ್ದರೂ ಇವರಿಗೆ ಹೆಚ್ಚಿನ ಗೌರವ ಸಲ್ಲಿಸುತ್ತಿದ್ದೆ; ಆದರೆ ಎಂತಹ ವಿಪರ್ಯಾಸ - ನನ್ನ ಕೈಯಲ್ಲಿ ಏನು ಮಾಡಲಾಗದು.... ನನ್ನ ಮೇಲೆ ನನಗೇ ಬೇಜಾರು.&lt;br /&gt;&lt;br /&gt;ಅರ್ಧ ದೋಸೆ ಹೊಟ್ಟೆಯನ್ನು ಸೇರಿ ಆಗಿತ್ತು, ಅವಳು ಮಾತನ್ನು  ಮುಂದೆ ವರಿಸಿದಳು,"ಈ ಕೋರ್ಸ್ ಮುಗಿಸಿದ ಮೇಲೆ ಜಾಬ್ ಪ್ಲೇಸ್ಮೆಂಟ್ ಗೆ ಸಹಾಯ ಮಾಡುತ್ತಾರಂತೆ; ಈ ಕೋರ್ಸನ್ನೂ ಸಹ ಡಿಗ್ರಿಯಲ್ಲಿ ಮಾಡಿದಂತೆ ಲೋನ್ ತಗೊಂಡು ಮಾಡ್ತಿದ್ದಿನಿ. ಕೆಲಸ ಸಿಕ್ಕಾಗ ಎಲ್ಲ ತೀರಿಸ್ತೀನಿ. ಆಕ್ಕ ಬಿ.ಎ. ಮಾಡಿದ್ದಾರೆ - ಕೆಲಸ ಹುಡುಕುತ್ತಿದ್ದಾಳೆ, ತಮ್ಮ ಇನ್ನು ಓದುತ್ತಿದ್ದಾನೆ. ನಮ್ಮ ಮನೇಲಿ ನಾನು ಓದುತ್ತೀನಿ ಅಂದಿದ್ದಕ್ಕೆ ಬೆಂಗಳೂರಿನಲ್ಲಿ ಮನೆ ಮಾಡಿದ್ರು ಅಪ್ಪ - ಅವರ ಆರೋಗ್ಯ ನು ಚೆನ್ನಗಿಲ್ಲ; ಆದರೆ ಈ ಕೋರ್ಸ್ನ ಮುಗಿದ ಮೇಲೆ ನನಗೊಂದು ಕೆಲಸ ಸಿಕ್ಕಾಗ.....". ಅವಳ ಆ ಕಣ್ಣುಳಲ್ಲಿ ಕನಸುಗಳ ಸರಮಾಲೆಯನ್ನು ಕಂಡು ಒಂದೆಡೆ ಖುಷಿಯಾದರೆ, ಇಷ್ಟೆಲ್ಲ ಕರ್ತವ್ಯಗಳನ್ನು ಹೇಗೆ ನಿಭಾಯಿಸಿಯಾಳು ಎಂದು ದಿಗಿಲು ಸಹ ಆಯಿತು.&lt;br /&gt;&lt;br /&gt;ದೋಸೆ ಸಂಪೂರ್ಣವಾಗಿ ಹೋಟ್ಟೆಯನ್ನು ಸೇರಿಯಾಗಿತ್ತು. ನನ್ನ ಮೊಬೈಲ್ ನಂಬರ್ ಕೇಳಿ ಪಡೆದುಕೊಂಡಳು. ಪಕ್ಕದಲ್ಲೇ ಇದ್ದ ಬಸ್ ಸ್ಟಾಪಿನಲ್ಲಿ ಅವಳನ್ನು ಬೀಳ್ಕೊಟ್ಟು ನಾನು ಮತ್ತು ಕಾಂತ ಮನೆಯತ್ತ ಪಾದಗಳನ್ನು ಬೆಳೆಸಿದೆವು - ಆ ಸಂಜೆ ನಮ್ಮಿಬ್ಬರಿಗೂ ಗೆಳತಿಯೊಬ್ಬಳನ್ನು ಭೇಟಿಯಾದ ಸಂತಸವನ್ನು ತಂದಿತ್ತು.&lt;br /&gt;&lt;br /&gt;ಆವಳನ್ನು ಕಂಡು ೧ ವರ್ಷದ ಮೇಲೆ ಕಳೆದಿದೆ. ಇಂದಿಗೂ ಆಗೊಮ್ಮೆ, ಈಗೊಮ್ಮೆ ಸ್.ಎಮ್.ಸ್ ಕಳುಹಿಸುತ್ತಿರುತ್ತಾಳವಳು - ತಪ್ಪದೆ ಉತ್ತರವನ್ನು ಕಳುಹಿಸುತ್ತೆನೆ....&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6833635369363932088-3447895083634720422?l=jeevanajokali.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jeevanajokali.blogspot.com/feeds/3447895083634720422/comments/default' title='Post Comments'/><link rel='replies' type='text/html' href='http://jeevanajokali.blogspot.com/2008/10/blog-post.html#comment-form' title='6 Comments'/><link rel='edit' type='application/atom+xml' href='http://www.blogger.com/feeds/6833635369363932088/posts/default/3447895083634720422'/><link rel='self' type='application/atom+xml' href='http://www.blogger.com/feeds/6833635369363932088/posts/default/3447895083634720422'/><link rel='alternate' type='text/html' href='http://jeevanajokali.blogspot.com/2008/10/blog-post.html' title='ಜಯಮಹಲ್ ಅಲ್ಲಿ ಅವಳನ್ನು ಭೇಟಿಯಾದಾಗ...'/><author><name>ವಿನಯ್</name><uri>http://www.blogger.com/profile/01419424020329310590</uri><email>noreply@blogger.com</email><gd:image rel='http://schemas.google.com/g/2005#thumbnail' width='15' height='32' src='http://bp1.blogger.com/_20MUbdFU3V4/SB8BhuoCSDI/AAAAAAAAABU/LS_P-R9Vb-w/S220/img57.jpg'/></author><thr:total>6</thr:total></entry><entry><id>tag:blogger.com,1999:blog-6833635369363932088.post-2120335724419526321</id><published>2008-05-22T00:34:00.000+05:30</published><updated>2008-05-22T00:35:50.158+05:30</updated><category scheme='http://www.blogger.com/atom/ns#' term='biet science'/><title type='text'>ತಾರಾಯಣ - ೨</title><content type='html'>'ಇಸ್ರೋ'ದವನು ಎಂದು ಬಂದು, ಎಲ್ಲರಿಗೂ ಮೋಸ ಮಾಡಿ, ಆ ವ್ಯಕ್ತಿ ಓಡಿಹೋಗಿ ೮ ವರ್ಷಗಳೇ ಕಳೆದು ಹೋಗಿದ್ದವು; ನಾನು ಆರನೇಯ ಸೆಮಿಸ್ಟರ್ ಇಂಜಿನಿಯರಿಂಗ್ ಓದುತ್ತಿದ್ದೆ.&lt;br /&gt;&lt;br /&gt;ಸೆಮಿಸ್ಟರ್ ಅಂತ್ಯದ ಪರೀಕ್ಷೆಗಳು ಹತ್ತಿರ ಬರುತ್ತಿದ್ದುವು. ಹುಡುಗರು ತರಗತಿಗಳಿಗೆ ಬರುವುದನ್ನು ಕಡಿಮೆ ಮಾಡಿ ತಮ್ಮ ತಮ್ಮ ಮನೆ ಅಥವ ಹಾಸ್ಟೆಲ್ ರೂಮುಗಳಲ್ಲಿ ಕುಳಿತು ಓದುವುದನ್ನು ಶುರು ಮಾಡಿದ್ದರು. ಇಂತಹ ಒಂದು ದಿನ ನಾನು ನನ್ನ ತರಗತಿಯಲ್ಲಿ ಕುಳಿತಿದ್ದೆ; ನಮ್ಮ ವಿಭಾಗದಿಂದ ಉತ್ತಮ ಅಂಕಗಳನ್ನು ಗಳಿಸಿದ ೧೦ ಮಂದಿ ವಿದ್ಯಾರ್ಥಿಗಳನ್ನು ಕೂಡಲೆ ಪ್ರಾಂಶುಪಾಲರ ಕೊಠಡಿಯ ಹತ್ತಿರ ಬರಬೀಕಾಗಿ ಬುಲಾವು ಬಂದಿತು. ಸರಿ, ಏಕೆ ಕರೆದಿದ್ದಾರೆ ಎಂದು ಗೊತ್ತಿರಲಿಲ್ಲವಾದರೂ ಅಟೆಂಡರುಗಳಿಗೆ ವಿಷಯವೇನೆಂದು ಕೇಳಿ ತಿಳಿದುಕೊಂಡೆವು. ಆಫೀಸಿನ ಮುಂದೆ ಇದ್ದ ಆಸನಗಳಲ್ಲಿ ಕುಳಿತುಕೊಂಡೆವು - ಮೆಕ್ಯಾನಿಕಲ್ ವಿಭಾಗದಿಂದ ಹುಡುಗರು ಇಸ್ತ್ರಿ ಮಾಡಿದ ಶರ್ಟು, ಟೈ ಹಾಕಿಕೊಂಡು ಬಂದಿದ್ದನ್ನು ಕಂಡು ನನಗೆ ಒಳಒಳಗೆ ವ್ಯಂಗ ನಗೆ ಉಕ್ಕಿ ಬರುತ್ತಿತ್ತು - ತಡೆದುಕೊಂಡು ಸುಮ್ಮನೆ ಕುಳಿತಿದ್ದೆ; ಅಲ್ಲಾ, ಬರುತ್ತಿರುವ ಒಬ್ಬ ವಿಜ್ಞಾನಿಯನ್ನು ನೋಡಲು ಸಿಂಗರಿಸಿಕೊಂಡು ಬರುವ ಅವಶ್ಯಕತೆಯಾದರೂ ಏನಿತ್ತು ಎನ್ನುವುದು ನನ್ನ ವಾದ! ಆದರೆ ನನಗೆ ಸಂಭಂದವಿಲ್ಲದ ವಿಷಯ ಅಂತಾ ಸುಮ್ಮನಾದೆ. ಹದಿನೈದು ನಿಮಿಷ ಎಂದು ಹೋದವರು ಒಂದು ಘಂಟೆಯಾದರು ಯಾವ ನರಪಿಳ್ಳೆಯು ನಮ್ಮೆಡೆಗೆ ತಿರುಗಿ ನೋಡುತಿಲ್ಲವಾದ್ದರಿಂದ ಬೇಸರವಾಗುತ್ತಿತ್ತು - ಸುಮ್ಮನೆ ತರಗತಿಯಲ್ಲಿ ಕುಳಿತು ಪಾಠವನ್ನಾದರೂ ಕೇಳುತಿದ್ದೆನಲ್ಲ ಎಂದು ಮನಸ್ಸಿನಲ್ಲಿಯೇ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರಿಗೆ ಹಿಡಿ ಶಾಪ ಹಾಕುತ್ತ ಕುಳಿತಿದ್ದೆ.&lt;br /&gt;&lt;br /&gt;ಆಫೀಸು ಅಂದರೆ ಜನ ಹೋಗೋದು-ಬರೋದು ಇದ್ದೆ ಇರುತ್ತದೆ. ಜನರನ್ನು ನೋಡುತ್ತ ಗುಣಾಕಾರ-ಭಾಗಾಕಾರ ಹಾಕುತ್ತ, ಗೆಳೆಯರೊಡನೆ ಮಾತನಾಡುತ್ತ ಕುಳ್ತಿದ್ದೆ. ಅಷ್ಟರಲ್ಲಿ ಒಂದು ಪರಿಚಿತ ಮುಖ ಕಂಡಂತಾಯಿತು - "ಅರೆ! ನಮಗೆಲ್ಲ ಮೋಸ ಮಾಡಿದ 'ಇಸ್ರೊ ವಿಜ್ಞಾನಿ'! ಆದರೆ ಏಕೋ ಅನುಮಾನ... ಇವನೇಕೆ ಇಲ್ಲಿಗೆ ಬಂದಿದ್ದಾನೆ? ಇವನೇ ಅವನೋ?ಇರಲೇಬೇಕು - ಸಿಗರೇಟು ಊದಿ ಚಪ್ಪಟೆಯಾದ ಮುಖ, ಟೀ-ಶರ್ಟು ಜೀನ್ಸು... ಹಂ... ವಿಜಯ ( ನನ್ನ ತಮ್ಮ ) ನಿಗೆ ಕೇಳಿ ನೋಡಬೇಕು. ಅವನು ಇವನೇ ಆಗಿದ್ದರೆ ನಾಲ್ಕು ತದಕಿ ನಮ್ಮ ದುಡ್ಡನ್ನು ಹಿಂತಗೆದುಕೊಳ್ಳಬೇಕು. ದುಡ್ಡು ಬೆಡ - ಆದರೆ ಮೋಸಗಾರನನ್ನು ಬಿಡಬಾರದು!", ಎಂದು ಅಂದುಕೊಂಡೆ. ಆ ವಿಜ್ಞಾನಿ ನೆಟ್ಟಗೆ ಪ್ರಾಂಶುಪಾಲರ ಕೊಠಡಿಯನ್ನು ಹೊಕ್ಕ - ನನಗೆ ತಿಳಿದು ಹೋಗಿತ್ತು. ಮತ್ತೆ ಮೋಸ ಮಾಡಲು ಬಂದಿದ್ದ ಮಹಾಶಯ! ಕಳ್ಳನನ್ನು ಹಿಡಿದುಬಿಟ್ಟೆ ಎಂಬ ಸಂತೋಷ ತುಂಬಿ ತುಳುಕುತ್ತಿತ್ತು - ಹಿಡಿದಿರಲಿಲ್ಲ; ಅದು ಬೇರೆಯ ಮಾತು ಆದರೆ ಇಷ್ಟು ವರ್ಷಗಳ ನಂತರ ಅವನನ್ನು ಗುರುತು ಹಿಡಿದಿದ್ದೆನಲ್ಲ? ಪಕ್ಕದಲ್ಲೆ ಇದ್ದ ತಮ್ಮನನ್ನು ವಿಚಾರಿಸಿದೆ - ಅವನಿಗೆ ನೆನಪೇ ಇರಲಿಲ್ಲ :( ಆದರೆ ನಾನು ಬಿಡಬೇಕಲ್ಲ?! ಅವನಿಗೆ ನೆನಪಿಸಿದೆ.&lt;br /&gt;&lt;br /&gt;ಆಗಲೆ ಮಧ್ಯಾಹ್ನದ ೧ ಘಂಟೆಯಾಗಿದ್ದರಿಂದ ಊಟದ ನಂತರ ಕಾಲೇಜಿನಲ್ಲಿ ಸೇರುವುದಾಗಿ ಸುದ್ದಿ ಬಂತು. ಊಟವಾದ ಮೇಲೆ ನೋಡಿಕೊಳ್ಳೊದು ಇವನನ್ನ ಎಂದುಕೊಂಡು ನಮ್ಮ ಮಾಮೂಲಿ ತಾಣವಾದ 'ಕೆ.ಬಿ. ಮೆಸ್'ಗೆ ನಡೆದೆವು. ಊಟ ಮಾಡುತ್ತ ಸಹ ಅವನ ವಿಚಾರವೇ ನನ್ನೆ ತಲೆಯಲ್ಲಿ. ಹಿಂದಿರುಗಿ ಹೋದ ಮೇಲೆ ಅವನನ್ನು ಹಿಡಿದು ಬಡೆಯುವ ಮಹದಾಸೆ! ಬೇಗನೆ ಊಟ ಮುಗಿಸಿ ದಾರಿಯಲ್ಲಿ ಸಿಕ್ಕ ಎಲ್ಲ ಮಿತ್ರರಿಗೆ 'ತಾರಾಯಣ - ೧' ವಿವರಿಸಿ ಕಾಲೇಜಿಗ ಬಂದದ್ದಾಯಿತು. ನಮ್ಮ ವಿಭಾಗದ ಒಂದು ಕೊಠಡಿಯಲ್ಲಿ ಕೂಡಲು ವ್ಯವಸ್ಥೆಯನ್ನು ಮಾಡಲಾಗಿತ್ತು. ನಮ್ಮ ವಿಭಾಗದ ಮುಖ್ಯಸ್ಥರು ಮ್ರುದು ಸ್ವಭಾವದವರು - ನಾನು ಅವರಲ್ಲಿ ಹೋಗಿ,"ಸರ್... ಈ ವ್ಯಕ್ತಿಯ ಮೇಲೆ ನನಗ್ಯಾಕೋ ಅನುಮಾನ! ಹಿಂದೊಮ್ಮೆ ನಮ್ಮ ಶಾಲೆಗೆ ಬಂದು ಹುಡುಗರಿಗೆಲ್ಲ ಮೋಸ ಮಾಡಿದ್ದ. ಒಮ್ಮೆ ಇವರ ಬಗ್ಗೆ ವಿಚಾರಿಸಿ ಖಾತ್ರಿ ಪಡೆಸಿ", ಎಂದು ಕೇಳಿಕೊಂಡೆ. ಅವರು ನನ್ನ ಮಾತಿಗೆ ಬೆಲೆ ಕೊಟ್ಟ ಹಾಗೆ ಕಾಣಲಿಲ್ಲ - "ನೋಡೋಣ" ಎಂದರಷ್ಟೆ. ಇನ್ನೊಂದು ವಿಭಾಗದ ಮುಖ್ಯಸ್ಥರಿಗೂ ಹೇಳಿದ್ದಾಯಿತು - ಏನೋ ಹೊರಡಲಿಲ್ಲ.&lt;br /&gt;&lt;br /&gt;ಕೊಠಡಿಯಲ್ಲಿ ಕೂತು ಇನ್ನೊಂದು ಘಂಟೆಯಾಗಿತ್ತು. ಬಂದರು ಮಹಾಶಯರು. ಆವರೋಡನೆ ವಿಭಾಗಗಳ ಮುಖ್ಯಸ್ಥರಿಬ್ಬರು ಬಂದಿದ್ದರು. ನಾನು ಹೇಳಿದ ಹಾಗೆಯೇ ಆಯಿತು! ಅವನು ತಾರ ಮಂಡಲ, ವಿಜ್ಞಾನ ಎಂದೆಲ್ಲ ಮಾತನಾಡಿದ. ಪ್ರಶ್ಣೆಗಳನ್ನು ಕೇಳಿದ ಹಾಗು ಕೆಲ ವಿದ್ಯಾರ್ಥಿಗಳನ್ನೂ ಆರಿಸಿಕೊಂಡ. ದೆಹಲಿಯಲ್ಲಿ ನಡೆಯುವ ಯಾವುದೋ ಕಾರ್ಯಕ್ರಮಕ್ಕೆ ಇದು ಆಯ್ಕೆ ಎಂದು ನಂಬಿಸಲು ಪ್ರಯತ್ನಿಸಿದ. ಆಯ್ದ ವಿದ್ಯಾರ್ಥಿಗಳು ಇವನೊಡನೆ ಹೋಗಬೇಕಂತೆ ದೆಹಲಿಗೆ! ಮತ್ತೆ ಬರುವುದಾಗಿಯು, ನಾವುಗಳು ಅವನೊಡನೆ ಬರಲು ಸಿದ್ಧರೋ ಇಲ್ಲವೋ ಎಂಬುದನ್ನು ತಿಳಿಸಬೇಕೆಂದು ಹೇಳಿ ಹೋಗಿಬಿಟ್ಟ. ಅಯ್ಯೊ ದೇವರೆ, ಒಂದು ಕ್ಯಾಮರಾನಾದರು ಇದ್ದಿದ್ದರೆ "ವಾಂಟೆಡ್" ಅಂತ ಹಾಕಿಸಿಬಿಡಬಹುದಾಗಿತ್ತಲ್ಲ ಅಂತ ಒಳಒಳಗೆ ಕಳಾವಳವುಂಟಾಯಿತಾದರು ಮುಖ್ಯಸ್ಥರನ್ನು ನಂಬಿ ಸುಮ್ಮನಾಗಿದ್ದೆ. ತಪ್ಪು ಮಾಡಿಬಿಟ್ಟೆ!&lt;br /&gt;&lt;br /&gt;(ಸಾರಾಂಶ: ಭಯ-ಆಲಸ್ಯಗಳನ್ನು ಬಿಟ್ಟು ಕಣ್ಣಿಗೆ ಕಾಣುವ ಅನ್ಯಾಯ-ಮೋಸ-ವಂಚನೆಯನ್ನು ಮಾಡುವ ನೀಚರನ್ನು ಸುಮ್ಮನೆ ಬಿಡಬಾರದು. ಅದು ಅವರಿಗೆ ಪ್ರೋತ್ಸಾಹವಾಗಿ ಪರಿಣಮಿಸುತ್ತದೆ.)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6833635369363932088-2120335724419526321?l=jeevanajokali.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jeevanajokali.blogspot.com/feeds/2120335724419526321/comments/default' title='Post Comments'/><link rel='replies' type='text/html' href='http://jeevanajokali.blogspot.com/2008/05/blog-post_21.html#comment-form' title='2 Comments'/><link rel='edit' type='application/atom+xml' href='http://www.blogger.com/feeds/6833635369363932088/posts/default/2120335724419526321'/><link rel='self' type='application/atom+xml' href='http://www.blogger.com/feeds/6833635369363932088/posts/default/2120335724419526321'/><link rel='alternate' type='text/html' href='http://jeevanajokali.blogspot.com/2008/05/blog-post_21.html' title='ತಾರಾಯಣ - ೨'/><author><name>ವಿನಯ್</name><uri>http://www.blogger.com/profile/01419424020329310590</uri><email>noreply@blogger.com</email><gd:image rel='http://schemas.google.com/g/2005#thumbnail' width='15' height='32' src='http://bp1.blogger.com/_20MUbdFU3V4/SB8BhuoCSDI/AAAAAAAAABU/LS_P-R9Vb-w/S220/img57.jpg'/></author><thr:total>2</thr:total></entry><entry><id>tag:blogger.com,1999:blog-6833635369363932088.post-532278672339367729</id><published>2008-05-11T14:04:00.000+05:30</published><updated>2008-05-11T14:39:35.977+05:30</updated><category scheme='http://www.blogger.com/atom/ns#' term='trust science isro davangere'/><title type='text'>ತಾರಾಯಣ - ೧</title><content type='html'>ಇದು ನಡೆದದ್ದು ನನ್ನ ಹೈಸ್ಕೂಲು ದಿನಗಳಲ್ಲಿ. ಎಂಟನೇಯ ತರಗತಿಯಲ್ಲಿದ್ದಿದ್ದಿರಬೇಕು ನಾನು. ತರಗತಿಯಲ್ಲಿ ಕುಳಿತು ಓದುವುದನ್ನು ಬಿಟ್ಟರೆ ಆಟಾ ಆಡೋದರ ಬಗ್ಗೆ ಹಗಲುಗನಸನ್ನು ಕಾಣೋದು ನನ್ನ ಇಷ್ಟವಾದ ಕೆಲಸಗಳಲ್ಲಿ ಒಂದಾಗಿತ್ತು. ಇಂತಹ ಒಂದು ದಿನ ಬೆಳಗಿನ ಜಾವ ನಮ್ಮ ಕ್ಲಾಸ್ ಟೀಚರ್ ತರಗತಿಗೆ ಬಂದವರೇ ಇಸ್ರೋ ಸಂಸ್ಥೆಯಿಂದ ಒಬ್ಬ ವಿಜ್ನಾನಿ ಬಂದಿರುವುದಾಗಿಯು, ತಾರಾಮಂಡಲವನ್ನು ಕುರಿತು ನಮಗೆ ಮಾಹಿತಿಯನ್ನು ನೀಡುವುದಾಗಿತು ಹೇಳಿದರು. ಆವರ ಹಿಂದೆ ನಿಂತಿದ್ದ ವಿಜ್ನಾನಿ ಮುಂದೆ ಬಂದು ನಮ್ಮನ್ನು ಕುರಿತು ಮಾತನಾಡಹತ್ತಿದರು. ತಮ್ಮೊಡನೆ ಅವರು ಬಹಳಷ್ಟು ಚಿತ್ರಪಟಗಳನ್ನು ಹಾಗು ಇಸ್ರೋದ ಬಗ್ಗೆ ಲೇಖನಗಳನ್ನು ತಂದಿದ್ದು, ಅದನ್ನು ನಮಗೆಲ್ಲ ವಿಸ್ತಾರವಾಗಿ ವಿವರಿಸಿದರು. ಅವರ ಭಾಶೆ ಸಾಮನ್ಯ ಹಾಗು ಉತ್ಸಾಹಪೂರ್ಣವಾಗಿದ್ದರಿಂದಾಗಿ ಅರ್ಥವಾಗೋದು ಕಷ್ಟವಾಗಿರಲಿಲ್ಲ; ಹುಡುಗರೆಲ್ಲ ಆಸಕ್ತಿಯಿಂದ ಕೇಳಿದರು. ಇಸ್ರೋವಿನ ವಿಜ್ನಾನಿ ಅಂತ ನಂಬೋದು ನನಗೇಕೊ ಸ್ವಲ್ಪ ಕಷ್ಟವಾಗುತ್ತಿತ್ತು - ಜೀನ್ಸ್ ಪ್ಯಾಂಟು, ಟೀ ಶರ್ಟು ಹಾಗು ಬಾಯಲ್ಲಿ ಏನೋ ಅಗೆಯುತ್ತಿರುವುದನ್ನು ಗಮನಿಸಿ ನನ್ನ ಮನಸ್ಸಿನಲ್ಲಿದ್ದ ವಿಜ್ನಾನಿಯ ಚಿತ್ರಕ್ಕೆ ಈ ಮಹಾಶಯನನ್ನು ಹೋಲಿಸಿ, ವಿರೋಧಾಭಾಸವಾಗಿ ಸ್ವಲ್ಪ ಸಮಯ ಸುಮ್ಮನೆ ಕುಳಿತು ಬಿಟ್ಟಿದ್ದೆ.&lt;br /&gt;&lt;br /&gt;ಅಷ್ಟರಲ್ಲಿ ವಿಜ್ನಾನಿಗಳು ತಮ್ಮ ಮಾತುಗಳನ್ನು ಮುಗಿಸಿ ಆಗಿತ್ತು. ಅವರು ನಮ್ಮ ಮೇಷ್ಟ್ರೊಡನೆ ಏನೋ ಮಾತನಾಡಿ ಅಲ್ಲಿಂದ ಹೊರಟು ಹೋದರು. ಮೇಷ್ಟ್ರು ತರಗತಿಗೆ ಹಿಂತಿರುಗಿ, ವಿಜ್ನಾನಿಗಳು ನಮಗೆಲ್ಲ ಟೆಲಿಸ್ಕೋಪ್ ಮಾಡುವುದನ್ನು ತೋರಿಸಿಕೊದುವುದಾಗಿಯು, ಆಸಕ್ತ ವಿದ್ಯಾರ್ಥಿಗಳು ತಮ್ಮ ಹೆಸರನ್ನು ಕೋಡಬೇಕಾಗಿಯು ಹೇಳಿದರು. ಟೆಲಿಸ್ಕೋಪ್ ತಯಾರಿಸಲು ಬೇಕಾದ ಸಾಮಗ್ರಿಗಳ ಪಟ್ಟಿಯನ್ನು ನಮಗೆ ಹೇಳಲಾಯಿತು. ಎರಡು-ಮೂರು ಮಂದಿ ಕೂಡಿ ಸಹ ಒಂದು ಟೆಲಿಸ್ಕೋಪ್ ಮಾಡಬಹುದು ಎಂದು ಹೇಳಿದರು. ಇಂತಹುದರಲ್ಲೆಲ್ಲ ನನಗೆ ಆಸಕ್ತಿ ಕಡಿಮೆ ಇದ್ದುದ್ದರಿಂದ ಸುಮ್ಮನಿದ್ದೆ. ಆದರೆ ನನ್ನ ಪಕ್ಕಕ್ಕೆ ಕುಳಿತಿದ್ದ ನನ್ನ ಮಿತ್ರನೋಬ್ಬ ( ದೀಪಕ್ ಅಲಿಯಾಸ್ ದೀಪು ) ನಾವು ಕೂಡಿ ಮಾಡೋಣವೆಂದು ಕುಳಿತುಬಿಟ್ಟ! ಸರಿ, ಇನ್ನೇನು ಎಂದು ಒಪ್ಪಿಕೊಂಡೆ.&lt;br /&gt;&lt;br /&gt;ನಾವೆಲ್ಲ ಸೇರಿ ಸಾಮಗ್ರಿಗಳ ಪಟ್ಟಿಯನ್ನು ಗಮನಿಸಿ ನೋಡಿದಾಗ ಅದರಲ್ಲಿ ಕೇವಲ ಒಂದು ಕನ್ನಡಿ ಹಾಗು ಒಂದು ಲೆನ್ಸ್ ಇದ್ದುದ್ದನ್ನು ಕಂಡು ಅಚ್ಚರಿಯಾಯಿತು - ಯಾಕೋ ಇದು ಸರಿ ಅಲ್ಲ ಅನ್ನಿಸಿತಾದರು ನಮ್ಮ ಮೇಷ್ಟ್ರೇ ಇದಕ್ಕೆ ಚಕಾರವೆತ್ತಿಲ್ಲವಾದ್ದರಿಂದ ನಾವು ಸುಮ್ಮನಾದೆವು. ಎಲ್ಲ ಸಾಮಗ್ರಿಗಳು ಕೊಂಡದ್ದಯಿತು; ಮುಂದಿನ ರವಿವಾರ ಅದನ್ನೆಲ್ಲ ಎತ್ತಿಕೊಂಡು ನಮ್ಮ ಶಾಲೆಯನ್ನು ನಡೆಸುವ ಸಂಸ್ಥೆಯ ಇನ್ನೊಂದು ಶಾಲೆಗೆ ಹೋದೆವು. ಅಲ್ಲಿ ನಮ್ಮಂತೆ ಬಹಳಷ್ಟು ಹುಡುಗರು ಆಗಲೆ ಬಂದು ನಿಂತಿದ್ದರು. ನಮ್ಮ ಮೇಷ್ಟ್ರು ಕಾಣಾದಿದ್ದ ಕಾರಣ ನಾನು ಅಲ್ಲಿಯ ಶಿಕ್ಷಕರ ಕೊಠಡಿಗೆ ಹೋಗಿ ಅಲ್ಲಿ ವಿಚಾರಿಸುತ್ತಿರುವಾಗ ನನ್ನ ಕಣ್ಣಿಗೆ ಆ ವಿಜ್ನಾನಿಗಳು ಬಿದ್ದರು; ಬಾಯಲ್ಲಿ ಪಾನ್/ಗುಟುಖ ಹಾಕಿ ಜಗೆಯುತ್ತ ಕಿವಿಗೆ ವಾಕ್ ಮ್ಯಾನ್ ಹಾಕಿಕೊಂದಿದ್ದರು; ಕಣ್ಣು ಮುಚ್ಚಿ ಸಂಗೀತ ಕೇಳುವುದರಲ್ಲಿ ಮಗ್ನರಾಗಿದ್ದರು. ಸಿಗರೇಟು ಊದಿ ತೆಗ್ಗು ಬಿದ್ದ ಗಲ್ಲ; ಹರಿದ ಜೀನ್ಸ್ ಪ್ಯಾಂಟು ನೋಡಿ ನನಗೆ ಇವನು ಮೋಸಗಾರನಾಗಿರಬಾರದೇಕೆ ಎಂಬ ಬಲವಾದ ಶಂಕೆ ಮನಸ್ಸಿನ್ನಲ್ಲಿ ಮೂಡಿತಾದರು ಅದನ್ನು ನಿಜವೆಂದು ಸಾಧಿಸಲು ಯಾವ ಸಾಧನವೂ ಇರಲಿಲ್ಲ. ಅಷ್ಟರಲ್ಲಿ ನಮ್ಮ ಮೇಷ್ಟ್ರು ನನ್ನ ಕಣ್ಣೀಗೆ ಬಿದ್ದಿದ್ದರಿಂದಾಗಿ ಅವರಿಗ ಮಾತನಾಡಿಸಲು ಹೋದೆ.&lt;br /&gt;&lt;br /&gt;ಟೆಲಿಸ್ಕೋಪ್ ನಿರ್ಮಾಣ ಶುರುವಾಯಿತು; ಶಾಲೆಯ ತುಂಬ ಮಕ್ಕಳು ಪೈಪಿನ ತುಂಡುಗಳು ಹಾಗು ಫೆವಿಕಾಲಿನ ಬಾಟ್ಲಿಗಳನ್ನ ಹಿಡಿದು ಕುಳಿತಿದ್ದರು. ಎಲ್ಲ ಮುಗಿಯಿತು ಎನ್ನುವಷ್ಟರಲ್ಲಿ ಲೆನ್ಸುಗಳ ನೆನಪಾಯಿತು - ಅದಿಲ್ಲದೆ ಈ ಸಾಧನ ಅಪೂರ್ಣ. ಶಿಕ್ಷಕರು ಹಾಗು ವಿಜ್ನಾನಿಯಲ್ಲಿ ಏನು ಮಾತಾಯಿತೊ ಗೊತ್ತಿಲ್ಲ; ನಾವೆಲ್ಲ ಲೆನ್ಸಿಗೆಂದು ನಲವತ್ತು ರೂಪಾಯಿ ಕೊಡಬೇಕೆಂದು ಸುದ್ದಿ ಬಂದಿತು. ಮಿತ್ರನೊಬ್ಬನಿಗೆ ಇನ್ನು ಒಳ್ಳೆಯ ಲೆನ್ಸು ತರುವುದಾಗಿ ವಿಜ್ನಾನಿ ಹೇಳಿದ್ದರಿಂದ ಅವನು ಎಂಭತ್ತು ರೂಪಾಯಿ ಕೊಡಲು ಸಿದ್ಧನಾಗಿದ್ದನು. ಲೆನ್ಸು ಇನ್ನೆರಡು ದಿನಗಳಲ್ಲಿ ಕಳುಹಿಸುವುದಾಗಿ ಹೇಳಿ ದುಡ್ಡನ್ನೆಲ್ಲ ಕೂಡಿಸಿಕೊಂಡು ಹೋದ ಆಸಾಮಿ ನಾಪತ್ತೆ!&lt;br /&gt;&lt;br /&gt;ಸುಮಾರು ನಾಲ್ಕೈದು ಸಾವಿರ ದುಡಿದುಕೋಡಿದ್ದಿರಬೇಕು ಅವನು. ಆದರೆ ಬೇಸರದ ಸಂಗತಿ ಏನೆಂದರೆ ನಮ್ಮ ಮೇಷ್ಟ್ರು ಈ ವಿಷಯವನ್ನು ನಮಗೆ ಹೇಳದೇ ಇದ್ದದ್ದು. ಯಾರು ಎಷ್ಟೇ ದೊಡ್ಡವರಾಗಿದ್ದರು ಮಾಡಿದ ತಪ್ಪನ್ನು ಒಪ್ಪಿಕೊಳ್ಳುವ ದೊಡ್ಡ ಮನಸ್ಸು ಇದ್ದಿದ್ದರೆ ಎಷ್ಟು ಚೆನ್ನಗಿರ್ತಿತ್ತು ಅಂತ ನನಗೆ ಹಲವಾರು ಬಾರಿ ಅನಿಸಿದೆ; ನೆಟ್ಟಗೆ ಜನರನ್ನು ಅಳೆಯಲು ಬಾರದ ೮ ನೆಯ ತರಗತಿಯ ಬಾಲಕರಿಗೇ ಸಂಶಯ ಬಂದಾಗ ಜಗತ್ತು ನೋಡಿದ, ವಿವೇಚನೆಯುಳ್ಳ ಮೇಷ್ಟ್ರು ವಿಜ್ನಾನಿಯ ಬಗೆಗಾಗಿ ವಿಚಾರಣೆಯನ್ನು ಮೊದಲೇ ನಡೆಸಿ, ವ್ಯಕ್ತಿ ಇಸ್ರೋದವನೇ ಎಂದು ಖಾತ್ರಿ ಪಡೆಸಬಹುದಿತ್ತಲ್ಲವೆ?&lt;br /&gt;&lt;br /&gt;(ಸಾರಾಂಶ: ಅಪರಿಚಿತರಲ್ಲಿ ಏಕೆ?ಏನು?ಹೇಗೆ?ಯಾರು? ಎಂದೆಲ್ಲ ಪ್ರಶ್ನೆಗಳನ್ನು ಕೇಳುವುದು, ಪರಿಚಯದವರಿಂದ ಅವರ ಬಗ್ಗೆ ಕೇಳಿ ತಿಳಿದುಕೊಳ್ಳುವುದು ಮೇಲೆ ನಡೆದಂತಹ ಮೂರ್ಖತನವನ್ನು ತಡೆಯಲು. ನಮ್ಮ ಮೂರ್ಖತನದಿಂದಲೇ ತಮ್ಮ ಕಿಸೆಯನ್ನು ತುಂಬಿಸಿಕೊಳ್ಳೋರು ಹಲವಾರು ಜನ. ಯಾರೇ ಇರಲಿ, ಪ್ರತ್ಯಕ್ಷ ಕಂಡರು ಪ್ರಂಮಾಣಿಸಿ ನೋಡು!)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6833635369363932088-532278672339367729?l=jeevanajokali.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jeevanajokali.blogspot.com/feeds/532278672339367729/comments/default' title='Post Comments'/><link rel='replies' type='text/html' href='http://jeevanajokali.blogspot.com/2008/05/blog-post_11.html#comment-form' title='1 Comments'/><link rel='edit' type='application/atom+xml' href='http://www.blogger.com/feeds/6833635369363932088/posts/default/532278672339367729'/><link rel='self' type='application/atom+xml' href='http://www.blogger.com/feeds/6833635369363932088/posts/default/532278672339367729'/><link rel='alternate' type='text/html' href='http://jeevanajokali.blogspot.com/2008/05/blog-post_11.html' title='ತಾರಾಯಣ - ೧'/><author><name>ವಿನಯ್</name><uri>http://www.blogger.com/profile/01419424020329310590</uri><email>noreply@blogger.com</email><gd:image rel='http://schemas.google.com/g/2005#thumbnail' width='15' height='32' src='http://bp1.blogger.com/_20MUbdFU3V4/SB8BhuoCSDI/AAAAAAAAABU/LS_P-R9Vb-w/S220/img57.jpg'/></author><thr:total>1</thr:total></entry><entry><id>tag:blogger.com,1999:blog-6833635369363932088.post-4481389973234181335</id><published>2008-05-07T22:56:00.001+05:30</published><updated>2008-05-09T09:50:01.706+05:30</updated><category scheme='http://www.blogger.com/atom/ns#' term='ಪ್ರಯಾಣ ಹೊಟ್ಟೆ ಪಾಡು'/><title type='text'>ಭಿಕ್ಷೆ - ೧</title><content type='html'>ಇದು ನನ್ನ ಕಾಲೇಜು ದಿನಗಳಲ್ಲಿ ನಡೆದ ಘಟನೆ. ನಾನು ಮೊದಲನೇಯ ಸೆಮಿಸ್ಟರ್ ಇಂಜಿನಿಯರಿಂಗ್ ಮಾಡುತ್ತಿರುವ ಸಮಯ. ಪ್ರತಿ ದಿನದಂತೆ ನನ್ನ ಜೊತೆ ನನ್ನ ತಮ್ಮ ಹಾಗು ನಮ್ಮ ಮಿತ್ರ ( ಹಾಗು 'ಸೀನಿಯರ್') ಮುದಸ್ಸರ್, ಅಲಿಯಾಸ್ 'ಮುದ್ದು' ಕೂಡಿ ಮನೆಯಿಂದ ನಡೆದು ಬಸ್ ಸ್ಟಾಪಿನೆಡೆಗೆ ನಡೆದೆವು; ಮಾತನಾಡುತ್ತ, ಅತ್ತ-ಇತ್ತ ನೋಡುತ್ತ ಹತ್ತು ನಿಮಿಷಗಳಲ್ಲಿ ಸ್ಟಾಪಿನಲ್ಲಿದ್ದೆವು. ನೇರವಾಗಿ ನಮ್ಮ ಕಾಲೇಜಿಗೆ ಹೋಗುವುದಕ್ಕೆ ಒಂದೇ ಒಂದು ಸಿಟಿ ಬಸ್ಸು - ಅದು ನಮ್ಮ ಹಾಗು ಪಕ್ಕದ ಬಿ.ಡಿ.ಟಿ. ಕಾಲೇಜಿನ ಹುಡುಗರೇ ಹಿಂದೊಮ್ಮೆ ಗಲಾಟೆ ಮಾಡಿ ಬಿಡಿಸಿಕೊಂಡದ್ದು ಎಂದು ಸುದ್ದಿ. ಎಷ್ಟು ನಿಜವೆಂದು ಗೊತ್ತಿಲ್ಲವಾದರು ಮುದ್ದು ಈ ಮಾತನ್ನು ಹೇಳುವಾಗ ಸುಮ್ಮನೆ ಕೇಳುತ್ತ ಹುಡುಗಿಯರು ಮೋರಲ್ ಸಪೋರ್ಟ್ ಕೊಟ್ಟಿದ್ದಿರಬಹುದೆಂದು ಊಹಿಸಿದೆ.&lt;br /&gt;&lt;br /&gt;ಆ ಬಸ್ಸು ನಮ್ಮ ಕಾಲೇಜಿನ (ಬಿ.ಐ.ಈ.ಟಿ ಕಾಲೇಜು) ದ್ದಷ್ಟೇ ಅಲ್ಲದೆ ಅನ್ಯ ಹಲವಾರು ಕಾಲೇಜಿನ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಕಾರಣ ನಿಂತು, ಜೋತಾಡುತ್ತ ಕಾಲೇಜಿಗೆ ಹೋಗೋದು ಸರ್ವೇಸಾಮಾನ್ಯವಾದ ವಿಷಯ. ಅಂದು ಬಸ್ಸು ಇನ್ನು ಬಂದಿಲ್ಲವಾದ ಕಾರಣ ನಾವು ಹರಟುತ್ತ ನಿಂತಿದ್ದೆವು. ಅಷ್ಟರಲ್ಲಿ ಒಬ್ಬ ಹಳ್ಳಿಯ ಯುವಕ ನಮ್ಮೆಡೆಗೆ ನಡೆಯುತ್ತ ಬಂದ. ಬೆಳಗಿನ ಜಾವ ಹಳ್ಳಿಯವರು ತರಕಾರಿಯನ್ನು ಹೊತ್ತು ಹರಿಹರದಿಂದ ಬೇರೆಯ ಹಳ್ಳಿಗಳಿಗೆ ಹೋಗುವುದು ಮಾಮೂಲು; ಆದ್ರೆ ಬರಿಗಯ್ಯಲ್ಲಿ ನಮ್ಮೆಡೆಗೆ ಬರುತ್ತಿದ್ದ ಇವನನ್ನು ನೋಡಿ ಮುದ್ದುಗೆ ಸಂಶಯ ಬಂತು. ಹಳ್ಳಿಯವನು ಬಂದವನೇ ಶುರು ಮಾಡಿದ,"ಸರ್, ನಾನು ಬೇರೆಯ ಹಳ್ಳಿಯಿಂದ ಬಂದಿದ್ದೀನಿ. ನನ್ನ ಜೊತೆ ನನ್ನ ಮಕ್ಕಳಿಬ್ಬರು ಇದ್ದಾರೆ. ಯಾರೋ ನನ್ನಲ್ಲಿದ್ದ ದುಡ್ಡನ್ನೆಲ್ಲ ನಾನು ಮಲಗಿದ್ದಾಗ ತಗೆದುಕೊಂಡು ಹೋದರು - ಈಗ ಊರಿಗೆ ವಾಪಸ್ ಹೋಗಲು, ಮಕ್ಕಳಿಗೆ ಹೊಟ್ಟೆಗೆ ಹಾಕಲು ದುಡ್ಡಿಲ್ಲ. ಸ್ವಲ್ಪ ಸಹಾಯ ಮಾಡಿ". ಣನ್ನನ್ನೇ ನೋಡಿ ಹೇಳುತ್ತಿದ್ದ ಅವನನ್ನು ಗಮನಿಸಿದ ಮುದ್ದು ನನ್ನತ್ತ ನೋಡಿ ಹೇಳಿದ - "ಸುಮ್ನೆ ಹೇಳ್ತಿದ್ದಾನೆ-ಅವನಿಗೆ ಏನನ್ನು ಕೊಡೊಕ್ಕೆ ಹೋಗಬ್ಯಾಡ!". ನಾನು ಸಾಮಾನ್ಯವಾಗಿ ಯಾರಿಗೂ ದಾನ ಮಾಡುವುದಾಗಲಿ, ಭಿಕ್ಷೆ ಕೊದುವುದಾಗಲಿ ಮಾದುವುದಿಲ್ಲ; ಸ್ವಲ್ಪ ಸಮಯ ಯೋಚಿಸಿದೆ. ಯಾಕೋ ಕೊಡಬೇಕೆನಿಸಿ ೫ ರೂಪಾಯಿ ತಗೆದು ಕೊಟ್ಟೆಬಿಟ್ಟೆ. ಇದಾದ ಮೇಲೆ ನಡೆದದ್ದು ನನಗೆ ದಿಗ್ಭ್ರಮೆಯನ್ನುಂಟು ಮಾಡಿತು!&lt;br /&gt;&lt;br /&gt;ಕಾಸನ್ನು ತಗೆದುಕೊಳ್ಳುವ ವರೆಗೆ ಮುಗ್ಧತೆಯನ್ನೇ ಬಿಂಬಿಸುತ್ತಿದ್ದ ಅವನ ಮುಖ, ಹಣ ಕೈಗೆ ಬಂದಾಕ್ಸಣ ಕುಹಕು ನಗುವನ್ನು ಒಳಗೂಡಿ "ನೀನು ಮೋಸ ಹೋದೆ" ಎಂದು ಮೂದಲಿಸಿ ಹೇಳುವಂತೆ ಕಾಣುತ್ತಿತ್ತು. ಒಮ್ಮೆಲೆ ಅವನ ಭಾವ-ಭಂಗಿ ಬದಲಾಯಿತು. ಸರಸರನೆ ನಡೆದು ಅವನು ಹತ್ತಿರದಲ್ಲಿಯೇ ನಿಂತಿದ್ದ ಒಬ್ಬನಿಂದ ನಾನು ಕೊಟ್ಟ ದುಡ್ಡಿನಿಂದ ಸಿಗರೇಟೊಂದನ್ನು ಕೊಂಡುಕೊಂಡ - ಅದನ್ನು ಹೊತ್ತಿಸಿ, ಸೇದಿ, ಹೊಗೆಯನ್ನು ಸುರುಳಿ ಸುರುಳಿಯಾಗಿ ಬಿಡುತ್ತ ನಮ್ಮತ್ತ ನೋಡುತ್ತಿದ್ದ. ನನ್ನ ಮುಟ್ಠಾಳತನಕ್ಕೆ ನನಗೆ ನಾಚಿಕಯೊಡನೆ ದುಃಖವು ಆಗುತ್ತಿದ್ದರು ತಲೆಯಲ್ಲಿ ಬೇರೆಯ ವಿಚಾರಗಳು ಹೊರಡುತ್ತಿದ್ದುವು - ವಿಚಾರ ಮಾಡದೆ ಕೆಲಸಗಳನ್ನು ಮಾಡಬಾರದೆಂಬ ಪಾಠವನ್ನು ಕಲೆತಿದ್ದೆನಲ್ಲ! ಮುದ್ದು ಹೇಳಿದ ಹಾಗೆ ಸುಮ್ಮನಿದ್ದಿದ್ದರೆ...&lt;br /&gt;&lt;br /&gt;(ಸಾರಾಂಶ : ಜನ ಒಳ್ಳೆಯವರೇ ( ನಾನೂ ಅವರಲ್ಲೊಬ್ಬನು ); ಕಾಲ ಯಾರಿಂದ ಏನನ್ನು ಮಾಡಿಸುತ್ತದೆ ಎಂಬುದು ಊಹಿಸುವುದು ಕಷ್ಟ. ಹೊಟ್ಟೆ ಪಾಡಿಗೋ, ಹತ್ತಿಸಿಕೊಂದ ಚಟಕ್ಕೋ ಅವರು ಏನನ್ನಾದರು ಮಾಡಲು ಹಿಂಜರಿಯರು; ಎಚ್ಚರಿಕೆಯಿಂದ ಇರುವುದು ನಮ್ಮ ಕರ್ತವ್ಯ. )&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6833635369363932088-4481389973234181335?l=jeevanajokali.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jeevanajokali.blogspot.com/feeds/4481389973234181335/comments/default' title='Post Comments'/><link rel='replies' type='text/html' href='http://jeevanajokali.blogspot.com/2008/05/blog-post_07.html#comment-form' title='0 Comments'/><link rel='edit' type='application/atom+xml' href='http://www.blogger.com/feeds/6833635369363932088/posts/default/4481389973234181335'/><link rel='self' type='application/atom+xml' href='http://www.blogger.com/feeds/6833635369363932088/posts/default/4481389973234181335'/><link rel='alternate' type='text/html' href='http://jeevanajokali.blogspot.com/2008/05/blog-post_07.html' title='ಭಿಕ್ಷೆ - ೧'/><author><name>ವಿನಯ್</name><uri>http://www.blogger.com/profile/01419424020329310590</uri><email>noreply@blogger.com</email><gd:image rel='http://schemas.google.com/g/2005#thumbnail' width='15' height='32' src='http://bp1.blogger.com/_20MUbdFU3V4/SB8BhuoCSDI/AAAAAAAAABU/LS_P-R9Vb-w/S220/img57.jpg'/></author><thr:total>0</thr:total></entry><entry><id>tag:blogger.com,1999:blog-6833635369363932088.post-2434785498914077917</id><published>2008-05-05T12:55:00.000+05:30</published><updated>2008-05-06T08:51:18.126+05:30</updated><category scheme='http://www.blogger.com/atom/ns#' term='Travel train bangalooru harihara'/><title type='text'>ಟ್ರೇನಾಯಣ - ೧</title><content type='html'>ರೈಲು ಪ್ರಯಾಣ ಒಂದು ರೀತಿಯಲ್ಲಿ ವಿಶಿಷ್ಟವಾದುದು - ಬಹಳಷ್ಟು ಮಂದಿ ಸಿಗ್ತಾರೆ. ಇನ್ನು ರಾತ್ರೆಯ ಪ್ರಯಾಣ ಅಂದ್ರಂತು ನನಗೆ ಅಭ್ಯಾಸವಾಗಿ ಹೋಗಿದೆ. ಇಂತಹ ಒಂದು ಅನುಭವ ಇಲ್ಲಿಟ್ಟಿದ್ದೇನೆ.&lt;br /&gt;&lt;br /&gt;ಬೆಂಗಳೂರಿಗೆ ಬಂದ ಹೊಸದು; ಇಲ್ಲಿನ ಜನ-ಜಾತ್ರೆ, ಗಲಿಬಿಲಿ ಹಾಗು ಟ್ರಾಫಿಕ್ ನೋಡಿ ಬೇಸರ ಬಂದು ಹೋಗಿತ್ತು. ವಾರಾಂತ್ಯ (ವೀಕೆಂಡ್) ಆಗಿದ್ದರಿಂದ ನಾನು ಹಾಗು ನನ್ನ ತಮ್ಮ ವಿಜಯ್ ಊರಿಗೆ ಹೋಗಲು ಸಜ್ಜಾಗಿದ್ದೆವು. ಸುಮಾರು ೧ ಘಂಟೆ ಟ್ರಾಫಿಕಿನಲ್ಲಿ ಬಳಲಿ, ಸುಸ್ತಾಗಿ, ಕೊನೆಗೂ ರೈಲು ನಿಲ್ದಾಣ ಸೇರಿದಾಗ ಗೊತ್ತಾಯಿತು ರೈಲು ತಡವಾಗಿ ಬರಲಿದೆ ಎಂದು. ಬೆಂಗಳೂರಿಂದ ಎಷ್ಟು ಬೇಗ ದೂರ ಹೋಗಬೇಕೆಂದುಕೊಂಡಿದ್ದನೊ ಅಷ್ಟೇ ತಡವಾಗುತಿದ್ದನ್ನು ನೋಡಿ ಸಿಟ್ಟು ಬರುತ್ತಿತ್ತು - ಆದರೆ ಏನೂ ಮಾಡುವಂತಿರಲಿಲ್ಲ.&lt;br /&gt;&lt;br /&gt;ಹೇಗೋ ಮಾಡಿ ಕಾಲ ಕಳೆದದ್ದಾಯಿತು. ರೈಲು ಬಂದು ನಿಂತಾಗ ಸ್ವಲ್ಪ ಸಂತೋಷವಾಯಿತು; ಇನ್ನೆನು ಸುಖ ನಿದ್ರೆ ಮಾಡಬಹುದು ಅಂತ ಅಂದುಕೊಳ್ಳುತ್ತ ಬೋಗಿಯನ್ನು ಹತ್ತಿ ನನ್ನ ಜಾಗದಲ್ಲಿ ಕುಳಿತುಕೊಂಡೆ.ರೈಲು ಕೊನೆಗೂ ನಿಲ್ದಾಣವನ್ನು ಬಿಟ್ಟು ಹೊರ ಹೊರಟಾಗ ಮಧ್ಯರಾತ್ರಿ ೧೨ ಘಂಟೆ. ನನ್ನದು ಕೆಳಗಿನ ಬರ್ತ್ (ಮಲಗುವ ಜಾಗ) ಇದ್ದುದ್ದರಿಂದ ಬಹಳ ಆಯಾಸವಿಲ್ಲದೆ ಹಾಸಿಕೊಂಡು, ದಿಂಬನ್ನು ಗಾಳಿಯಿಂದ ಬಲೂನಿನಂತೆ ಉಬ್ಬಿಸಿ ತಲೆಯ ಅಡಿಯಲ್ಲಿ ಅದನ್ನು ಸಿಗಿಸಿಕೊಂಡು, ಜೊತೆಗೆ ತಂದ ಚಾದರನ್ನು ಹೊದ್ದುಕೊಂದು ತುಟಿ ಪಿಟಕ್ಕನ್ನದೆ ಸುಮ್ಮನೆ ಬಿದ್ದುಕೊಂಡೆ. ಬೆಳಗಿನ ಜಾವದ ನಾಲ್ಕು ಹೊಡೆದಿರಬೇಕು, ಏನೋ ತಣ್ಣನೆಯ ಮ್ರುದುವಾದ ವಸ್ತುವೊಂದು ತಲೆಗೆ ಸೋಕಿದಂತಾಗಿ, ಕನಸಿನಲ್ಲಿ ತಂಪಾದ ಕರ್ಚೀಪಿನಿಂದ ವೊರೆಸಿದಂತಾಯಿತು. ಅರೆ!  ರೈಲಿನಲ್ಲಿ ಕಿಟಕಿ ಮುಚ್ಚಿದ್ದು ಹಸಿ ಬಟ್ಟೆಯೊಂದು ಬರಲು ಹೇಗೆ ಸಾಧ್ಯ ಎಂದು ದಿಗಿಲಾಯಿತಾದರು ಧಡಬಡಿಸದೆ ಎದ್ದು ಕತ್ತಲಿನಲ್ಲಿಯೆ ನೋಡಿದೆ; ಮೇಲಿನ ಬರ್ತ್ನ್ ಇಂದ ಪಾಪುವೊಂದರ ಹಸಿಯಾಗಿದ್ದ ಚಡ್ಡಿ ಎಂದು ಗೊತ್ತಾಗಲು ಬಹಳ ಸಮಯ ಹಿಡಿಯಲಿಲ್ಲ. "ದೇವರೇ! ನನ್ನ ಮೇಲೆ ನಿನಗೇನಪ್ಪ ದ್ವೇಷ" ಅಂತ ಅನಿಸಿತು; ಆ ಹಸಿ ನಿಕ್ಕರ್ ಪಕ್ಕ ಸರೆಸಿ ( ತಲೆಯ ಮೇಲೆ ಬಿದ್ದ ಮೇಲೆ ಮತ್ತೇನು ಉಪಾಯವಿರಲಿಲ್ಲ ನೋಡಿ ) ಸುಮ್ಮನೆ ಮಲಗಲು ಪ್ರಯತ್ನಿಸಿದೆ. ನಿದ್ದೆ ಆಗಲೆ ಹಾರಿ ಹೋಗಿದ್ದರಿಂದಲೋ ಏನೊ, ಸುಮ್ಮನಿರದ ನನ್ನ ತಲೆಯಲ್ಲಿ ವಿಚಾರಗಳು ಹೊರಡಲಾರಂಭಿಸಿದುವು. "ಅಲ್ಲ, ಆ ಪಾಪುವಿನ ತಾಯಿ ಹಾಗೆ ಬೆರೆಯವರ ಮೇಲೆ ನಿಕ್ಕರ್ ಬೀಳಿಸಬಹುದಾ? ಅದು ನನ್ನ ತಲೆಯ ಮೇಲೆ ಯಾಕೆ ಬೀಳುವ ಹಾಗೆ ಇಡಬೇಕು?..." ಇತ್ಯಾದಿ.&lt;br /&gt;&lt;br /&gt;ಯಾವಾಗ ನಿದ್ದೆ ಹತ್ತಿತೋ ಗೊತ್ತಿಲ್ಲ; ಎದ್ದಾಗ ಬೆಳಕು ಹರಿದಿತ್ತು. ನಾನು ಎದ್ದು ಕುಳಿತೆ - ಅನ್ಯರೆಲ್ಲ ಮೆಲ್ಲಗೆ ಏಳಹತ್ತಿದ್ದರು. ಮಲಗುವ ವ್ಯವಸ್ಥೆಯನ್ನೆಲ್ಲ ತಗೆದು ಕೂಡಲು ಅಣಿಯಾದೆವು. ಇನ್ನು ಹಿಂದಿನ ರಾತ್ರೆಯ ವಿಚಾರವನ್ನೇ ಮಾಡುತ್ತಿದ್ದ ನಾನು, ಪಾಪುವಿನ ತಾಯಿಯ ಮುಖವನ್ನೇ ದಿಟ್ಟಿಸಿ ನೋದುತ್ತಿದ್ದೆ; ಇಷ್ಟು ಹೊತ್ತಿಗಾಗಲೆ ಆ ನಿಕ್ಕರ್ ನೆಲದ ಮೇಲೆ ಬಿದ್ದು ಸಾಕಷ್ಟು ಮಣ್ಣನ್ನು ಮೆತ್ತಿಕೊಂಡಿತ್ತು. ಪಾಪುವನ್ನ ಎಬ್ಬಿಸುವ ಗುಂಗಿನಲ್ಲಿದ್ದ ಅವಳಿಗೆ ಕಳೆದು ಹೋದ ವಸ್ತುವಿನ ಬಗ್ಗೆ ಹೆಚ್ಚು ಗಮನ ಇದ್ದ ಹಾಗೆ ಕಾಣಲಿಲ್ಲ. ಇನ್ನೇನು ಬಂತು ಸ್ಟೇಷನ್ನು ಅನ್ನುವಷ್ಟರಲ್ಲಿ ಏನೋ ಅಮೂಲ್ಯವಾದದ್ದನ್ನು ಕಳೆದು ಕೊಂಡವಳಂತೆ ಅತ್ತ-ಇತ್ತ ಹುಡುಕಾಡತೊಡಗಿದಳು; ನಾನಿನ್ನು ಆ ಮಣ್ಣು ಮೆತ್ತಿದುದನ್ನ ದುರುಗುಟ್ಟಿ ನೋಡುತ್ತಿರುವಾಗ ಅವಳ ಗಮನ ಆ ಬದಿಗೆ ಹಾದು, ನಾನು ನೋಡುತ್ತಿದ್ದೇನೆ ಎಂದೋ ಏನೊ, ಭಾವರಹಿತವಾದ ಮುಖದಿಂದ ಅದನ್ನು ಎತ್ತಿ,ಕೊಡವಿ ಚೀಲದಲ್ಲಿ ತೂರಿಸಿಕೊಂಡು ಗಂಡ-ಮಗುವಿನೊಡನೆ ರೈಲು ಇಳಿದು ಹೋದಳು.&lt;br /&gt;&lt;br /&gt;(ಸಾರಾಂಶ : ರೈಲಿನಲ್ಲಿ ಮಕ್ಕಳಿರುತ್ತಾರೆ ಎಚ್ಚರಿಕೆ! ವಿಶೇಷವಾಗಿ, ರಾತ್ರಿ ಮಲಗುವಾಗ ಮೇಲಿನ ಸೀಟಿನಲ್ಲಿ ಮಕ್ಕಳಿಲ್ಲದಿರುವುದನ್ನು ಖಾತ್ರಿ ಮಾಡಿಕೊಳ್ಳಿರಿ. ಇದ್ದ ಪಕ್ಷದಲ್ಲಿ, ದಯವಿತ್ತು ಅವರಿಗೆ ಕೆಳಗಿನ ಸೀಟನ್ನು ಬಿಟ್ಟು ಕೊಡಿ. ಮಕ್ಕಳನ್ನು ಅಷ್ಟು ಹಗುರವಾಗಿ ತಗೆದುಕೊಳ್ಳುವ ತಪ್ಪನ್ನು ಮಾಡದಿರಿ)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6833635369363932088-2434785498914077917?l=jeevanajokali.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jeevanajokali.blogspot.com/feeds/2434785498914077917/comments/default' title='Post Comments'/><link rel='replies' type='text/html' href='http://jeevanajokali.blogspot.com/2008/05/blog-post.html#comment-form' title='2 Comments'/><link rel='edit' type='application/atom+xml' href='http://www.blogger.com/feeds/6833635369363932088/posts/default/2434785498914077917'/><link rel='self' type='application/atom+xml' href='http://www.blogger.com/feeds/6833635369363932088/posts/default/2434785498914077917'/><link rel='alternate' type='text/html' href='http://jeevanajokali.blogspot.com/2008/05/blog-post.html' title='ಟ್ರೇನಾಯಣ - ೧'/><author><name>ವಿನಯ್</name><uri>http://www.blogger.com/profile/01419424020329310590</uri><email>noreply@blogger.com</email><gd:image rel='http://schemas.google.com/g/2005#thumbnail' width='15' height='32' src='http://bp1.blogger.com/_20MUbdFU3V4/SB8BhuoCSDI/AAAAAAAAABU/LS_P-R9Vb-w/S220/img57.jpg'/></author><thr:total>2</thr:total></entry><entry><id>tag:blogger.com,1999:blog-6833635369363932088.post-5468270585010990737</id><published>2008-01-08T09:16:00.000+05:30</published><updated>2008-05-07T23:12:26.414+05:30</updated><title type='text'>ಹೊಸ ಪ್ರಾರಂಭ :)</title><content type='html'>ಬಹಳ ದಿನಗಳ ಮೇಲೆ  ಬರೀಬೇಕು ಅನ್ನಿಸುತ್ತಿದೆ... ಅದಕ್ಕೆ ಶುರು ಮಾಡ್ಕೋತಿದ್ದೀನಿ...&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6833635369363932088-5468270585010990737?l=jeevanajokali.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jeevanajokali.blogspot.com/feeds/5468270585010990737/comments/default' title='Post Comments'/><link rel='replies' type='text/html' href='http://jeevanajokali.blogspot.com/2008/01/blog-post.html#comment-form' title='1 Comments'/><link rel='edit' type='application/atom+xml' href='http://www.blogger.com/feeds/6833635369363932088/posts/default/5468270585010990737'/><link rel='self' type='application/atom+xml' href='http://www.blogger.com/feeds/6833635369363932088/posts/default/5468270585010990737'/><link rel='alternate' type='text/html' href='http://jeevanajokali.blogspot.com/2008/01/blog-post.html' title='ಹೊಸ ಪ್ರಾರಂಭ :)'/><author><name>ವಿನಯ್</name><uri>http://www.blogger.com/profile/01419424020329310590</uri><email>noreply@blogger.com</email><gd:image rel='http://schemas.google.com/g/2005#thumbnail' width='15' height='32' src='http://bp1.blogger.com/_20MUbdFU3V4/SB8BhuoCSDI/AAAAAAAAABU/LS_P-R9Vb-w/S220/img57.jpg'/></author><thr:total>1</thr:total></entry></feed>
